<p>ಬೆಂಗಳೂರು, ಡಿ. 25– ಮೊನ್ನೆ ನಡೆದ ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಹುಮತದಿಂದ ಆರಿಸಿ ಬಂದಿದ್ದಾರೆ. ಕಾಂಗ್ರೆಸ್–45, ಸ್ವತಂತ್ರರು–20, ಸೋಷಲಿಸ್ಟ್–5 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾರ್ಪೊರೇಷನ್ನಿನಲ್ಲಿ ಒಟ್ಟು 75 ಮಂದಿ ಸದಸ್ಯರಿರುವರು. 70 ಸ್ಥಾನಗಳ ಚುನಾವಣೆ ನಡೆದಿದೆ. ಕಾರ್ಪೊರೇಷನ್ 5 ಮಂದಿ ‘ನಗರದ ಹಿರಿಯ’ರನ್ನು ಚುನಾಯಿಸಿಕೊಳ್ಳಬೇಕಾದುದು ಮಾತ್ರ ಉಳಿದಿದೆ.</p>.<p>23ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಕಾಂಗ್ರೆಸ್ ಸ್ಪರ್ಧಿಸಿತ್ತು. ಸೋಷಲಿಸ್ಟ್ ಪಕ್ಷ 25 ಸ್ಥಾನಗಳಿಗೆ ಸ್ಪರ್ಧಿಸಿತ್ತು.</p>.<p><strong>ಗುಂಟೂರಿನಲ್ಲಿ ಅಕ್ಕಿಯಿಲ್ಲ; ರೇಷನ್ ಅಂಗಡಿಗಳೆಲ್ಲ ಬಂದ್</strong></p>.<p>ಗುಂಟೂರು, ಡಿ. 25– ಅಕ್ಕಿಯ ಅಭಾವದಿಂದ ಗುಂಟೂರಿನ ರೇಷನ್ ಅಂಗಡಿಗಳೆಲ್ಲ ಈ ತಿಂಗಳ ಹನ್ನೊಂದರಿಂದ ಮುಚ್ಚಿವೆ. ಇಲ್ಲಿನ ಮಂಡಿಗಳಲ್ಲಾಗಲೀ, ಚಿಲ್ಲರೆ ಅಂಗಡಿಗಳಲ್ಲಾಗಲಿ ಅಕ್ಕಿ ದಾಸ್ತಾನೇ ಇಲ್ಲವೆಂದು ಅಧಿಕೃತವಾಗಿ ಗೊತ್ತಾಗಿದೆ.</p>.<p>ಅಕ್ಕಿಯ ಸರಬರಾಜು ಈಗತಾನೇ ಬರುತ್ತಿದೆ. ರೇಷನ್ ಕಾರ್ಡ್ ಪಡೆದಿರುವವರಿಗೆ ಅಕ್ಕಿ ಕೊಡಲು ಇನ್ನೂ ಎರಡು–ಮೂರು ದಿನಗಳಾದೂ ಆಗಬಹುದೆಂಬ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು, ಡಿ. 25– ಮೊನ್ನೆ ನಡೆದ ಕಾರ್ಪೊರೇಷನ್ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಹುಮತದಿಂದ ಆರಿಸಿ ಬಂದಿದ್ದಾರೆ. ಕಾಂಗ್ರೆಸ್–45, ಸ್ವತಂತ್ರರು–20, ಸೋಷಲಿಸ್ಟ್–5 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾರ್ಪೊರೇಷನ್ನಿನಲ್ಲಿ ಒಟ್ಟು 75 ಮಂದಿ ಸದಸ್ಯರಿರುವರು. 70 ಸ್ಥಾನಗಳ ಚುನಾವಣೆ ನಡೆದಿದೆ. ಕಾರ್ಪೊರೇಷನ್ 5 ಮಂದಿ ‘ನಗರದ ಹಿರಿಯ’ರನ್ನು ಚುನಾಯಿಸಿಕೊಳ್ಳಬೇಕಾದುದು ಮಾತ್ರ ಉಳಿದಿದೆ.</p>.<p>23ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೂ ಕಾಂಗ್ರೆಸ್ ಸ್ಪರ್ಧಿಸಿತ್ತು. ಸೋಷಲಿಸ್ಟ್ ಪಕ್ಷ 25 ಸ್ಥಾನಗಳಿಗೆ ಸ್ಪರ್ಧಿಸಿತ್ತು.</p>.<p><strong>ಗುಂಟೂರಿನಲ್ಲಿ ಅಕ್ಕಿಯಿಲ್ಲ; ರೇಷನ್ ಅಂಗಡಿಗಳೆಲ್ಲ ಬಂದ್</strong></p>.<p>ಗುಂಟೂರು, ಡಿ. 25– ಅಕ್ಕಿಯ ಅಭಾವದಿಂದ ಗುಂಟೂರಿನ ರೇಷನ್ ಅಂಗಡಿಗಳೆಲ್ಲ ಈ ತಿಂಗಳ ಹನ್ನೊಂದರಿಂದ ಮುಚ್ಚಿವೆ. ಇಲ್ಲಿನ ಮಂಡಿಗಳಲ್ಲಾಗಲೀ, ಚಿಲ್ಲರೆ ಅಂಗಡಿಗಳಲ್ಲಾಗಲಿ ಅಕ್ಕಿ ದಾಸ್ತಾನೇ ಇಲ್ಲವೆಂದು ಅಧಿಕೃತವಾಗಿ ಗೊತ್ತಾಗಿದೆ.</p>.<p>ಅಕ್ಕಿಯ ಸರಬರಾಜು ಈಗತಾನೇ ಬರುತ್ತಿದೆ. ರೇಷನ್ ಕಾರ್ಡ್ ಪಡೆದಿರುವವರಿಗೆ ಅಕ್ಕಿ ಕೊಡಲು ಇನ್ನೂ ಎರಡು–ಮೂರು ದಿನಗಳಾದೂ ಆಗಬಹುದೆಂಬ ನಿರೀಕ್ಷೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>