ಕಾಣುವುದು ಎಂದು?
ಜಾತಿಯೇ ಪ್ರಬಲ ಅಸ್ತ್ರ
ನಮ್ಮ ಜನಪ್ರತಿನಿಧಿಗಳಿಗೆ
ಅಂದು ಇಂದು ಎಂದೆಂದೂ
ಬುದ್ಧ, ಬಸವಣ್ಣ, ಅಂಬೇಡ್ಕರ್
ಕಂಡ ಜಾತಿರಹಿತ ಸಮಾಜ
ನಾವು ನೀವು ಕಾಣುವುದು ಎಂದು?
ಸರ್ದಾರ್ ಎಂ. ತನಾಝ್, ಅರಸೀಕೆರೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.