ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಇತರೆ (ಆಹಾರ)

ADVERTISEMENT

ಜಯಪುರದಲ್ಲಿ ಕನ್ನಡತನದ ರಸದೌತಣ

ಬೆಂಗಳೂರಿನಲ್ಲಿ ಶೆಖಾವತಿ ಊಟ
Last Updated 30 ಡಿಸೆಂಬರ್ 2023, 5:39 IST
ಜಯಪುರದಲ್ಲಿ ಕನ್ನಡತನದ ರಸದೌತಣ

ಪ್ರಜ್ಞಾವಂತ ಆಹಾರ| ಅರಮನೆ ಮೈದಾನದಲ್ಲಿ ಸಿರಿಧಾನ್ಯ ವೈಭವ

ಸಾವೆ ಉಪ್ಪಿಟ್ಟು, ಮೊಳಕೆ ಕಟ್ಟಿದ ರಾಗಿ, ಸಿರಿಧಾನ್ಯಗಳ ಆರೋಗ್ಯಯುತ ಪೇಯ, ಬರಗು ದೋಸೆ, ಊದಲು ಇಡ್ಲಿ, ಸಿರಿಧಾನ್ಯಗಳ
Last Updated 20 ಜನವರಿ 2023, 19:30 IST
ಪ್ರಜ್ಞಾವಂತ ಆಹಾರ| ಅರಮನೆ ಮೈದಾನದಲ್ಲಿ ಸಿರಿಧಾನ್ಯ ವೈಭವ

Video | ಚಿನ್ನದ ದೋಸೆ ತಿಂದಿದ್ದೀರಾ?

Last Updated 10 ನವೆಂಬರ್ 2022, 16:26 IST
fallback

ಬರಲಿದೆ ಗೋಡಂಬಿ ಪಟಾಕಿ!

ಗಾಳಿಯನ್ನು ಅತಿ ಹೆಚ್ಚು ಮಲಿನಗೊಳಿಸುವ, ಪಟಾಕಿಯಲ್ಲಿರುವ ಗಂಧಕದ ಪ್ರಮಾಣವನ್ನು ಕಡಿಮೆ ಮಾಡಲು ಗೋಡಂಬಿಸಿಪ್ಪೆಯನ್ನು ಬಳಸುವುದರ ಬಗ್ಗೆ ಸಂಶೋಧನೆ ನಡೆದಿದೆ...
Last Updated 2 ನವೆಂಬರ್ 2022, 4:07 IST
ಬರಲಿದೆ ಗೋಡಂಬಿ ಪಟಾಕಿ!

ಇದೆಯೇ ಜಂಕ್‌ಫುಡ್ ಚಾಳಿ.. ಇಲ್ಲಿ ಸ್ವಲ್ಪ ಕೇಳಿ..

ರುಚಿಮೊಗ್ಗುಗಳನ್ನೇ ಪಳಗಿಸುವ ರಾಸಾಯನಿಕಗಳ ಬಗ್ಗೆ ಎಚ್ಚರ
Last Updated 3 ಸೆಪ್ಟೆಂಬರ್ 2022, 1:36 IST
ಇದೆಯೇ ಜಂಕ್‌ಫುಡ್ ಚಾಳಿ.. ಇಲ್ಲಿ ಸ್ವಲ್ಪ ಕೇಳಿ..

ಆಹಾ.. ಅನ್ನಪೂರ್ಣೆಯರು..

‘ಸೊಸಿ ಅಡಗಿ ಮಾಡಿ, ಬುತ್ತಿ ಕಟ್ತಾಳ್ರಿ. ನಾ ಅಷ್ಟರೊಳಗ ನೆಲಾ ಕಸಾ ಮಾಡಿ, ಸ್ನಾನ ಮಾಡಿ ತಯಾರ ಆಗ್ತೇನಿ. ಪೂಜಿ ಮಾಡ್ಕೊಂಡು ಚಾ ಕುಡದು ಮಂಜಮುಂಜೇನೆ ಊರು ಬಿಟ್ವಿ ಅಂದ್ರ ಮತ್ತ ಸಂಜೀಕ ಮನಿ ಮುಟ್ಟೂದ್ರಿ’ ಅರವತ್ತರ ಗಡಿ ದಾಟಿರುವ ಮುದುಕಮ್ಮ, 60ರ ಹೊಸಿಲಲ್ಲಿರುವ ಲಕ್ಷ್ಮಮ್ಮ ತಮ್ಮ ಕತೆ ಹೇಳುತ್ತಿದ್ದರು. ಇವರಿಬ್ಬರೂ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಸ್ಥಾನದ ಆಸುಪಾಸಿನಲ್ಲಿ ರೊಟ್ಟಿ ಬುತ್ತಿ ಮಾರಾಟ ಮಾಡುವ ಅನ್ನಪೂರ್ಣೆಯರು. ಮೂವತ್ತು ನಲ್ವತ್ತು ವರ್ಷಗಳಿಂದ ಇವರೆಲ್ಲ ಬುಟ್ಟಿಯಲ್ಲಿ ಬುತ್ತಿಯೂಟವನ್ನು ಹೊತ್ತು ತಂದು, ಇಲ್ಲಿ ಮಾರಾಟ ಮಾಡಿ ಮನೆ ಸೇರುತ್ತಾರೆ. ಅವರ ದಿನಚರಿ, ಬದುಕಿನ ತುಣುಕು ಅವರ ಮಾತಲ್ಲೇ ಇಲ್ಲಿದೆ...
Last Updated 19 ಆಗಸ್ಟ್ 2022, 21:00 IST
ಆಹಾ.. ಅನ್ನಪೂರ್ಣೆಯರು..

ಲಹರಿ: ಘಮಗುಡುವ ಕರಡಿ ಈ ಹಲಸು

ಈಗ ಮಾವ್ನೆಣ್ಣು ಅಳಿಸ್ನಣ್ಣಿನ ಕಾಲ. ಎಲ್ಲೆಲ್ಲೂ ಅವುಗಳದ್ದೇ ಸುಗ್ಗಿಯೋ ಸುಗ್ಗಿ. ಈ ಆ್ಯಪಲ್ಲು ದ್ರಾಕ್ಷಿ ಬರೋದ್ಕಿಂತ ಮುಂಚೆ ಯಾರಾರ ಅತಿಥಿಗಳು ಮನೆಗೆ ಹೋದ್ರೆ ಉದ್ದುಕೆ ಮಾವ್ನೆಣ್ಣ ಹೆಚ್ಚಿ ತಟ್ಟೆಗೆ ಹಾಕಿ ತಂದು ಮುಂದುಕೆ ಇಕ್ಕರು. ಈಗ್ಲೂ ಕೆಲವು ಕಡೆ ಅಂಗೆ ಮಾಡಬಹುದು. ಮಾವ್ನೆಣ್ಣು ಹಿಂಗೆ ಬೀದಿಗೆ ಬಂದ್ರುವೆ ಅಳಿಸ್ನೆಣ್ಣಿಗೆ ಮಾತ್ರ ಮಡಿ ಮೈಲ್ಗೆ ಜಾಸ್ತಿ. ಈಗ ಅಲ್ಲಲ್ಲೆ ಪ್ಲೇಟುಗಳೊಳಗೆ, ಬಸ್‌ನಲ್ಲಿ ಮಾರುವ ಬಾಟ್ಲಿಗಳೊಳಗೆ ಅರುಶ್ಣುಗೆ, ಕೆಂಪುಗೆ ತೊಳೆಗಳು ಕಾಣಿಸಬಹುದು.
Last Updated 18 ಜೂನ್ 2022, 19:30 IST
ಲಹರಿ: ಘಮಗುಡುವ ಕರಡಿ ಈ ಹಲಸು
ADVERTISEMENT

ವಿಶ್ವ ಆಹಾರ ಸುರಕ್ಷತಾ ದಿನ: ಕಳಪೆ ಆಹಾರ ಸೇವನೆ ಅಪಾಯಕ್ಕೆ ದಾರಿ...

ಪ್ರತಿ ವರ್ಷ ಜೂನ್ 7ರಂದು ವಿಶ್ವ ಆಹಾರ ಸುರಕ್ಷತಾ ದಿನಅಚರಿಸಲಾಗುತ್ತದೆ. ಈ ದಿನದಂದು ಆಹಾರ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
Last Updated 7 ಜೂನ್ 2022, 8:44 IST
ವಿಶ್ವ ಆಹಾರ ಸುರಕ್ಷತಾ ದಿನ: ಕಳಪೆ ಆಹಾರ ಸೇವನೆ ಅಪಾಯಕ್ಕೆ ದಾರಿ...

ಎಳೆ ಮಕ್ಕಳಿಗೆ ಬಗೆಬಗೆ ತಿನಿಸು

ಆರು ತಿಂಗಳವರೆಗೆ ತಾಯಿಯ ಎದೆಹಾಲೇ ಅಮೃತ. ತಾಯಿ ಹಾಲು ಸಾಕಾಗದಿದ್ದರೆ ವೈದ್ಯರು ಸೂಚಿಸುವ ಫಾರ್ಮುಲಾ ಹಾಲು ಉಣಿಸಬಹುದು. ಆರು ತಿಂಗಳಿಗೆ ಮುಂಚೆ ಅನ್ನ ಅಥವಾ ಬೇರೆ ಆಹಾರ ಕೊಡುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಡಾ. ಅನಿಲ್ ಕುಮಾರ್ ಮಕ್ಕಳ ತಜ್ಞ, ಮಣಿಪಾಲ ಆಸ್ಪತ್ರೆ, ಮೈಸೂರು
Last Updated 27 ಮೇ 2022, 19:30 IST
ಎಳೆ ಮಕ್ಕಳಿಗೆ ಬಗೆಬಗೆ ತಿನಿಸು

ಹಣ್ಣನ್ನು ಕೆಡದೆ ಇಡುವುದು ಹೇಗೆ? ಇಲ್ಲಿವೆ ಸರಳ ಟಿಪ್ಸ್‌

ಈ ಕೆಳಗಿನ ಉಪಾಯಗಳು ಹಣ್ಣುಗಳು ಕೆಡದಂತೆ ತಾಜಾ ಆಗಿರಲು ಸಹಾಯ ಮಾಡುತ್ತವೆ. ಯಾವ ಯಾವ ಹಣ್ಣುಗಳನ್ನು ಹೇಗೆ ಶೇಖರಿಸಿ ಇಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
Last Updated 21 ಮೇ 2022, 8:44 IST
ಹಣ್ಣನ್ನು ಕೆಡದೆ ಇಡುವುದು ಹೇಗೆ? ಇಲ್ಲಿವೆ ಸರಳ ಟಿಪ್ಸ್‌
ADVERTISEMENT