<p><strong>ಹಣದುಬ್ಬರ, ಕಪ್ಪುಹಣ ವಿರುದ್ಧ ಸಮಗ್ರ ಕ್ರಮ</strong></p><p><strong>ನವದೆಹಲಿ, ಸೆ. 16–</strong> ಹಣದುಬ್ಬರದ ನಿಗ್ರಹಕ್ಕಾಗಿ ಉಗ್ರ ಕ್ರಮಗಳನ್ನು ತೆಗೆದುಕೊಂಡು, ರಾಷ್ಟ್ರದಲ್ಲಿ ಕಪ್ಪುಹಣದ ಪಿಡುಗನ್ನು ತಡೆಗಟ್ಟಲು ಸಮಗ್ರ ತಂತ್ರ ರೂಪಿಸಬೇಕೆಂದು ಎಐಸಿಸಿ ಇಂದು ಕರೆ ಕೊಟ್ಟಿದೆ.</p><p>ಆರ್ಥಿಕ ಪರಿಸ್ಥಿತಿ ಕುರಿತು ಕಾರ್ಯಕಾರಿ ಸಮಿತಿ ಸೂಚಿಸಿದಂತೆ ಅದು ಅಂಗೀಕರಿಸಿದ ನಿರ್ಣಯ, ಹಣಕಾಸು ರಂಗದ ವಿಷಯದಲ್ಲಿ ‘ಸ್ವಲ್ಪ ಸಂಶಯ ಮತ್ತು ಭೀತಿ’ಗಳಿವೆ ಎಂದು ಒಪ್ಪಿಕೊಂಡು ವಿಳಂಬ ಮಾಡದೆ ನಿರ್ದಿಷ್ಟ ಧ್ಯೇಯ ಮತ್ತು ಕಾರ್ಯಕ್ರಮಗಳ ಗುರಿಗಳನ್ನು ನಿರೂಪಿಸುವುದು ಅವಶ್ಯವೆಂದೂ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಣದುಬ್ಬರ, ಕಪ್ಪುಹಣ ವಿರುದ್ಧ ಸಮಗ್ರ ಕ್ರಮ</strong></p><p><strong>ನವದೆಹಲಿ, ಸೆ. 16–</strong> ಹಣದುಬ್ಬರದ ನಿಗ್ರಹಕ್ಕಾಗಿ ಉಗ್ರ ಕ್ರಮಗಳನ್ನು ತೆಗೆದುಕೊಂಡು, ರಾಷ್ಟ್ರದಲ್ಲಿ ಕಪ್ಪುಹಣದ ಪಿಡುಗನ್ನು ತಡೆಗಟ್ಟಲು ಸಮಗ್ರ ತಂತ್ರ ರೂಪಿಸಬೇಕೆಂದು ಎಐಸಿಸಿ ಇಂದು ಕರೆ ಕೊಟ್ಟಿದೆ.</p><p>ಆರ್ಥಿಕ ಪರಿಸ್ಥಿತಿ ಕುರಿತು ಕಾರ್ಯಕಾರಿ ಸಮಿತಿ ಸೂಚಿಸಿದಂತೆ ಅದು ಅಂಗೀಕರಿಸಿದ ನಿರ್ಣಯ, ಹಣಕಾಸು ರಂಗದ ವಿಷಯದಲ್ಲಿ ‘ಸ್ವಲ್ಪ ಸಂಶಯ ಮತ್ತು ಭೀತಿ’ಗಳಿವೆ ಎಂದು ಒಪ್ಪಿಕೊಂಡು ವಿಳಂಬ ಮಾಡದೆ ನಿರ್ದಿಷ್ಟ ಧ್ಯೇಯ ಮತ್ತು ಕಾರ್ಯಕ್ರಮಗಳ ಗುರಿಗಳನ್ನು ನಿರೂಪಿಸುವುದು ಅವಶ್ಯವೆಂದೂ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>