ಅರಕಲಗೂಡಿನಲ್ಲಿ ಅಶ್ರಯ ಪಡೆದಿರುವ ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಬಿಸ್ಕೆಟ್ ಪೊಟ್ಟಣಗಳನ್ನು ಕೈಯಲ್ಲಿ ನೀಡುವ ಬದಲು ಸಚಿವ ಎಚ್.ಡಿ ರೆವಣ್ಣ ಅವರು ಪ್ರಾಣಿ ಗಳಿಗೆ ಬಿಸಾಡುವಂತೆ ಎಸೆದಿರುವುದು ಖಂಡನಾರ್ಹ. ನೆರೆ
ಯಿಂದಾಗಿ ಎಲ್ಲವನ್ನೂ ಕಳೆದಕೊಂಡು, ಬೀದಿಗೆ ಬಿದ್ದಿರುವ ಜನರನ್ನು ಸಂತೈಸುವ ಬದಲು ಸಚಿವರು ಅಧಿಕಾರದ ದರ್ಪ ತೊರಿರುವುದು ನಾಚಿಕೆಗೇಡಿನ ಸಂಗತಿ.