<p>ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅವರು ರಚಿಸಿರುವ ಪ್ರಮುಖ ಕೃತಿಗಳ ಪಟ್ಟಿ ಇಲ್ಲಿದೆ..</p>.<h2>ಪ್ರಮುಖ ಕಾದಂಬರಿಗಳು:</h2><p>ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ಪ್ರಕಟಗೊಂಡಿತ್ತು. </p>.<ul><li><p>ಗತಜನ್ಮ ಮತ್ತೆರೆಡು ಕಥೆಗಳು(1955) </p></li><li><p>ಭೀಮಕಾಯ (1958)</p></li><li><p>ಬೆಳಕು ಮೂಡಿತು (1959)</p></li><li><p>ಧರ್ಮಶ್ರೀ (1961)</p></li><li><p>ದೂರ ಸರಿದರು (1962)</p></li><li><p>ಮತದಾನ (1965)</p></li><li><p>ವಂಶವೃಕ್ಷ (1965)</p></li><li><p>ಜಲಪಾತ (1967)</p></li><li><p>ನಾಯಿ ನೆರಳು (1968)</p></li><li><p>ತಬ್ಬಲಿಯು ನೀನಾದೆ ಮಗನೆ(1968)</p></li><li><p>ಗೃಹಭಂಗ (1970)</p></li><li><p>ನಿರಾಕರಣ (1971)</p></li><li><p>ಗ್ರಹಣ (1972)</p></li><li><p>ದಾಟು (1973)</p></li><li><p>ಅನ್ವೇಷಣೆ (1976)</p></li><li><p>ಪರ್ವ (1979)</p></li><li><p>ನೆಲೆ (1983)</p></li><li><p>ಸಾಕ್ಷಿ (1986)</p></li><li><p>ಅಂಚು (1990)</p></li><li><p>ತಂತು (1993)</p></li><li><p>ಸಾರ್ಥ (1998)</p></li><li><p>ಮಂದ್ರ (2001)</p></li><li><p>ಆವರಣ (2007)</p></li><li><p>ಕವಲು (2010)</p></li><li><p>ಯಾನ (2014)</p></li><li><p>ಉತ್ತರಕಾಂಡ (2017)</p> </li></ul>.<blockquote>ಆತ್ಮ ಚರಿತ್ರೆ–ಭಿತ್ತಿ</blockquote>.S. L. Bhyrappa: ಕಾದಂಬರಿಕಾರ ಎಸ್.ಎಲ್ ಭೈರಪ್ಪ ನಿಧನ.<h2>ವಿಮರ್ಶೆ</h2>.<ul><li><p>ಸತ್ಯ ಮತ್ತು ಸೌಂದರ್ಯ (1966) - ಪಿ.ಎಚ್.ಡಿ ಪ್ರಬಂಧ </p></li><li><p>ಸಾಹಿತ್ಯ ಮತ್ತು ಪ್ರತೀಕ (1967)</p></li><li><p>ಕಥೆ ಮತ್ತು ಕಥಾವಸ್ತು (1969)</p></li><li><p>ನಾನೇಕೆ ಬರೆಯುತ್ತೇನೆ? (1980)</p></li><li><p>ಸಂದರ್ಭ: ಸಂವಾದ (2011)</p></li><li><p>ಸಾಕ್ಷಿ ಪರ್ವ (2019)</p></li></ul>.<blockquote>ಸಣ್ಣಕಥೆ – ಅವ್ವ</blockquote>.<h2>ಚಲನಚಿತ್ರವಾಗಿರುವ ಕಾದಂಬರಿಗಳು</h2>. <ul><li><p>ವಂಶವೃಕ್ಷ - (1972)</p></li><li><p>ತಬ್ಬಲಿಯು ನೀನಾದೆ ಮಗನೆ - (1977)</p></li><li><p>ಮತದಾನ - (2001)</p></li><li><p>ನಾಯಿ ನೆರಳು - (2006)</p></li></ul>.<blockquote>ಧಾರಾವಾಹಿಯಾಗಿರುವ ಕಾದಂಬರಿಗಳು</blockquote>.<ul><li><p> ಗೃಹಭಂಗ</p></li><li><p>ದಾಟು (ಹಿಂದಿ)</p></li></ul>.<h2>ರಾಷ್ಟ್ರೀಯ ಪ್ರಶಸ್ತಿಗಳು</h2><p>ಪದ್ಮಭೂಷಣ ಪ್ರಶಸ್ತಿ (2023)</p><p>ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ </p><p>ಪದ್ಮಶ್ರೀ ಪ್ರಶಸ್ತಿ (2016)</p><p>ಸಾಹಿತ್ಯ ಅಕಾಡೆಮಿ ಫೆಲೋಶಿಪ್ (2015) </p><p>ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು (National Research Professor)</p><p>ಸರಸ್ವತಿ ಸಮ್ಮಾನ್ (2011).