<p>ಕುವೆಂಪು ನಮ್ಮವರು, ಬಸವಣ್ಣ ನಮ್ಮವರು</p>.<p>ಕನಕ ನಮಗೆ ಮಾತ್ರ, ಅಂಬೇಡ್ಕರ್ ಅನ್ಯರಿಗಲ್ಲ</p>.<p>ಎಂದೇಕೆ ನಿಮ್ಮ ನಿಮ್ಮಲ್ಲೇ ಕಟ್ಟಿ ಹಾಕುವಿರಿ</p>.<p>ಬಿಟ್ಟುಬಿಡಿ ಅವರನ್ನು ಹಾರುವ ಹಕ್ಕಿಗಳಂತೆ</p>.<p>ಹೋಗಿ ಕೂರಲಿ ಎಲ್ಲ ಮರಗಳಲಿ</p>.<p>ಎಲ್ಲರ ಮನೆ ಮೇಲೆ</p>.<p>ಎಲ್ಲರ ಮನಗಳಲಿ ಅವರಿಷ್ಟದಂತೆ</p>.<p>ಎಲ್ಲರೂ ಸೇರಿಯೇ ಕನ್ನಡ, ಕರ್ನಾಟಕ, ಭಾರತ</p>.<p>ಎಲ್ಲವೂ ಇದ್ದರೆ ಊಟ ರಸಭರಿತ</p>.<p>ಇಲ್ಲದವರ ಹೆಸರಲ್ಲಿ ಜಗಳ</p>.<p>ಇರುವವರ ತಲೆಯೊಳಗೆ ಕೆಟ್ಟ ಹುಳ</p>.<p>ತಿದ್ದುವುದಕ್ಕೆ ಅವರು ಎದ್ದು ಬರುವುದಿಲ್ಲ</p>.<p>ತಿದ್ದಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ</p>.<p>ನಾವು ಮಾದರಿಯಾಗುವುದಿಲ್ಲ.</p>.<p><strong>- ಟಿ.ಆರ್.ರಘುನಾಥ್,ಬೆಂಗಳೂರು</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಕುವೆಂಪು ನಮ್ಮವರು, ಬಸವಣ್ಣ ನಮ್ಮವರು</p>.<p>ಕನಕ ನಮಗೆ ಮಾತ್ರ, ಅಂಬೇಡ್ಕರ್ ಅನ್ಯರಿಗಲ್ಲ</p>.<p>ಎಂದೇಕೆ ನಿಮ್ಮ ನಿಮ್ಮಲ್ಲೇ ಕಟ್ಟಿ ಹಾಕುವಿರಿ</p>.<p>ಬಿಟ್ಟುಬಿಡಿ ಅವರನ್ನು ಹಾರುವ ಹಕ್ಕಿಗಳಂತೆ</p>.<p>ಹೋಗಿ ಕೂರಲಿ ಎಲ್ಲ ಮರಗಳಲಿ</p>.<p>ಎಲ್ಲರ ಮನೆ ಮೇಲೆ</p>.<p>ಎಲ್ಲರ ಮನಗಳಲಿ ಅವರಿಷ್ಟದಂತೆ</p>.<p>ಎಲ್ಲರೂ ಸೇರಿಯೇ ಕನ್ನಡ, ಕರ್ನಾಟಕ, ಭಾರತ</p>.<p>ಎಲ್ಲವೂ ಇದ್ದರೆ ಊಟ ರಸಭರಿತ</p>.<p>ಇಲ್ಲದವರ ಹೆಸರಲ್ಲಿ ಜಗಳ</p>.<p>ಇರುವವರ ತಲೆಯೊಳಗೆ ಕೆಟ್ಟ ಹುಳ</p>.<p>ತಿದ್ದುವುದಕ್ಕೆ ಅವರು ಎದ್ದು ಬರುವುದಿಲ್ಲ</p>.<p>ತಿದ್ದಿಕೊಳ್ಳದಿದ್ದರೆ ಮುಂದಿನ ಪೀಳಿಗೆಗೆ</p>.<p>ನಾವು ಮಾದರಿಯಾಗುವುದಿಲ್ಲ.</p>.<p><strong>- ಟಿ.ಆರ್.ರಘುನಾಥ್,ಬೆಂಗಳೂರು</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>