ಮಂಗಳವಾರ, 4 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕೆ-ಸೆಟ್‌ ಪರೀಕ್ಷೆ: ಕೀ ಉತ್ತರ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್‌ (KSET) 2024 ಕೀ ಉತ್ತರಗಳನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ನವೆಂಬರ್ 6ರ ಮಧ್ಯಾಹ್ನ 3ಗಂಟೆಯೊಳಗೆ ಪ್ರತಿಯೊಂದು ಆಕ್ಷೇಪಣೆಗೂ ₹50 ಪಾವತಿಸಿ ಆನ್‌ಲೈನ್‌ನಲ್ಲಿ ಆಕ್ಷೇಪಣೆ ಸಲ್ಲಿಸಬಹುದು.
Last Updated 4 ನವೆಂಬರ್ 2025, 14:29 IST
ಕೆ-ಸೆಟ್‌ ಪರೀಕ್ಷೆ: ಕೀ ಉತ್ತರ ಪ್ರಕಟ

ಇ-ಸ್ವತ್ತು ಸಮರ್ಪಕವಾ‌ಗಿ ಜಾರಿಗೊಳಿಸಿ:ಸಿಇಒಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

Rural Property Digitization: ‘ಇ-ಸ್ವತ್ತು’ ಅನುಷ್ಠಾನ ಮತ್ತು ಇತರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಮಂಗಳವಾರ ನಡೆಸಿದ ಅವರು, ‘ಈ ಕುರಿತ ನಿಯಮಗಳನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನನ ಮಾಡಿಸಲು ಜಿಲ್ಲಾ ಮಟ್ಟದಲ್ಲಿ ವಿಶೇಷ ತರಬೇತಿ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.
Last Updated 4 ನವೆಂಬರ್ 2025, 13:50 IST
ಇ-ಸ್ವತ್ತು ಸಮರ್ಪಕವಾ‌ಗಿ ಜಾರಿಗೊಳಿಸಿ:ಸಿಇಒಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

ರೇಣುಕಸ್ವಾಮಿ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ಗೆ ಪವಿತ್ರಾ ಅರ್ಜಿ

Supreme Court Petition: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದು ಮಾಡಿರುವ ಆದೇಶವನ್ನು ಮರುಪರಿಶೀಲಿಸಬೇಕು ಎಂದು ಆರೋಪಿ ಪವಿತ್ರಾ ಗೌಡ ಅವರು ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.
Last Updated 4 ನವೆಂಬರ್ 2025, 13:34 IST
ರೇಣುಕಸ್ವಾಮಿ ಕೊಲೆ ಪ್ರಕರಣ: ಸುಪ್ರೀಂ ಕೋರ್ಟ್‌ಗೆ ಪವಿತ್ರಾ ಅರ್ಜಿ

ಅಶೋಕ ಶಾಖೆಗೆ ಹೋಗಿ ದೊಣ್ಣೆ ಹಿಡಿಯುವ ಬದಲು ಜಗತ್ತು ನೋಡಲಿ: ಪ್ರಿಯಾಂಕ್ ಖರ್ಗೆ

Priyank Kharge vs Ashoka: ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಶಾಖೆಗೆ ಹೋಗಿ ದೊಣ್ಣೆ ಹಿಡಿಯುವುದನ್ನು ಬಿಟ್ಟು ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕಿತ್ತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Last Updated 4 ನವೆಂಬರ್ 2025, 13:23 IST
ಅಶೋಕ ಶಾಖೆಗೆ ಹೋಗಿ ದೊಣ್ಣೆ ಹಿಡಿಯುವ ಬದಲು ಜಗತ್ತು ನೋಡಲಿ: ಪ್ರಿಯಾಂಕ್ ಖರ್ಗೆ

ಮಾಜಿ ಸಚಿವ ಎಚ್‌.ವೈ. ಮೇಟಿ ನಿಧನ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ

HY Meti: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಎಚ್‌.ವೈ. ಮೇಟಿ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಎಚ್‌.ವೈ. ಮೇಟಿ ಅವರ ನಿಧನಕ್ಕೆ ಎಲ್ಲಾ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ.
Last Updated 4 ನವೆಂಬರ್ 2025, 9:49 IST
ಮಾಜಿ ಸಚಿವ ಎಚ್‌.ವೈ. ಮೇಟಿ ನಿಧನ: ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಂದ ಸಂತಾಪ

ಮಾಜಿ ಅಬಕಾರಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಇನ್ನಿಲ್ಲ

ಬಾಗಲಕೋಟೆ ಶಾಸಕ ಹಾಗೂ ಮಾಜಿ ಸಚಿವ ಎಚ್.ವೈ. ಮೇಟಿ (ಹುಲ್ಲಪ್ಪ ಯಮನಪ್ಪ ಮೇಟಿ ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
Last Updated 4 ನವೆಂಬರ್ 2025, 7:37 IST
ಮಾಜಿ ಅಬಕಾರಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಇನ್ನಿಲ್ಲ

Video | ಸತತ ಬಸ್‌ ದುರಂತ: ಅವಘಡಗಳಾದಾಗ ಹೇಗೆ ಪಾರಾಗಬೇಕು?