</p><p>ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975)</p>.<h2>ರಾಜ್ಯ ಪ್ರಶಸ್ತಿಗಳು</h2><p>ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2020)</p><p>ನೃಪತುಂಗ ಪ್ರಶಸ್ತಿ (2017)</p><p>ಶ್ರೀ ಕೃಷ್ಣದೇವರಾಯ ಪ್ರಶಸ್ತಿ (2017) </p><p>ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2015)</p><p>ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ (2014) </p><p>ವಾಗ್ವಿಲಾಸಿನಿ ಪುರಸ್ಕಾರ (2012) </p><p>ನಾಡೋಜ ಪ್ರಶಸ್ತಿ (2011)</p><p>ಎನ್ಟಿಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (2007 </p><p>ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (2007)</p><p>ಪಂಪ ಪ್ರಶಸ್ತಿ (2005)</p><p>ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1966)</p>.S. L. Bhyrappa: ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಬದುಕು, ಬರಹ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾದಂಬರಿಕಾರ ಪ್ರೊ.ಎಸ್.ಎಲ್.ಭೈರಪ್ಪ (91) ಅವರು ಬೆಂಗಳೂರಿನ ರಾಜರಾಜೇಶ್ವರಿನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ 2.38ಕ್ಕೆ ಹೃದಾಯಾಘಾತದಿಂದ ನಿಧನರಾಗಿದ್ದಾರೆ. ಅವರು ರಚಿಸಿರುವ ಪ್ರಮುಖ ಕೃತಿಗಳ ಪಟ್ಟಿ ಇಲ್ಲಿದೆ..</p>.<h2>ಪ್ರಮುಖ ಕಾದಂಬರಿಗಳು:</h2><p>ವಿದ್ಯಾರ್ಥಿಯಾಗಿದ್ದಾಗಲೇ ‘ಭೀಮಕಾಯ’, ‘ಬೆಳಕು ಮೂಡಿತು’ ಕಾದಂಬರಿಗಳನ್ನು ಬರೆದಿದ್ದ ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ 1961ರಲ್ಲಿ ಪ್ರಕಟಗೊಂಡಿತ್ತು. </p>.<ul><li><p>ಗತಜನ್ಮ ಮತ್ತೆರೆಡು ಕಥೆಗಳು(1955) </p></li><li><p>ಭೀಮಕಾಯ (1958)</p></li><li><p>ಬೆಳಕು ಮೂಡಿತು (1959)</p></li><li><p>ಧರ್ಮಶ್ರೀ (1961)</p></li><li><p>ದೂರ ಸರಿದರು (1962)</p></li><li><p>ಮತದಾನ (1965)</p></li><li><p>ವಂಶವೃಕ್ಷ (1965)</p></li><li><p>ಜಲಪಾತ (1967)</p></li><li><p>ನಾಯಿ ನೆರಳು (1968)</p></li><li><p>ತಬ್ಬಲಿಯು ನೀನಾದೆ ಮಗನೆ(1968)</p></li><li><p>ಗೃಹಭಂಗ (1970)</p></li><li><p>ನಿರಾಕರಣ (1971)</p></li><li><p>ಗ್ರಹಣ (1972)</p></li><li><p>ದಾಟು (1973)</p></li><li><p>ಅನ್ವೇಷಣೆ (1976)</p></li><li><p>ಪರ್ವ (1979)</p></li><li><p>ನೆಲೆ (1983)</p></li><li><p>ಸಾಕ್ಷಿ (1986)</p></li><li><p>ಅಂಚು (1990)</p></li><li><p>ತಂತು (1993)</p></li><li><p>ಸಾರ್ಥ (1998)</p></li><li><p>ಮಂದ್ರ (2001)</p></li><li><p>ಆವರಣ (2007)</p></li><li><p>ಕವಲು (2010)</p></li><li><p>ಯಾನ (2014)</p></li><li><p>ಉತ್ತರಕಾಂಡ (2017)</p> </li></ul>.<blockquote>ಆತ್ಮ ಚರಿತ್ರೆ–ಭಿತ್ತಿ</blockquote>.S. L. Bhyrappa: ಕಾದಂಬರಿಕಾರ ಎಸ್.ಎಲ್ ಭೈರಪ್ಪ ನಿಧನ.<h2>ವಿಮರ್ಶೆ</h2>.<ul><li><p>ಸತ್ಯ ಮತ್ತು ಸೌಂದರ್ಯ (1966) - ಪಿ.ಎಚ್.ಡಿ ಪ್ರಬಂಧ </p></li><li><p>ಸಾಹಿತ್ಯ ಮತ್ತು ಪ್ರತೀಕ (1967)</p></li><li><p>ಕಥೆ ಮತ್ತು ಕಥಾವಸ್ತು (1969)</p></li><li><p>ನಾನೇಕೆ ಬರೆಯುತ್ತೇನೆ? (1980)</p></li><li><p>ಸಂದರ್ಭ: ಸಂವಾದ (2011)</p></li><li><p>ಸಾಕ್ಷಿ ಪರ್ವ (2019)</p></li></ul>.<blockquote>ಸಣ್ಣಕಥೆ – ಅವ್ವ</blockquote>.<h2>ಚಲನಚಿತ್ರವಾಗಿರುವ ಕಾದಂಬರಿಗಳು</h2>. <ul><li><p>ವಂಶವೃಕ್ಷ - (1972)</p></li><li><p>ತಬ್ಬಲಿಯು ನೀನಾದೆ ಮಗನೆ - (1977)</p></li><li><p>ಮತದಾನ - (2001)</p></li><li><p>ನಾಯಿ ನೆರಳು - (2006)</p></li></ul>.<blockquote>ಧಾರಾವಾಹಿಯಾಗಿರುವ ಕಾದಂಬರಿಗಳು</blockquote>.<ul><li><p> ಗೃಹಭಂಗ</p></li><li><p>ದಾಟು (ಹಿಂದಿ)</p></li></ul>.<h2>ರಾಷ್ಟ್ರೀಯ ಪ್ರಶಸ್ತಿಗಳು</h2><p>ಪದ್ಮಭೂಷಣ ಪ್ರಶಸ್ತಿ (2023)</p><p>ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ </p><p>ಪದ್ಮಶ್ರೀ ಪ್ರಶಸ್ತಿ (2016)</p><p>ಸಾಹಿತ್ಯ ಅಕಾಡೆಮಿ ಫೆಲೋಶಿಪ್ (2015) </p><p>ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು (National Research Professor)</p><p>ಸರಸ್ವತಿ ಸಮ್ಮಾನ್ (2011).</p><p>ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1975)</p>.<h2>ರಾಜ್ಯ ಪ್ರಶಸ್ತಿಗಳು</h2><p>ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2020)</p><p>ನೃಪತುಂಗ ಪ್ರಶಸ್ತಿ (2017)</p><p>ಶ್ರೀ ಕೃಷ್ಣದೇವರಾಯ ಪ್ರಶಸ್ತಿ (2017) </p><p>ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (2015)</p><p>ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ (2014) </p><p>ವಾಗ್ವಿಲಾಸಿನಿ ಪುರಸ್ಕಾರ (2012) </p><p>ನಾಡೋಜ ಪ್ರಶಸ್ತಿ (2011)</p><p>ಎನ್ಟಿಆರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ (2007 </p><p>ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (2007)</p><p>ಪಂಪ ಪ್ರಶಸ್ತಿ (2005)</p><p>ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1966)</p>.S. L. Bhyrappa: ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರ ಬದುಕು, ಬರಹ....<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>