ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳು ನೆರವಾಗಲಿ

Last Updated 22 ಜುಲೈ 2015, 19:30 IST
ಅಕ್ಷರ ಗಾತ್ರ

ರೈತರ ರಕ್ಷಣೆಗೆ ಒತ್ತಾಯಿಸಿ ಮಠಾಧೀಶರು ಉಪವಾಸ ಮಾಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಉಪವಾಸ ಮಾಡಿದರೆ ಪರಿಹಾರ ಸಿಗುವುದೇ? ಅದರ ಬದಲು, ರಾಜ್ಯ ಸರ್ಕಾರ ತಮಗೆ ನೀಡುವ ಕೋಟ್ಯಂತರ ರೂಪಾಯಿಯಲ್ಲಿ ಮಠಗಳು ರೈತರಿಗೆ ಕೊಂಚ ಸಹಾಯ ಮಾಡಿದರೆ ನಿಜಕ್ಕೂ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT