ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಕಲಿ ಕಂಪನಿ ತೆರೆದು ಸಾರ್ವಜನಿಕರಿಗೆ ವಂಚನೆ: 16 ಮಂದಿ ಬಂಧನ, 40 ಕಂಪ್ಯೂಟರ್ ವಶ

Cyber Crime: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಬೆದರಿಸಿ, ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡುತ್ತಿದ್ದ 16 ಆರೋಪಿಗಳನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
Last Updated 14 ಅಕ್ಟೋಬರ್ 2025, 4:26 IST
ನಕಲಿ ಕಂಪನಿ ತೆರೆದು ಸಾರ್ವಜನಿಕರಿಗೆ ವಂಚನೆ: 16 ಮಂದಿ ಬಂಧನ, 40 ಕಂಪ್ಯೂಟರ್ ವಶ

ಹಸಿರು ಬೆಂಗಳೂರಿಗೆ ಹೊಸ ಯೋಜನೆ: ಅರಣ್ಯ ಇಲಾಖೆ ಸಿದ್ದತೆ

ಜೈವಿಕ ಉದ್ಯಾನ, ಶ್ವಾಸ ತಾಣಗಳ ಹೆಚ್ಚಳಕ್ಕೆ ಅರಣ್ಯ ಇಲಾಖೆ ಸಿದ್ದತೆ
Last Updated 14 ಅಕ್ಟೋಬರ್ 2025, 0:34 IST
ಹಸಿರು ಬೆಂಗಳೂರಿಗೆ ಹೊಸ ಯೋಜನೆ: ಅರಣ್ಯ ಇಲಾಖೆ ಸಿದ್ದತೆ

ನಿವೇಶನ ನೀಡದೆ ₹1.6 ಕೋಟಿ ವಂಚನೆ: ಕಿರುತೆರೆ ಕಲಾವಿದರ ಆರೋಪ, ಐವರ ವಿರುದ್ಧ FIR

Real Estate Fraud: ಬೆಂಗಳೂರು: ಕಿರುತೆರೆ ಕಲಾವಿದರಿಗೆ ನಿವೇಶನ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಆರೋಪದಂತೆ ಐವರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 14 ಅಕ್ಟೋಬರ್ 2025, 0:24 IST
ನಿವೇಶನ ನೀಡದೆ ₹1.6 ಕೋಟಿ ವಂಚನೆ: ಕಿರುತೆರೆ ಕಲಾವಿದರ ಆರೋಪ, ಐವರ ವಿರುದ್ಧ FIR

ಸುರಂಗ ರಸ್ತೆ | ಲಾಲ್‌ಬಾಗ್‌ ಬಳಿ ಸರಿಯಾದ ಅಧ್ಯಯನ ಆಗಿಲ್ಲ: ತಜ್ಞರ ಸಮಿತಿ

121 ನ್ಯೂನತೆ ಪತ್ತೆಹಚ್ಚಿದ ತಜ್ಞರ ಸಮಿತಿ
Last Updated 14 ಅಕ್ಟೋಬರ್ 2025, 0:02 IST
ಸುರಂಗ ರಸ್ತೆ | ಲಾಲ್‌ಬಾಗ್‌ ಬಳಿ ಸರಿಯಾದ ಅಧ್ಯಯನ ಆಗಿಲ್ಲ: ತಜ್ಞರ ಸಮಿತಿ

ಸಂಕ್ಷಿಪ್ತ ಸುದ್ದಿಗಳು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

Karnataka Awards: ಪತ್ರಕರ್ತ ರಾಮಣ್ಣ ಎಚ್. ಕೋಡಿಹೊಸಹಳ್ಳಿ ಸೇರಿದಂತೆ ನಾಲ್ವರಿಗೆ 2025ನೇ ಸಾಲಿನ ಗೌರವ ಪುರಸ್ಕಾರ ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಅಕ್ಟೋಬರ್‌ 21ರಂದು ಬೆಂಗಳೂರಿನ ಕನ್ನಡ ಭವನದಲ್ಲಿ ನಡೆಯಲಿದೆ.
Last Updated 13 ಅಕ್ಟೋಬರ್ 2025, 23:52 IST
ಸಂಕ್ಷಿಪ್ತ ಸುದ್ದಿಗಳು: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಪರಪ್ಪನ ಅಗ್ರಹಾರ ಜೈಲಿಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ

ಅಕ್ರಮಗಳ ಆರೋಪ: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಪರಿಶೀಲನೆ
Last Updated 13 ಅಕ್ಟೋಬರ್ 2025, 23:47 IST
ಪರಪ್ಪನ ಅಗ್ರಹಾರ ಜೈಲಿಗೆ ರಾಷ್ಟ್ರೀಯ ಮಹಿಳಾ ಆಯೋಗ ಭೇಟಿ

ಬೆಂಗಳೂರು | ಅಗೆದ ರಸ್ತೆ: ಸಂಚಾರ ಅಯೋಮಯ

ನವರಂಗ ವೃತ್ತದಿಂದ ಒರಾಯನ್ ಮಾಲ್‌ವರೆಗಿನ ಡಾ. ರಾಜ್‌ಕುಮಾರ್‌ ರಸ್ತೆಯಲ್ಲಿ ನಿಧಾನಗತಿಯಲ್ಲಿ ಸಾಗಿದ ವೈಟ್‌ ಟಾಪಿಂಗ್‌ ಕಾಮಗಾರಿ
Last Updated 13 ಅಕ್ಟೋಬರ್ 2025, 23:33 IST
ಬೆಂಗಳೂರು | ಅಗೆದ ರಸ್ತೆ: ಸಂಚಾರ ಅಯೋಮಯ
ADVERTISEMENT

ಬೆಂಗಳೂರು: 303 ಗ್ರಾಮ ಜಿಬಿಎ ಯೋಜನಾ ಪ್ರದೇಶ

ಬಿಎಂಐಸಿಎಪಿಎ ಪ್ರದೇಶ ಸದ್ಯಕ್ಕೆ ಸೇರಿಲ್ಲ; ಮಾಸ್ಟರ್‌ ಪ್ಲಾನ್‌ನಂತೆಯೇ ಕೆಐಎಡಿಬಿ ಅನುಮೋದನೆ ನೀಡಬೇಕು
Last Updated 13 ಅಕ್ಟೋಬರ್ 2025, 23:02 IST
ಬೆಂಗಳೂರು: 303 ಗ್ರಾಮ ಜಿಬಿಎ ಯೋಜನಾ ಪ್ರದೇಶ

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು
Last Updated 13 ಅಕ್ಟೋಬರ್ 2025, 22:51 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು: ಹಲ್ಲೆಯಿಂದ ವ್ಯಕ್ತಿ ಸಾವು!

Postmortem Revelation: ಬೆಂಗಳೂರು: ಹುಳಿಮಾವು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಎರಡು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಅರುಣ್ ರಾಜ್ ಅವರು ಅಪಘಾತದಿಂದ ಅಲ್ಲ, ಹಲ್ಲೆಯಿಂದ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.
Last Updated 13 ಅಕ್ಟೋಬರ್ 2025, 22:30 IST
ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು: ಹಲ್ಲೆಯಿಂದ ವ್ಯಕ್ತಿ ಸಾವು!
ADVERTISEMENT
ADVERTISEMENT
ADVERTISEMENT