ಹಳೇ ಮೈಸೂರಿಗೆ ಆಗಿರುವ ಅನ್ಯಾಯಗಳ ಪರಿಶೀಲನೆಗೆ ನ್ಯಾಯಾಂಗ ಸಮಿತಿ ನೇಮಕವಾಗಬೇಕೆಂಬ ನಿರ್ಣಯ ನೆನ್ನೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆಯೆಂದು ಅಧ್ಯಕ್ಷರು ಪತ್ರಿಕೆಗಳಿಗೆ ತಿಳಿಸಿರುವುದು ಸತ್ಯಕ್ಕೆ ದೂರವಾಗಿದ್ದು ಎಂದು ನುಡಿದ ಶ್ರೀ ಎಂ.ವಿ. ಕೃಷ್ಣಪ್ಪನವರು, ‘ನಿರ್ಣಯ ನಿನ್ನೆ ತಿರಸ್ಕೃತವಾಗಿರಲಿಲ್ಲ ಮುಖ್ಯಮಂತ್ರಿಗಳ ಆಶೋತ್ತರ ಮೇರೆಗೆ ಸದ್ಯಕ್ಕೆ ಒತ್ತಾಯ ಮಾಡಿಸುವುದು ಬೇಡ ಎಂದು ಸುಮ್ಮನಿದ್ದೇವು’ ಎಂದರು.