Bus Accident Analysis: ಕರ್ನೂಲ್‌, ಜೈಸಲ್ಮೇರ್‌, ಜೈಪುರದಲ್ಲಿ ನಡೆದ ಸ್ಲೀಪರ್‌ ಬಸ್‌ ದುರಂತಗಳು ಸುರಕ್ಷತಾ ಕ್ರಮಗಳ ಕೊರತೆ, ಚಾಲಕರ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆಗಳಿಂದ ಉಂಟಾಗಿದ್ದು, AIS-119 ಮಾನದಂಡಗಳ ಅಗತ್ಯತೆ ಬೆಳಕಿಗೆ ಬಂದಿದೆ.
Last Updated 4 ನವೆಂಬರ್ 2025, 3:56 IST
Video | ಸತತ ಬಸ್‌ ದುರಂತ: ಅವಘಡಗಳಾದಾಗ ಹೇಗೆ ಪಾರಾಗಬೇಕು?
ADVERTISEMENT

ಪಿ.ಯು: 1.18 ಲಕ್ಷ ವಿದ್ಯಾರ್ಥಿಗಳು ಬೇಕು !

ಖಾಸಗಿ ಕಾಲೇಜುಗಳ ಸಂಖ್ಯೆ ಹೆಚ್ಚಳ *ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೊರತೆ
Last Updated 3 ನವೆಂಬರ್ 2025, 19:43 IST
ಪಿ.ಯು: 1.18 ಲಕ್ಷ ವಿದ್ಯಾರ್ಥಿಗಳು ಬೇಕು !

ಬಿಎಸ್‌ಎನ್‌ಎಲ್‌ಗೆ ₹ 44.18 ಕೋಟಿ ಬಾಕಿ: ಕ್ರಮ ತೆಗೆದುಕೊಳ್ಳುವಂತೆ ಸೂಚನೆ

Government Department Dues: ಕೇಂದ್ರದ ದೂರ ಸಂಪರ್ಕ ಇಲಾಖೆಯು ಬಿಎಸ್‌ಎನ್‌ಎಲ್‌ಗೆ ₹44.18 ಕೋಟಿ ಬಾಕಿ ಪಾವತಿಸಬೇಕೆಂದು ರಾಜ್ಯದ ವಿವಿಧ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ.
Last Updated 3 ನವೆಂಬರ್ 2025, 16:08 IST
ಬಿಎಸ್‌ಎನ್‌ಎಲ್‌ಗೆ ₹ 44.18 ಕೋಟಿ ಬಾಕಿ: ಕ್ರಮ ತೆಗೆದುಕೊಳ್ಳುವಂತೆ ಸೂಚನೆ

ಕಾಡಿನಲ್ಲಿ ಜನರ ಓಡಾಟ ಹೆಚ್ಚಿದೆ, ಹಾಗಾಗಿ ಪ್ರಾಣಿಗಳು ಹೊರಬರುತ್ತಿವೆ:ಸಿದ್ದರಾಮಯ್ಯ

Man Animal Conflict: ಅರಣ್ಯದಲ್ಲಿ ಜನರ ಓಡಾಟ, ರೆಸಾರ್ಟ್‌ಗಳು ಮತ್ತು ಸಫಾರಿ ಹೆಚ್ಚಳದಿಂದ ಕಾಡುಪ್ರಾಣಿಗಳು ಹೊರಗೆ ಬರುತ್ತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದರು.
Last Updated 3 ನವೆಂಬರ್ 2025, 16:07 IST
ಕಾಡಿನಲ್ಲಿ ಜನರ ಓಡಾಟ ಹೆಚ್ಚಿದೆ, ಹಾಗಾಗಿ ಪ್ರಾಣಿಗಳು ಹೊರಬರುತ್ತಿವೆ:ಸಿದ್ದರಾಮಯ್ಯ
ADVERTISEMENT
ADVERTISEMENT
ADVERTISEMENT