<p><strong>ಚುನಾವಣೆ ಭರವಸೆ ಈಡೇರಿಕೆಗೆ ಆಡಳಿತ ಕಾಂಗ್ರೆಸ್ ಪ್ರತಿಜ್ಞೆ</strong></p>.<p>ನವದೆಹಲಿ, ಏ. 3– ದಾರಿದ್ರ್ಯ ನಿವಾರಿಸುವುದಾಗಿ ನೀಡಿರುವ ಪ್ರಮಾಣ ಪೂರೈಸಲು ‘ಸಂವಿಧಾನ, ಶಾಸನ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುವುದಾಗಿ ವ್ಯಾಪಕ ಯೋಜನೆಗಳನ್ನು ಸಿದ್ಧಪಡಿಸುವಂತೆ’ ಅಖಿಲ ಭಾರತ ಆಡಳಿತ ಕಾಂಗ್ರೆಸ್ ಸಮಿತಿಯು ಇಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ.</p>.<p>‘ಜನತೆಗೆ ಪ್ರಮಾಣ’ ನೀಡುವ ತನ್ನ ನಿರ್ಣಯವೊಂದರಲ್ಲಿ ಸಮಿತಿಯು ಈಚಿನ ಚುನಾವಣೆ ಪ್ರಣಾಳಿಕೆ ಒಳಗೊಂಡಿದ್ದ ಕಾರ್ಯಕ್ರಮಗಳನ್ನು ಈಡೇರಿಸುವುದಾಗಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚುನಾವಣೆ ಭರವಸೆ ಈಡೇರಿಕೆಗೆ ಆಡಳಿತ ಕಾಂಗ್ರೆಸ್ ಪ್ರತಿಜ್ಞೆ</strong></p>.<p>ನವದೆಹಲಿ, ಏ. 3– ದಾರಿದ್ರ್ಯ ನಿವಾರಿಸುವುದಾಗಿ ನೀಡಿರುವ ಪ್ರಮಾಣ ಪೂರೈಸಲು ‘ಸಂವಿಧಾನ, ಶಾಸನ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿವಿಧ ಕ್ರಮಗಳನ್ನು ಕೈಗೊಳ್ಳುವುದಾಗಿ ವ್ಯಾಪಕ ಯೋಜನೆಗಳನ್ನು ಸಿದ್ಧಪಡಿಸುವಂತೆ’ ಅಖಿಲ ಭಾರತ ಆಡಳಿತ ಕಾಂಗ್ರೆಸ್ ಸಮಿತಿಯು ಇಂದು ಸರ್ಕಾರಕ್ಕೆ ನಿರ್ದೇಶನ ಕೊಟ್ಟಿದೆ.</p>.<p>‘ಜನತೆಗೆ ಪ್ರಮಾಣ’ ನೀಡುವ ತನ್ನ ನಿರ್ಣಯವೊಂದರಲ್ಲಿ ಸಮಿತಿಯು ಈಚಿನ ಚುನಾವಣೆ ಪ್ರಣಾಳಿಕೆ ಒಳಗೊಂಡಿದ್ದ ಕಾರ್ಯಕ್ರಮಗಳನ್ನು ಈಡೇರಿಸುವುದಾಗಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>