<p><strong>ದೆಹಲಿ, ಡಿ. 3–</strong> ವಾಷಿಂಗ್ಟನ್ ಮಾತುಕತೆಗಳಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ಪಂಡಿತ್ ನೆಹರೂ ಅವರು ಹೋಗಬಹುದೆಂದು, ಅಥವಾ ಈ ಬಗ್ಗೆ ಅವರನ್ನು ಆಹ್ವಾನಿಸಲಾಗಿದೆಯೆಂದೂ ಪತ್ರಿಕೆಗಳಲ್ಲಿ ಬಂದಿರುವ ವರದಿಗಳು ತೀರಾ ನಿರಾಧಾರ ಆದವುಗಳೆಂಬುದಾಗಿ ಇಂದು ಭಾರತದ ಪ್ರಧಾನಿ ತಿಳಿಸಿದರು.</p>.<p>ಇಂದು ವಿಶ್ವವನ್ನಾವರಿಸಿರುವ ಕಠಿಣ ಪರಿಸ್ಥಿತಿಯ ವಿಚಾರವನ್ನು ಪ್ರಸ್ತಾಪಿಸಿ ಇನ್ನೊಂದು ವಿಶ್ವ ಸಂಗ್ರಾಮಕ್ಕೆ ಎಡೆಮಾಡುವಂತಹ ವಿನಾಶಕರ ಸನ್ನಿವೇಶವನ್ನು ತಡೆಯಲು ರಾಷ್ಟ್ರವೊಂದು ನೀಡಬಹುದಾದ ಸಲಹೆಗಳಿಗಿಂತಲೂ ಪರಿಹಾರ ಸಾಧನೆಯ ಬಗ್ಗೆ ತಳೆಯುವ ಧೋರಣೆಯು ಅತಿಮುಖ್ಯವೆಂದು ನೆಹರೂ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೆಹಲಿ, ಡಿ. 3–</strong> ವಾಷಿಂಗ್ಟನ್ ಮಾತುಕತೆಗಳಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ಪಂಡಿತ್ ನೆಹರೂ ಅವರು ಹೋಗಬಹುದೆಂದು, ಅಥವಾ ಈ ಬಗ್ಗೆ ಅವರನ್ನು ಆಹ್ವಾನಿಸಲಾಗಿದೆಯೆಂದೂ ಪತ್ರಿಕೆಗಳಲ್ಲಿ ಬಂದಿರುವ ವರದಿಗಳು ತೀರಾ ನಿರಾಧಾರ ಆದವುಗಳೆಂಬುದಾಗಿ ಇಂದು ಭಾರತದ ಪ್ರಧಾನಿ ತಿಳಿಸಿದರು.</p>.<p>ಇಂದು ವಿಶ್ವವನ್ನಾವರಿಸಿರುವ ಕಠಿಣ ಪರಿಸ್ಥಿತಿಯ ವಿಚಾರವನ್ನು ಪ್ರಸ್ತಾಪಿಸಿ ಇನ್ನೊಂದು ವಿಶ್ವ ಸಂಗ್ರಾಮಕ್ಕೆ ಎಡೆಮಾಡುವಂತಹ ವಿನಾಶಕರ ಸನ್ನಿವೇಶವನ್ನು ತಡೆಯಲು ರಾಷ್ಟ್ರವೊಂದು ನೀಡಬಹುದಾದ ಸಲಹೆಗಳಿಗಿಂತಲೂ ಪರಿಹಾರ ಸಾಧನೆಯ ಬಗ್ಗೆ ತಳೆಯುವ ಧೋರಣೆಯು ಅತಿಮುಖ್ಯವೆಂದು ನೆಹರೂ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>