ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಸರಿಯಲ್ಲ

Last Updated 18 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಗಳಲ್ಲಿ ಪ್ರಯಾಣಿ­ಸುವವರ ಬಳಿಯಿಂದ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಳವು ಹೆಚ್ಚುತ್ತಿದೆ.  ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಕಳವು ಎಂದು ದೂರು ಕೊಟ್ಟರೆ ತೆಗೆದು­ಕೊಳ್ಳು­ವು­ದಿಲ್ಲ. ಬದಲಾಗಿ ಕಳೆದು ಹೋಗಿದೆ ಎಂದು ದೂರು ಕೊಡಿ ಎನ್ನುತ್ತಾರೆ.

ಕಾರಣ ತಮ್ಮ ವ್ಯಾಪ್ತಿ­ಯಲ್ಲಿ ಕಳವು ಹೆಚ್ಚುತ್ತಿರುವುದು ಅವ­ರಿಗೆ ಇಷ್ಟ­ವಿಲ್ಲ. ಏಕೆಂದರೆ ಹಿರಿಯ ಅಧಿಕಾರಿ­ಗಳಿಗೆ ಕಳವು ಹೆಚ್ಚುತ್ತಿರುವ ಬಗ್ಗೆ ಸ್ಪಷ್ಟನೆ ನೀಡ­ಬೇಕಾ­ಗುತ್ತದೆ. ಈ ಕಾರಣಕ್ಕೆ    ಅವರು ಕಳೆದು ಹೋಗಿದೆ ಎಂದು ದೂರು ಕೊಡುವಂತೆ ಹೇಳು­ತ್ತಾರೆ. ಮುಖ್ಯಮಂತ್ರಿ­ಯವರು ತರಾಟೆ ತೆಗೆದು­ಕೊಂಡ ಬಳಿಕವೂ ಪೊಲೀಸರ  ಸ್ವಭಾವ ಬದಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT