ಸ್ಮಾರಕಗಳ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಿದ್ದರೂ ಲೀಲಾಜಾಲವಾಗಿ ಓಡಾಡಿ ಫೋಟೊ ಶೂಟ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಈ ಕೃತ್ಯ ನಡೆದಿದೆ. ಏನೇ ಆಗಲಿ, ಜವಾಬ್ದಾರಿಯುತವಾಗಿ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಶಿಕ್ಷಿಸುವ ಕಾರ್ಯ ಅತ್ಯಂತ ಅವಶ್ಯಕವಾಗಿ ಆಗಬೇಕು.
-ಕೆ.ಪ್ರಭಾಕರ, ಬೆಂಗಳೂರು