ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಕಲಬುರಗಿ | ಕೌಟುಂಬಿಕ ಕಲಹ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

Family Dispute: ಕೌಟುಂಬಿಕ ಕಲಹ ಹಿನ್ನೆಲೆ ವ್ಯಕ್ತಿಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ್ದಾರೆ‌.
Last Updated 29 ಡಿಸೆಂಬರ್ 2025, 11:34 IST
ಕಲಬುರಗಿ | ಕೌಟುಂಬಿಕ ಕಲಹ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ

ಬೆಂಗಳೂರಿನಲ್ಲಿ ‘ಮಹಾ’ ಎಎನ್‌ಟಿಎಫ್ ಕಾರ್ಯಾಚರಣೆ: ₹55.88 ಕೋಟಿ ಮೌಲ್ಯದ ನಿಷೇಧಿತ ಪದಾರ್ಥ, ಯಂತ್ರ ವಶ
Last Updated 29 ಡಿಸೆಂಬರ್ 2025, 10:00 IST
ಡ್ರಗ್ಸ್‌ ಜಾಲ | ಬೆಚ್ಚಿದ ಬೆಂಗಳೂರು: ₹55.88 ಕೋಟಿ ಮೌಲ್ಯದ ಮಾದಕ ವಸ್ತು ವಶ

ಕಲಬುರಗಿ: ಪ್ರತಿಭಟನೆಯಲ್ಲಿ ಕೋಲಿ, ಕಬ್ಬಲಿಗ ಸಮುದಾಯದ ಸಾವಿರಾರು ಮಂದಿ ಭಾಗಿ

ಎಸ್‌ಟಿಗೆ ಸೇರ್ಪಡೆಗಾಗಿ ಬೀದಿಗಿಳಿದು ಆಕ್ರೋಶ
Last Updated 29 ಡಿಸೆಂಬರ್ 2025, 9:43 IST
ಕಲಬುರಗಿ: ಪ್ರತಿಭಟನೆಯಲ್ಲಿ ಕೋಲಿ, ಕಬ್ಬಲಿಗ ಸಮುದಾಯದ ಸಾವಿರಾರು ಮಂದಿ ಭಾಗಿ

ಅಂತರರಾಷ್ಟ್ರೀಯ ವ್ಯಾಪಾರ ಮೇಳ ಮೇ8ರಿಂದ

ಮೈಸೂರು: ರೋಟರಿ ಮೀನ್‌ಸ್ ಬಿಸಿನೆಸ್ (RMB) ವತಿಯಿಂದ 2026ರ ಮೇ ತಿಂಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರ ಮೇಳ ಆಯೋಜಿಸಲಾಗಿದೆ. ಮೈಸೂರನ್ನು ಜಾಗತಿಕ ವ್ಯಾಪಾರ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಬೃಹತ್ ಮೇಳ ನಡೆಯಲಿದೆ.
Last Updated 29 ಡಿಸೆಂಬರ್ 2025, 8:56 IST
ಅಂತರರಾಷ್ಟ್ರೀಯ ವ್ಯಾಪಾರ ಮೇಳ ಮೇ8ರಿಂದ

ಉಡುಪಿ: ಅಗ್ನಿ ಅನಾಹುತ; ಹಲವು ಅಂಗಡಿಗಳು ಭಸ್ಮ

Udupi Fire: ಕುಂದಾಪುರದ ರಥಬೀದಿಯ ಕಟ್ಟಡವೊಂದರಲ್ಲಿ ಸೋಮವಾರ ಅಗ್ನಿ ಅನಾಹುತ ಸಂಭವಿಸಿ, ಹಲವು ಅಂಗಡಿಗಳು ಭಸ್ಮವಾಗಿವೆ.
Last Updated 29 ಡಿಸೆಂಬರ್ 2025, 8:54 IST
ಉಡುಪಿ: ಅಗ್ನಿ ಅನಾಹುತ; ಹಲವು ಅಂಗಡಿಗಳು ಭಸ್ಮ

ಮಾದಕವಸ್ತು ವಿರುದ್ಧ ಜಾಗೃತಿ

ಜಿಲ್ಲಾ ಅಥ್ಲೆಟಿಕ್ಸ್‌ ಅಸೋಸಿಯೇಷನ್‌ ಆಯೋಜನೆ
Last Updated 29 ಡಿಸೆಂಬರ್ 2025, 8:50 IST
ಮಾದಕವಸ್ತು ವಿರುದ್ಧ ಜಾಗೃತಿ

‘ಗಾಂಧಿ ಸಿದ್ಧಾಂತದಿಂದ ಜಾತಿ ಅಂತ್ಯ’

140ನೇ ಕಾಂಗ್ರೆಸ್ ಸಂಸ್ಥಾಪನಾ ದಿನ ಉದ್ಘಾಟನೆ
Last Updated 29 ಡಿಸೆಂಬರ್ 2025, 8:30 IST
‘ಗಾಂಧಿ ಸಿದ್ಧಾಂತದಿಂದ ಜಾತಿ ಅಂತ್ಯ’
ADVERTISEMENT

ಕೋಲಿ, ಕಬ್ಬಲಿಗ‌ ಸಮಾಜದಿಂದ ಮತ್ತೆ ಹೋರಾಟ; ಪರಿಶಿಷ್ಟ ‌ಪಂಗಡಕ್ಕೆ ಸೇರಿಸಲು ಆಗ್ರಹ

Kalaburagi Protest: ಕೋಲಿ, ಕಬ್ಬಲಿಗ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಸೋಮವಾರ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲಾಯಿತು. ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದ ಕೋಲಿ, ಕಬ್ಬಲಿಗ ಸಮಾಜದ ಸಾವಿರಾರು ಮಂದಿ ಸರ್ಕಾರದ ವಿರುದ್ಧ ಘೋಷಣೆ ‌ಕೂಗಿ ಆಕ್ರೋಶ ‌ವ್ಯಕ್ತಪಡಿಸಿದರು.
Last Updated 29 ಡಿಸೆಂಬರ್ 2025, 7:52 IST
ಕೋಲಿ, ಕಬ್ಬಲಿಗ‌ ಸಮಾಜದಿಂದ ಮತ್ತೆ ಹೋರಾಟ; ಪರಿಶಿಷ್ಟ ‌ಪಂಗಡಕ್ಕೆ ಸೇರಿಸಲು ಆಗ್ರಹ

ಅಪೂರ್ವ ಉತ್ಸವಗಳಲಿ ಮಿಂದ ಮೈಸೂರು

ವರ್ಷಾರಂಭದಲ್ಲಿ ‘ಕುಂಭಮೇಳ’ದ ಜಳಕ l ಅದ್ದೂರಿಯಾಗಿ ನಡೆದ ದಸರಾ, ವರ್ಷವಿಡೀ ರಂಗೋತ್ಸವ, ಸಂಗೀತ ಕಛೇರಿಗಳು l ತಣಿದ ಸಹೃದಯರು
Last Updated 29 ಡಿಸೆಂಬರ್ 2025, 7:51 IST
ಅಪೂರ್ವ ಉತ್ಸವಗಳಲಿ ಮಿಂದ ಮೈಸೂರು

ಹೊರಗಿನವರಿಗೆ ಕೃಷಿ ಜಮೀನು ಮಾರದಿರಿ: ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್

Appachu Ranjan Advice: ‘ಯಾವುದೇ ಸಮಾಜಗಳು ಬಲಿಷ್ಠವಾಗಿ ಬೆಳೆದಲ್ಲಿ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯನ್ನು ಕೊಡಗನ್ನಾಗಿಯೇ ಉಳಿಸಿಕೊಳ್ಳಲು ಸ್ಥಳೀಯರು ಯಾರೂ ಹೊರ ಜಿಲ್ಲೆಯವರಿಗೆ ಕೃಷಿ ಜಮೀನನ್ನು ಮಾರಬಾರದು ಎಂದು ಹೇಳಿದರು
Last Updated 29 ಡಿಸೆಂಬರ್ 2025, 7:46 IST
ಹೊರಗಿನವರಿಗೆ ಕೃಷಿ ಜಮೀನು ಮಾರದಿರಿ: ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್
ADVERTISEMENT
ADVERTISEMENT
ADVERTISEMENT