ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿನ ಸಮಸ್ಯೆ

ಕುಂದು ಕೊರತೆ
Last Updated 23 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಯಲಹಂಕ ಉಪವಿಭಾಗದ ಕಾಮಾಕ್ಷಮ್ಮ ಬಡಾವಣೆಯ ಮೊದಲನೆ ತಿರುವಿನ ಜನ ಕುಡಿಯುವ ನೀರಿಗಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಏಕೆಂದರೆ ಇಲ್ಲಿನ ರಸ್ತೆಯಲ್ಲಿ  ಸಾರ್ವಜನಿಕ ಕೊಳಾಯಿಗಳ ಸಂಪರ್ಕದ ವ್ಯವಸ್ಥೆ ಇಲ್ಲ. ಇಲ್ಲಿ ಒಂದು ಬೋರ್‌ವೆಲ್‌ ಸುಸ್ಥಿತಿಯಲ್ಲಿದ್ದರೂ ಇದರಿಂದ ನೀರು ಪಡೆಯುವ ಭಾಗ್ಯ ಈ ಭಾಗದ ಜನರಿಗಿಲ್ಲ. ಸಾಕಷ್ಟು ಸಲ ಬಿ.ಬಿ.ಎಂ.ಪಿ.ಯವರಿಗೆ ದೂರು  ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಭಾಗದ ಜನರ ನೀರಿನ ಬವಣೆಯನ್ನು ನೀಗಿಸುವರೆಂದು ಆಶಿಸಬಹುದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT