ಹಿಂದೆಂದಿಗಿಂತ ಉತ್ತಮ ರೀತಿಯಲ್ಲಿ ಸಂಘಟಿತರಾಗಿರುವ ವಿರೋಧ ಗುಂಪುಗಳವರನ್ನು ಸರ್ಕಾರ ಎದುರಿಸಬೇಕಾಗುವುದುದೆಂದು ತಿಳಿಸಿದ ಶ್ರೀಯುತರು, ಸದಸ್ಯರ ಸಂಖ್ಯಾಬಲ ಮಾತ್ರದಿಂದಲೇ ಅಲ್ಲದೆ ಪಾರ್ಲಿಮೆಂಟಿನಲ್ಲಿ ಮಂತ್ರಿಗಳ ಶ್ರೇಷ್ಠ ದರ್ಜೆಯ ಕಾರ್ಯನಿರ್ವಹಣೆಯ ಮೂಲಕ ಇಂದಿರಾಗಾಂಧಿ ಅವರು ವಿರೋಧಿ
ಗಳನ್ನು ಎದುರಿಸಬೇಕೆಂದರು.