<p>ನನ್ನ ಮಗ ಎರಡು ವರ್ಷದ ಮಾಸ್ಟರ್ ಎಸ್. ಚಿರಂತ್ ಶ್ರವಣದೋಷದಿಂದ ಬಳಲುತ್ತಿದ್ದಾನೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಯ ವಾಣಿ ಪ್ರದಾನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನಿಗೆ `ಕೊಕ್ಲಿಯಾರ್~ ಸಾಧನ ಅಳವಡಿಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಚಿಕಿತ್ಸೆಯ ಒಟ್ಟು ವೆಚ್ಚ ರೂ 7,15,000. <br /> <br /> ಕಾರುಚಾಲಕನಾಗಿ ಕೆಲಸಮಾಡುವ ನನಗೆ ಈ ವೆಚ್ಚ ಭರಿಸುವ ಚೈತನ್ಯ ಇಲ್ಲ. ಇದಕ್ಕಾಗಿ ದಾನಿಗಳ ಸಹಾಯ ಕೋರುತ್ತೇನೆ. ನನ್ನ ಬ್ಯಾಂಕ್ ಅಕೌಂಟ್ ನಂಬರ್ (ಎಸ್ಬಿಎಂ, ಕೊಳ್ಳೇಗಾಲ): 64028963544. ಮೊಬೈಲ್: 9742830183. ವಾಣಿ ಪ್ರದಾನ ಕೇಂದ್ರದ ಮೊಬೈಲ್: 9980346860.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನನ್ನ ಮಗ ಎರಡು ವರ್ಷದ ಮಾಸ್ಟರ್ ಎಸ್. ಚಿರಂತ್ ಶ್ರವಣದೋಷದಿಂದ ಬಳಲುತ್ತಿದ್ದಾನೆ. ಬೆಂಗಳೂರಿನ ಅಪೊಲೊ ಆಸ್ಪತ್ರೆಯ ವಾಣಿ ಪ್ರದಾನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈತನಿಗೆ `ಕೊಕ್ಲಿಯಾರ್~ ಸಾಧನ ಅಳವಡಿಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಚಿಕಿತ್ಸೆಯ ಒಟ್ಟು ವೆಚ್ಚ ರೂ 7,15,000. <br /> <br /> ಕಾರುಚಾಲಕನಾಗಿ ಕೆಲಸಮಾಡುವ ನನಗೆ ಈ ವೆಚ್ಚ ಭರಿಸುವ ಚೈತನ್ಯ ಇಲ್ಲ. ಇದಕ್ಕಾಗಿ ದಾನಿಗಳ ಸಹಾಯ ಕೋರುತ್ತೇನೆ. ನನ್ನ ಬ್ಯಾಂಕ್ ಅಕೌಂಟ್ ನಂಬರ್ (ಎಸ್ಬಿಎಂ, ಕೊಳ್ಳೇಗಾಲ): 64028963544. ಮೊಬೈಲ್: 9742830183. ವಾಣಿ ಪ್ರದಾನ ಕೇಂದ್ರದ ಮೊಬೈಲ್: 9980346860.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>