<p><strong>ಹಿಂಸಾಚಾರ ಪ್ರಜಾಸತ್ತೆಗೆ ಸವಾಲು: ಸಮಸ್ಯೆಗಳನ್ನು ಕುರಿತು ಗೋರೆ ವಿಶ್ಲೇಷಣೆ<br />ಸಾಖರ್ವಾಡಿ, ಡಿ. 31– </strong>ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳನ್ನು ಸಂಸದೀಯ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪರಿಹರಿಸಬೇಕೋ ಅಥವಾ ಹಿಂಸಾ ಮಾರ್ಗದಿಂದಲೋ?</p>.<p>–ಇದು ಹೊಸ ವರ್ಷದಲ್ಲಿ ಕಾಲಿಟ್ಟಿರುವ ದೇಶ ಇಂದು ಎದುರಿಸುತ್ತಿರುವ ಸಮಸ್ಯೆ ಎಂದು ಪ್ರಜಾಸಮಾಜವಾದಿ ಪಕ್ಷದ ಅಧ್ಯಕ್ಷ ಎನ್.ಜಿ.ಗೋರೆ ಅವರು ತಿಳಿಸಿದರು.</p>.<p>ಪಿ.ಎಸ್.ಪಿ.ಯ ಮೂರು ದಿನಗಳ 11ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಜಾಧವಪುರ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಇರಿದು ಕೊಂದ ಪ್ರಕರಣವು ಪ್ರಜಾಸತ್ತೆಯಲ್ಲಿನ ದೇಶದ ನಂಬಿಕೆಗೆ ಒಡ್ಡಿದ ಸವಾಲು ಎಂದು ಹೇಳಿದರು.</p>.<p><strong>ವಿಧಾನಸಭೆ ಚುನಾವಣೆ: ನಾಳೆ ವೀರೇಂದ್ರರ ಚರ್ಚೆ<br />ಬೆಂಗಳೂರು, ಡಿ. 31–</strong> ಮಧ್ಯಂತರ ಚುನಾವಣೆಯ ಜೊತೆಗೆ ರಾಜ್ಯದ ವಿಧಾನಸಭೆಗೂ ಚುನಾವಣೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಶನಿವಾರ ಸಹೋದ್ಯೋಗಿಗಳೊಡನೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿಂಸಾಚಾರ ಪ್ರಜಾಸತ್ತೆಗೆ ಸವಾಲು: ಸಮಸ್ಯೆಗಳನ್ನು ಕುರಿತು ಗೋರೆ ವಿಶ್ಲೇಷಣೆ<br />ಸಾಖರ್ವಾಡಿ, ಡಿ. 31– </strong>ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳನ್ನು ಸಂಸದೀಯ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪರಿಹರಿಸಬೇಕೋ ಅಥವಾ ಹಿಂಸಾ ಮಾರ್ಗದಿಂದಲೋ?</p>.<p>–ಇದು ಹೊಸ ವರ್ಷದಲ್ಲಿ ಕಾಲಿಟ್ಟಿರುವ ದೇಶ ಇಂದು ಎದುರಿಸುತ್ತಿರುವ ಸಮಸ್ಯೆ ಎಂದು ಪ್ರಜಾಸಮಾಜವಾದಿ ಪಕ್ಷದ ಅಧ್ಯಕ್ಷ ಎನ್.ಜಿ.ಗೋರೆ ಅವರು ತಿಳಿಸಿದರು.</p>.<p>ಪಿ.ಎಸ್.ಪಿ.ಯ ಮೂರು ದಿನಗಳ 11ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಜಾಧವಪುರ ವಿಶ್ವವಿದ್ಯಾಲಯದ ಉಪಕುಲಪತಿಯನ್ನು ಇರಿದು ಕೊಂದ ಪ್ರಕರಣವು ಪ್ರಜಾಸತ್ತೆಯಲ್ಲಿನ ದೇಶದ ನಂಬಿಕೆಗೆ ಒಡ್ಡಿದ ಸವಾಲು ಎಂದು ಹೇಳಿದರು.</p>.<p><strong>ವಿಧಾನಸಭೆ ಚುನಾವಣೆ: ನಾಳೆ ವೀರೇಂದ್ರರ ಚರ್ಚೆ<br />ಬೆಂಗಳೂರು, ಡಿ. 31–</strong> ಮಧ್ಯಂತರ ಚುನಾವಣೆಯ ಜೊತೆಗೆ ರಾಜ್ಯದ ವಿಧಾನಸಭೆಗೂ ಚುನಾವಣೆ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಅವರು ಶನಿವಾರ ಸಹೋದ್ಯೋಗಿಗಳೊಡನೆ ಸಮಾಲೋಚನೆ ನಡೆಸಿದ ನಂತರ ತೀರ್ಮಾನ ಕೈಗೊಳ್ಳುವರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>