<p>ಶತಾಯಗತಾಯ ಮಹಾಜನ್ ವರದಿ ಕಾರ್ಯಗತವಾಗಲಿ: ಒತ್ತಾಯ</p><p>ಬೆಳಗಾವಿ, ಜ. 6– ‘ಏನೇ ಆಗಲಿ ಮಹಾಜನ್ ಆಯೋಗದ ವರದಿಯನ್ನು ಕಾರ್ಯಗತ ಮಾಡಲೇಬೇಕು. ಈ ಬಗ್ಗೆ ಅಚಲ ನಿರ್ಧಾರ ಇರಬೇಕು’ ಎಂದು ಹಲವಾರು ನಿಯೋಗಗಳು ಇಂದು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಆಗ್ರಹಪಡಿಸಿದವು.</p><p>ಸಂಸತ್ ಸದಸ್ಯರ ಸಭೆ ನಡೆಯಲಿದ್ದ ಸರ್ಕ್ಯೂಟ್ಹೌಸ್ ಆವರಣ ನಾನಾ ನಿಯೋಗಗಳ ಪ್ರತಿನಿಧಿಗಳಿಂದ ತುಂಬಿ ಸಂತೆಯಂತೆ ಕಾಣುತ್ತಿತ್ತು. ಅರಸು ಅವರು ಬಂದ ಕೂಡಲೆ ಪ್ರತಿನಿಧಿಗಳು ಅವರನ್ನು ಮುತ್ತಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶತಾಯಗತಾಯ ಮಹಾಜನ್ ವರದಿ ಕಾರ್ಯಗತವಾಗಲಿ: ಒತ್ತಾಯ</p><p>ಬೆಳಗಾವಿ, ಜ. 6– ‘ಏನೇ ಆಗಲಿ ಮಹಾಜನ್ ಆಯೋಗದ ವರದಿಯನ್ನು ಕಾರ್ಯಗತ ಮಾಡಲೇಬೇಕು. ಈ ಬಗ್ಗೆ ಅಚಲ ನಿರ್ಧಾರ ಇರಬೇಕು’ ಎಂದು ಹಲವಾರು ನಿಯೋಗಗಳು ಇಂದು ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಆಗ್ರಹಪಡಿಸಿದವು.</p><p>ಸಂಸತ್ ಸದಸ್ಯರ ಸಭೆ ನಡೆಯಲಿದ್ದ ಸರ್ಕ್ಯೂಟ್ಹೌಸ್ ಆವರಣ ನಾನಾ ನಿಯೋಗಗಳ ಪ್ರತಿನಿಧಿಗಳಿಂದ ತುಂಬಿ ಸಂತೆಯಂತೆ ಕಾಣುತ್ತಿತ್ತು. ಅರಸು ಅವರು ಬಂದ ಕೂಡಲೆ ಪ್ರತಿನಿಧಿಗಳು ಅವರನ್ನು ಮುತ್ತಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>