ಈ ಹೇಳಿಕೆ ನನ್ನಲ್ಲಿ ಗೊಂದಲ ಮೂಡಿಸಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಅರ್. ಗೋಪಾಲರಾವ್ ವಿರುದ್ಧ ಭಾರಿ ಅಂತರದಲ್ಲಿ ಗೆದ್ದದ್ದು ಜಾತ್ಯತೀತ ಜನತಾದಳದ ಜಿ.ಟಿ. ದೇವೇಗೌಡ ಅಲ್ಲವೇ? ಹಾಗಿದ್ದಲ್ಲಿ ಬಿಜೆಪಿಯಾಗಲೀ ಪ್ರತಾಪ್ ಸಿಂಹ ಅವರಾಗಲೀ ಯಾವ ಕಡೆಯಿಂದ ಸಿದ್ದರಾಮಯ್ಯನವರ ತೊಡೆ ಮುರಿದರು?