ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಅಭಿಮಾನಿಗೆ ಸಲಾಂ

Last Updated 12 ಆಗಸ್ಟ್ 2019, 8:32 IST
ಅಕ್ಷರ ಗಾತ್ರ

ಅನಾರೋಗ್ಯಕ್ಕೆ ಒಳ್ಳಗಾಗಿದ್ದಎರಡು ಆನೆಗಳನ್ನು ತಂದು ತಮ್ಮ ಜಮೀನಿನಲ್ಲಿ ಸಾಕುತ್ತಿರುವ ಮಾಲೂರು ತಾಲ್ಲೂಕು ಪಿಚ್ಚಗುಂಟ್ರಹಳ್ಳಿಯ ರೈತ ಶಿವಣ್ಣ ಅಭಿನಂದನಾರ್ಹರು. ವನ್ಯಜೀವಿಗಳ ಹಿತ ಕಾಯಲು ನಿಯೋಜನೆಗೊಂಡಿರುವ ನಮ್ಮ ಅಧಿಕಾರಿಗಳಿಗೆ ಇಂತಹ ಕಾಳಜಿ ಇದ್ದಿದ್ದರೆ, ಎಷ್ಟೋ ಪ್ರಾಣಿಗಳ ಜೀವ ಉಳಿಸಬಹುದಿತ್ತು.

-ವಡ್ನಾಳ್ ರಮೇಶ,ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT