<p>‘ಮಹಾತ್ಮ ಇಲ್ಲದ ಈ ಹೊತ್ತಿನಲ್ಲಿ ಮಾರ್ಗದರ್ಶನಕ್ಕಾಗಿ ಜನ ಯಾರತ್ತ ಮುಖ ಮಾಡಬೇಕು’ ಎಂದು ಪ್ರಶ್ನಿಸುವ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಲೇಖನ (ಪ್ರ.ವಾ., ಮಾರ್ಚ್ 2) ಸಮಯೋಚಿತವಾಗಿದೆ.</p>.<p>ಎಲ್ಲ ಚಿಂತಕರು ಎಡ ಅಥವಾ ಬಲ ಎಂದು ಪ್ರತ್ಯೇಕಗೊಂಡು, ಅವರವರು ನಂಬಿದ ಸಿದ್ಧಾಂತಗಳಿಗೆ ಅನುಗುಣವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಲೇಖಕರು ಕೇಂದ್ರ ಸರ್ಕಾರ ಹಾಗೂ ದೆಹಲಿ ರಾಜ್ಯ ಸರ್ಕಾರದ ವ್ಯೆಫಲ್ಯಗಳ ಬಗ್ಗೆ ಗಮನಸೆಳೆದಿರುವುದು ಶ್ಲಾಘನೀಯ.<br /><em><strong>-ಡಾ. ಟಿ.ಜಯರಾಮ್, ಕೋಲಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಮಹಾತ್ಮ ಇಲ್ಲದ ಈ ಹೊತ್ತಿನಲ್ಲಿ ಮಾರ್ಗದರ್ಶನಕ್ಕಾಗಿ ಜನ ಯಾರತ್ತ ಮುಖ ಮಾಡಬೇಕು’ ಎಂದು ಪ್ರಶ್ನಿಸುವ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಅವರ ಲೇಖನ (ಪ್ರ.ವಾ., ಮಾರ್ಚ್ 2) ಸಮಯೋಚಿತವಾಗಿದೆ.</p>.<p>ಎಲ್ಲ ಚಿಂತಕರು ಎಡ ಅಥವಾ ಬಲ ಎಂದು ಪ್ರತ್ಯೇಕಗೊಂಡು, ಅವರವರು ನಂಬಿದ ಸಿದ್ಧಾಂತಗಳಿಗೆ ಅನುಗುಣವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಲೇಖಕರು ಕೇಂದ್ರ ಸರ್ಕಾರ ಹಾಗೂ ದೆಹಲಿ ರಾಜ್ಯ ಸರ್ಕಾರದ ವ್ಯೆಫಲ್ಯಗಳ ಬಗ್ಗೆ ಗಮನಸೆಳೆದಿರುವುದು ಶ್ಲಾಘನೀಯ.<br /><em><strong>-ಡಾ. ಟಿ.ಜಯರಾಮ್, ಕೋಲಾರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>