<p><strong>‘ಉಳಿಯಬೇಕು, ಉಳಿಸಬೇಕು’</strong></p>.<p>ಬೆಂಗಳೂರು, ಏ. 13– ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿ ಪೀಠದಲ್ಲಿ ಉಳಿದಿರುವ ಗುಟ್ಟೇನು?</p>.<p>ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರ ವಿಶ್ಲೇಷಣೆಯ ರೀತ್ಯ ‘ಉಳಿಯಬೇಕು, ಉಳಿಸಬೇಕು’ ಎಂಬ ಮಹಿಳೆಯ ನಿಸರ್ಗದತ್ತ ಗುಣವೇ ಅದಕ್ಕೆ ಕಾರಣ. ‘ಇಷ್ಟು ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ಪಟ್ಟದಲ್ಲಿ ಗಂಡಸಾಗಿದ್ದರೆ ಎಂದೋ ಬಿಟ್ಟು ಹೋಗಬೇಕಾಗಿತ್ತು’ ಎಂದರು.</p>.<p><strong>ಹಾಸನ– ಸಕಲೇಶಪುರ ಮಧ್ಯೆ ಅ. 1ರಿಂದ ಗೂಡ್ಸ್ ರೈಲು ಸಂಚಾರ</strong></p>.<p>ಮೈಸೂರು, ಏ. 13– ಇನ್ನು ಎರಡೂವರೆ ವರ್ಷಗಳಲ್ಲಿ (1972ನೇ ಸೆಪ್ಟೆಂಬರ್) ಸಂಚಾರಕ್ಕೆ ಪೂರ್ಣವಾಗಿ ಸಿದ್ಧವಾಗಲಿರುವ ಹಾಸನ– ಮಂಗಳೂರು ಮೀಟರ್ಗೇಜ್ ರೈಲು ವಿಭಾಗದ ಒಂದು ಭಾಗವಾದ ಹಾಸನ– ಸಕಲೇಶಪುರ ರೈಲು ಮಾರ್ಗ ಈ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡು ಅಕ್ಟೋಬರ್ 1ರಿಂದ ಗೂಡ್ಸ್ ರೈಲು ಸಂಚಾರ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಉಳಿಯಬೇಕು, ಉಳಿಸಬೇಕು’</strong></p>.<p>ಬೆಂಗಳೂರು, ಏ. 13– ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿ ಪೀಠದಲ್ಲಿ ಉಳಿದಿರುವ ಗುಟ್ಟೇನು?</p>.<p>ಹಣಕಾಸು ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರ ವಿಶ್ಲೇಷಣೆಯ ರೀತ್ಯ ‘ಉಳಿಯಬೇಕು, ಉಳಿಸಬೇಕು’ ಎಂಬ ಮಹಿಳೆಯ ನಿಸರ್ಗದತ್ತ ಗುಣವೇ ಅದಕ್ಕೆ ಕಾರಣ. ‘ಇಷ್ಟು ಕಠಿಣ ಪರಿಸ್ಥಿತಿಯಲ್ಲಿ ಪ್ರಧಾನಿ ಪಟ್ಟದಲ್ಲಿ ಗಂಡಸಾಗಿದ್ದರೆ ಎಂದೋ ಬಿಟ್ಟು ಹೋಗಬೇಕಾಗಿತ್ತು’ ಎಂದರು.</p>.<p><strong>ಹಾಸನ– ಸಕಲೇಶಪುರ ಮಧ್ಯೆ ಅ. 1ರಿಂದ ಗೂಡ್ಸ್ ರೈಲು ಸಂಚಾರ</strong></p>.<p>ಮೈಸೂರು, ಏ. 13– ಇನ್ನು ಎರಡೂವರೆ ವರ್ಷಗಳಲ್ಲಿ (1972ನೇ ಸೆಪ್ಟೆಂಬರ್) ಸಂಚಾರಕ್ಕೆ ಪೂರ್ಣವಾಗಿ ಸಿದ್ಧವಾಗಲಿರುವ ಹಾಸನ– ಮಂಗಳೂರು ಮೀಟರ್ಗೇಜ್ ರೈಲು ವಿಭಾಗದ ಒಂದು ಭಾಗವಾದ ಹಾಸನ– ಸಕಲೇಶಪುರ ರೈಲು ಮಾರ್ಗ ಈ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪೂರ್ಣಗೊಂಡು ಅಕ್ಟೋಬರ್ 1ರಿಂದ ಗೂಡ್ಸ್ ರೈಲು ಸಂಚಾರ ಆರಂಭವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>