ಈ ದೊಡ್ಡ ಸುದ್ದಿಯನ್ನು ಇಂದು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದ ರಾಜ್ಯ ಅರ್ಥ ಮಂತ್ರಿ ಶ್ರೀ ಎಂ.ವೈ, ಘೋರ್ಪಡೆ ಅವರು ಸಮಸ್ಯೆ ಪರಿಹಾರ ಮತ್ತು ನೆರವಿನ ಒಪ್ಪಂದಗಳನ್ನು ಕೇಂದ್ರದೊಡನೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಾಜ್ಯದ ಅಧಿಕಾರ ವ್ಯವಸ್ಥೆಯನ್ನು ಪೀಡಿಸು ತ್ತಿರುವ ಹಲವು ವ್ಯಾಧಿಗಳ ಬಗ್ಗೆ ಕೇಂದ್ರ ಅರ್ಥ ಮಂತ್ರಿ ಮತ್ತು ಯೋಜನಾ ಮಂತ್ರಿ ಗಳೊಡನೆ ಅವರು ಚರ್ಚೆ ನಡೆಸಿದ್ದಾರೆ.