ರೈತರ ರಕ್ಷಣೆಗೆ ಒತ್ತಾಯಿಸಿ ಮಠಾಧೀಶರು ಉಪವಾಸ ಮಾಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕಂಡುಕೊಳ್ಳುವುದು ಬಿಟ್ಟು ಉಪವಾಸ ಮಾಡಿದರೆ ಪರಿಹಾರ ಸಿಗುವುದೇ? ಅದರ ಬದಲು, ರಾಜ್ಯ ಸರ್ಕಾರ ತಮಗೆ ನೀಡುವ ಕೋಟ್ಯಂತರ ರೂಪಾಯಿಯಲ್ಲಿ ಮಠಗಳು ರೈತರಿಗೆ ಕೊಂಚ ಸಹಾಯ ಮಾಡಿದರೆ ನಿಜಕ್ಕೂ ಅನುಕೂಲವಾಗುತ್ತದೆ.