ಗುರುವಾರ, 30 ಅಕ್ಟೋಬರ್ 2025
×
ADVERTISEMENT

ಜಿಲ್ಲೆ

ADVERTISEMENT

ನನ್ನ ವಜಾ ಏಕೆ?: ಬಂಜಾರ ಸಂಸ್ಕೃತಿ, ಭಾಷಾ ಅಕಾಡೆಮಿ ನಿರ್ಗಮಿತ ಅಧ್ಯಕ್ಷ

Banjar Academy Controversy: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಎ.ಆರ್‌. ಗೋವಿಂದಸ್ವಾಮಿ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದಾರೆ. ವಜಾ ಪ್ರಕ್ರಿಯೆ ಹಾಗೂ ಪ್ರಶಸ್ತಿ ವಿವಾದದ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 30 ಅಕ್ಟೋಬರ್ 2025, 16:24 IST
ನನ್ನ ವಜಾ ಏಕೆ?: ಬಂಜಾರ ಸಂಸ್ಕೃತಿ, ಭಾಷಾ ಅಕಾಡೆಮಿ ನಿರ್ಗಮಿತ ಅಧ್ಯಕ್ಷ

ಸ್ಥಳೀಯ ಭಾಷಿಗರಿಗೆ ಆದ್ಯತೆ ನೀಡಿ: ಬಿಳಿಮಲೆ

Regional Language Priority: ಐಬಿಪಿಎಸ್ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಯಲ್ಲಿ ಸ್ಥಳೀಯ ಭಾಷಿಗರಿಗೆ ಆದ್ಯತೆ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ. ರಾಜ್ಯೋತ್ಸವ ಆಚರಣೆಗೆ ಬಿ.ಎಚ್.ಇ.ಎಲ್ ಅವಕಾಶ ನೀಡಿದೆ.
Last Updated 30 ಅಕ್ಟೋಬರ್ 2025, 16:23 IST
ಸ್ಥಳೀಯ ಭಾಷಿಗರಿಗೆ ಆದ್ಯತೆ ನೀಡಿ: ಬಿಳಿಮಲೆ

ಬೈಕ್ ತಾಗಿದ ವಿಚಾರಕ್ಕೆ ಗಲಾಟೆ: ಟೆಕಿ ಮೇಲೆ ಹಲ್ಲೆ

ಜೆ.ಪಿ. ನಗರದ ಆರನೇ ಹಂತದಲ್ಲಿ ಬೈಕ್ ತಾಗಿದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಟೆಕಿ ಮೇಲೆ ಇಬ್ಬರು ಅಪರಿಚಿತರು ಹಲ್ಲೆ ನಡೆಸಿ ಪರಾರಿ ಆಗಿದ್ದಾರೆ.
Last Updated 30 ಅಕ್ಟೋಬರ್ 2025, 16:18 IST
ಬೈಕ್ ತಾಗಿದ ವಿಚಾರಕ್ಕೆ ಗಲಾಟೆ: ಟೆಕಿ ಮೇಲೆ ಹಲ್ಲೆ

ಕನ್ನೋಳಿ ಟೋಲ್‌ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪುತ್ರನಿಂದ ಹಲ್ಲೆ

BJP leader Viju Gowda Patil's son attacks ಸಿಂದಗಿ ತಾಲ್ಲೂಕಿನ ಕನ್ನೋಳಿಯಲ್ಲಿ ವಿಜಯಪುರ –ಕಲಬುರ್ಗಿ ಹೆದ್ದಾರಿಯಲ್ಲಿರುವ ಟೋಲ್‌ ನಾಕಾ ಸಿಬ್ಬಂದಿಯನ್ನು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ಪುತ್ರ ಮತ್ತು ಸಂಗಡಿಗರು ಸೇರಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಥಳಿಸಿರುವ ಘಟನೆ ಗುರುವಾರ ನಡೆದಿದೆ.
Last Updated 30 ಅಕ್ಟೋಬರ್ 2025, 16:17 IST
ಕನ್ನೋಳಿ ಟೋಲ್‌ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪುತ್ರನಿಂದ ಹಲ್ಲೆ

ಅಗತ್ಯ ವಸ್ತುಗಳ ದರ ಏರಿಕೆ, ಮತಕಳವು ಆರೋಪ: ಲಗ್ಗೆರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತಕಳವು ಆರೋಪ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಲಗ್ಗೆರೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯಿಂದ ಸಹಿ ಸಂಗ್ರಹ ಹಾಗೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
Last Updated 30 ಅಕ್ಟೋಬರ್ 2025, 16:15 IST
ಅಗತ್ಯ ವಸ್ತುಗಳ ದರ ಏರಿಕೆ, ಮತಕಳವು ಆರೋಪ: ಲಗ್ಗೆರೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಸುಳ್ಳು ಆರೋಪ ಹೊರಿಸಿ ಹಲ್ಲೆ: ಜೋಳದ ವ್ಯಾಪಾರಿ ಅಳಲು

ಚಿಕ್ಕಬಳ್ಳಾಪುರದ ಜೋಳದ ವ್ಯಾಪಾರಿ ರಾಮಕೃಷ್ಣ ಅವರು ಸುಳ್ಳು ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿ ಬಂಧಿಸುವಂತೆ ಮಾಡಿದ್ದಾರೆ. ಠಾಣೆಯಲ್ಲಿ ಪೊಲೀಸರೊಂದಿಗೆ ರಾಮಕೃಷ್ಣ ಅವರೂ ಹಲ್ಲೆ ನಡೆಸಿದ್ದಾರೆ ಎಂದು ಮೆಕ್ಕೆ ಜೋಳದ ವ್ಯಾಪಾರಿ ಅಕ್ಬರ್ ಪಾಷಾ ದೂರಿದರು.
Last Updated 30 ಅಕ್ಟೋಬರ್ 2025, 16:14 IST
ಸುಳ್ಳು ಆರೋಪ ಹೊರಿಸಿ ಹಲ್ಲೆ: ಜೋಳದ ವ್ಯಾಪಾರಿ ಅಳಲು

ಹಂಪಿಯ ಮಾಲ್ಯವಂತದಲ್ಲಿ ರಾಮಕಥಾ ನಿರೂಪಕ ಮೊರಾರಿ ಬಾಪು ಪ್ರವಚನ

ಹಂಪಿಯ ಮಾಲ್ಯವಂತದಲ್ಲಿ ರಾಮಕಥಾ ನಿರೂಪಕ ಮೊರಾರಿ ಬಾಪು ಪ್ರವಚನ
Last Updated 30 ಅಕ್ಟೋಬರ್ 2025, 16:11 IST
ಹಂಪಿಯ ಮಾಲ್ಯವಂತದಲ್ಲಿ ರಾಮಕಥಾ ನಿರೂಪಕ ಮೊರಾರಿ ಬಾಪು ಪ್ರವಚನ
ADVERTISEMENT

ನಮ್ಮ ಮೆಟ್ರೊದಲ್ಲಿ ಹೃದಯ, ಶ್ವಾಸಕೋಶ ಸಾಗಾಟ

bengaluru namma metro ನಮ್ಮ ಮೆಟ್ರೊ ರೈಲಿನಲ್ಲಿ ಶ್ವಾಸಕೋಶ ಮತ್ತು ಹೃದಯವನ್ನು ಗುರುವಾರ ಸಾಗಿಸಲಾಗಿದೆ.
Last Updated 30 ಅಕ್ಟೋಬರ್ 2025, 16:07 IST
ನಮ್ಮ ಮೆಟ್ರೊದಲ್ಲಿ ಹೃದಯ, ಶ್ವಾಸಕೋಶ ಸಾಗಾಟ

ಅರಣ್ಯ ಸಂರಕ್ಷಣೆಗೆ ಸಹಾಯ ಮಾಡಿ: ಸಚಿವ ಈಶ್ವರ ಖಂಡ್ರೆ

‘ಆಮ್ಲಜನಕದ ಮಹತ್ವ ತಿಳಿದದ್ದು ಕೋವಿಡ್‌ ಕಾಲದಲ್ಲಿ’
Last Updated 30 ಅಕ್ಟೋಬರ್ 2025, 15:54 IST
ಅರಣ್ಯ ಸಂರಕ್ಷಣೆಗೆ ಸಹಾಯ ಮಾಡಿ: ಸಚಿವ ಈಶ್ವರ ಖಂಡ್ರೆ

ತ್ಯಾಜ್ಯ ಎಸೆಯುವವರಿಗೆ ದಂಡ: ಮನೆ ಮುಂದೆ ‘ಕಸ ಸುರಿಯುವ ಹಬ್ಬ’

ಜಾಗೃತಿ ಮೂಡಿಸಲು ಬಿಎಸ್‌ಡಬ್ಲ್ಯುಎಂಲ್‌ನಿಂದ ಅಭಿಯಾನ
Last Updated 30 ಅಕ್ಟೋಬರ್ 2025, 15:49 IST
ತ್ಯಾಜ್ಯ ಎಸೆಯುವವರಿಗೆ ದಂಡ: ಮನೆ ಮುಂದೆ ‘ಕಸ ಸುರಿಯುವ ಹಬ್ಬ’
ADVERTISEMENT
ADVERTISEMENT
ADVERTISEMENT