ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಉಲ್ಲಂಘನೆ

Last Updated 4 ಮೇ 2014, 19:30 IST
ಅಕ್ಷರ ಗಾತ್ರ

ಬಿಜೆಪಿಯ ಪ್ರಧಾನಿ ಸ್ಥಾನದ ಅಭ್ಯರ್ಥಿ ನರೇಂದ್ರ ಮೋದಿ ಅವರು ಗಾಂಧಿ­ನಗರದ ಮತ-­ಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಪಕ್ಷದ ಚಿಹ್ನೆ ಪ್ರದರ್ಶಿಸಿ ಮತಗಟ್ಟೆಯ ಹೊರಗೆ ಸುದ್ದಿ­ಗಾರರ ಜತೆ ಮಾತ­ನಾಡಿದ್ದು ಸರಿ­ಯಲ್ಲ. ಇದು ಅವರಿಗೆ ಚುನಾ­­­ವಣಾ ಆಯೋಗದ ಮೇಲೆ ಗೌರವ ಇಲ್ಲ­­ದಿರು­ವುದರ ಸೂಚನೆ.

ಬಿಜೆಪಿಯ ಹಿರಿಯ ನಾಯಕ­ರೊ­ಬ್ಬರು ಈ ರೀತಿ ಈ ಹಿಂದೆ ಎಂದೂ  ವರ್ತಿಸಿ­ರ­ಲಿಲ್ಲ. ­­ಅಡ್ವಾಣಿ, ವಾಜ­ಪೇಯಿ, ಜಸ್ವಂತ್ ಸಿಂಗ್, ಸುಷ್ಮಾ ಸ್ವರಾಜ್ ತಮ್ಮ ಗೌರವ ,ಸ್ಥಾನ­ಮಾನ ಅರಿತು, ಅದರಂತೆ ವರ್ತಿಸಿ ಜನರ ಮೆಚ್ಚುಗೆ ಗಳಿಸಿ­ದ್ದಾರೆ. ಆದರೆ ನರೇಂದ್ರ ಮೋದಿ ತಮ್ಮ ವರ್ಚ­ಸ್ಸಿಗೆ ಧಕ್ಕೆ ಉಂಟಾ­ಗುವಂತೆ ವರ್ತಿ­ಸಿ­ದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT