ಕರ್ನಾಟಕ ವಿಧಾನಸಭೆಯಲ್ಲಿ ದುರ್ಯೋಧನ, ಕರ್ಣ ಆದಿಯಾಗಿ ಅನೇಕ ಪುರಾಣ ಪುರುಷರ ಹೆಸರುಗಳು ಈಚೆಗೆ ಪ್ರಸ್ತಾಪವಾಗಿ ಸ್ವಾರಸ್ಯಕರ ಚರ್ಚೆ ನಡೆಯಿತು. ಆ ಬಗ್ಗೆ ನನ್ನ ತಕರಾರು ಅಲ್ಲ. ಬದಲಿಗೆ, ಜುಲೈ 10ರಂದು ಟಿ.ವಿ. ವಾಹಿನಿಯೊಂದರಲ್ಲಿ ಪ್ರಸಾರವಾದ ಗೇಮ್ ಷೋ ಒಂದರಲ್ಲಿ ಕೇಳಲಾದ ಒಂದು ಪ್ರಶ್ನೆಯ ಬಗ್ಗೆ ನನ್ನ ತಕರಾರು.