<p>ದೀಪಧಾರಿಣಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಕುರಿತು ರಘುನಾಥ ಚ.ಹ. ಅವರ ಲೇಖನ (ಪ್ರ.ವಾ., ಮೇ. 12) ವರ್ತಮಾನದ ಸಂದರ್ಭಕ್ಕೆ ಅತ್ಯಂತ ಸಮಂಜಸವಾಗಿದೆ. ರೋಗಿಗಳ ಶುಶ್ರೂಷೆ ಎಂಬುದು ದೇವಪೂಜೆಗಿಂತಲೂ ಮಿಗಿಲು ಎಂದು ಭಾವಿಸಿದ್ದ ಫ್ಲಾರೆನ್ಸ್ ಎಂದೂ ಪ್ರಚಾರ ಬಯಸಿದವರಲ್ಲ. ಆದರೆ ‘ದುಗ್ಗಾಣಿ ಕೆಲಸಕ್ಕೆ ದೊರೆಯ ಸನ್ಮಾನ ಬಯಸಿದರು’ ಎನ್ನುವಂತೆ, ಇಂದಿನ ಕೆಲವು ಪ್ರಚಾರಪ್ರಿಯರ ವರ್ತನೆ ಅಸಹ್ಯ ತರುವಂತಿದೆ. ಅಂದಿನ ಫ್ಲಾರೆನ್ಸ್ರ ‘ದೀಪ’ ಮತ್ತೆ ಬೆಳಗುವಂತಾಗಲಿ.</p>.<p>ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ, ಬಾಗಲಕೋಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪಧಾರಿಣಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಕುರಿತು ರಘುನಾಥ ಚ.ಹ. ಅವರ ಲೇಖನ (ಪ್ರ.ವಾ., ಮೇ. 12) ವರ್ತಮಾನದ ಸಂದರ್ಭಕ್ಕೆ ಅತ್ಯಂತ ಸಮಂಜಸವಾಗಿದೆ. ರೋಗಿಗಳ ಶುಶ್ರೂಷೆ ಎಂಬುದು ದೇವಪೂಜೆಗಿಂತಲೂ ಮಿಗಿಲು ಎಂದು ಭಾವಿಸಿದ್ದ ಫ್ಲಾರೆನ್ಸ್ ಎಂದೂ ಪ್ರಚಾರ ಬಯಸಿದವರಲ್ಲ. ಆದರೆ ‘ದುಗ್ಗಾಣಿ ಕೆಲಸಕ್ಕೆ ದೊರೆಯ ಸನ್ಮಾನ ಬಯಸಿದರು’ ಎನ್ನುವಂತೆ, ಇಂದಿನ ಕೆಲವು ಪ್ರಚಾರಪ್ರಿಯರ ವರ್ತನೆ ಅಸಹ್ಯ ತರುವಂತಿದೆ. ಅಂದಿನ ಫ್ಲಾರೆನ್ಸ್ರ ‘ದೀಪ’ ಮತ್ತೆ ಬೆಳಗುವಂತಾಗಲಿ.</p>.<p>ಮಲ್ಲಿಕಾರ್ಜುನ ಹುಲಗಬಾಳಿ,ಬನಹಟ್ಟಿ, ಬಾಗಲಕೋಟೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>