<p><strong>ಕರಾಚಿ, ಅ. 24–</strong> ಸೋಮವಾರ ರಾತ್ರಿ ಸಿಂಧ್ ಹೈದರಾಬಾದಿನಲ್ಲಿ ಉದ್ರೇಕಗೊಂಡ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಹತ್ತು ಮಂದಿ ಮೃತರಾದರು. 42 ಮಂದಿಗೆ ಗಾಯಗಳಾಗಿವೆ ಎಂದು ಕರಾಚಿಗೆ ಬಂದಿರುವ ಸುದ್ದಿಯಿಂದ ಗೊತ್ತಾಗಿದೆ.</p>.<p>ಮುಸಲ್ಮಾನರ ಎರಡು ಪಂಗಡಗಳಲ್ಲಿ ತೊಂದರೆಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದರೆಂದು ಬೆಳಗ್ಗೆ ಮೂವರ ದಸ್ತಗಿರಿಯಾಗಿತ್ತೆಂದೂ, ಮೂವರನ್ನೂ ಬಿಡುಗಡೆ ಮಾಡಬೇಕೆಂದು ಹೈದರಾಬಾದಿನ (ಸಿಂಧ್) ನಗರ ಪೊಲೀಸ್ ಠಾಣೆ ಬಳಿ 20 ಸಾವಿರ ಜನರ ಗುಂಪು ಸೇರಿ ಉದ್ರೇಕಗೊಂಡಿದ್ದರಿಂದ ಗುಂಡು ಹಾರಿಸಬೇಕಾಯ್ತೆಂದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾಚಿ, ಅ. 24–</strong> ಸೋಮವಾರ ರಾತ್ರಿ ಸಿಂಧ್ ಹೈದರಾಬಾದಿನಲ್ಲಿ ಉದ್ರೇಕಗೊಂಡ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಹತ್ತು ಮಂದಿ ಮೃತರಾದರು. 42 ಮಂದಿಗೆ ಗಾಯಗಳಾಗಿವೆ ಎಂದು ಕರಾಚಿಗೆ ಬಂದಿರುವ ಸುದ್ದಿಯಿಂದ ಗೊತ್ತಾಗಿದೆ.</p>.<p>ಮುಸಲ್ಮಾನರ ಎರಡು ಪಂಗಡಗಳಲ್ಲಿ ತೊಂದರೆಯನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದರೆಂದು ಬೆಳಗ್ಗೆ ಮೂವರ ದಸ್ತಗಿರಿಯಾಗಿತ್ತೆಂದೂ, ಮೂವರನ್ನೂ ಬಿಡುಗಡೆ ಮಾಡಬೇಕೆಂದು ಹೈದರಾಬಾದಿನ (ಸಿಂಧ್) ನಗರ ಪೊಲೀಸ್ ಠಾಣೆ ಬಳಿ 20 ಸಾವಿರ ಜನರ ಗುಂಪು ಸೇರಿ ಉದ್ರೇಕಗೊಂಡಿದ್ದರಿಂದ ಗುಂಡು ಹಾರಿಸಬೇಕಾಯ್ತೆಂದು ಗೊತ್ತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>