ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಚಿಕ್ಕಮಗಳೂರು

ADVERTISEMENT

ಮಕ್ಕಳಿಗೆ ಅನುಭವಾತ್ಮಕ ಶಿಕ್ಷಣವೂ ಅಗತ್ಯ: ಶಬಾನ ಅಂಜುಮ್

ಸೂಸಲವಾನಿ: ಶಾಲಾವರಣದಲ್ಲಿ ಮಕ್ಕಳೇ ಬೆಳೆದ ಭತ್ತದ ಬೆಳೆ ಕಟಾವು
Last Updated 18 ಡಿಸೆಂಬರ್ 2025, 6:14 IST
ಮಕ್ಕಳಿಗೆ ಅನುಭವಾತ್ಮಕ ಶಿಕ್ಷಣವೂ ಅಗತ್ಯ: ಶಬಾನ ಅಂಜುಮ್

ಜಯಪುರ ನಾಡಕಚೇರಿ ಒತ್ತುವರಿ ಜಾಗ ತೆರವು

Land Eviction: ಜಯಪುರದಲ್ಲಿ ನಾಡಕಚೇರಿ ನಿರ್ಮಾಣಕ್ಕೆ ಮೀಸಲಾದ ಜಾಗದಿಂದ ಒತ್ತುವರಿ ತೆರವು ಕಾರ್ಯಾಚರಣೆ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದಲ್ಲಿ ನ್ಯಾಯಾಲಯದ ಆದೇಶದ ಮಧ್ಯೆ ಪೊಲೀಸರು ಜಾರಿಗೊಳಿಸಿದರು.
Last Updated 18 ಡಿಸೆಂಬರ್ 2025, 6:12 IST
ಜಯಪುರ ನಾಡಕಚೇರಿ ಒತ್ತುವರಿ ಜಾಗ ತೆರವು

ಪೌರ ಕಾರ್ಮಿಕರ ಸಂಘ: ಅಣ್ಣಪ್ಪ ನೂತನ ಅಧ್ಯಕ್ಷ

Union Leadership: ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ತಾಲ್ಲೂಕು ಪೌರ ಕಾರ್ಮಿಕರ ಸಂಘವನ್ನು ರಚಿಸಲಾಗಿದ್ದು, ಅಣ್ಣಪ್ಪ ಅವರನ್ನು ಅಧ್ಯಕ್ಷರಾಗಿ ಹಾಗೂ ವೆಂಕಟೇಶ ಮೂರ್ತಿಯನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
Last Updated 18 ಡಿಸೆಂಬರ್ 2025, 6:11 IST
ಪೌರ ಕಾರ್ಮಿಕರ ಸಂಘ: ಅಣ್ಣಪ್ಪ ನೂತನ ಅಧ್ಯಕ್ಷ

ಆನ್‌ಲೈನ್ ಬುಕ್ಕಿಂಗ್ ಆರಂಭ: ದಿನಕ್ಕೆ 156 ಜನರಿಗೆ ಅವಕಾಶ 

ತುಂಭಿ ಏವಿಯೇಷನ್ ಸಹಯೋಗದಲ್ಲಿ ಗಿರಿ–ಶಿಖರ ವೈಮಾನಿಕ ದರ್ಶನಕ್ಕೆ 18 ದಿನ ಹೆಲಿ ಟೂರಿಸಂ
Last Updated 18 ಡಿಸೆಂಬರ್ 2025, 6:10 IST
ಆನ್‌ಲೈನ್ ಬುಕ್ಕಿಂಗ್ ಆರಂಭ: ದಿನಕ್ಕೆ 156 ಜನರಿಗೆ ಅವಕಾಶ 

ಚಿಕ್ಕಮಗಳೂರು | 512 ಎಕರೆ ಕಬಳಿಕೆ ಯತ್ನ: ದಾಖಲೆಗಳು ನಕಲಿ!

ಮೂಡಿಗೆರೆ ತಹಶೀಲ್ದಾರ್ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖ
Last Updated 18 ಡಿಸೆಂಬರ್ 2025, 0:14 IST
ಚಿಕ್ಕಮಗಳೂರು | 512 ಎಕರೆ ಕಬಳಿಕೆ ಯತ್ನ: ದಾಖಲೆಗಳು ನಕಲಿ!

ಕಡೂರು | ಗಾರ್ಮೆಂಟ್ ಕಂಪನಿ ಕಾರ್ಯಾರಂಭ: ಗರಿಗೆದರಿದ ಉದ್ಯೋಗದ ಕನಸು

Kaduru Industrial Area: ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಅತ್ಯಂತ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಹೊಂದಿರುವ ಕಡೂರಿನ ಹೊರವಲಯದಲ್ಲಿ ಉದ್ಯಮಗಳು ಕಾರ್ಯಾರಂಭಕ್ಕೆ ಮುಂದಾಗಿದ್ದು, ಉದ್ಯೋಗ ಆಕಾಂಕ್ಷಿಗಳಲ್ಲಿ ಹೊಸ ಆಶಾಭಾವನೆ ಮೂಡಿದೆ
Last Updated 17 ಡಿಸೆಂಬರ್ 2025, 7:19 IST
ಕಡೂರು | ಗಾರ್ಮೆಂಟ್ ಕಂಪನಿ ಕಾರ್ಯಾರಂಭ: ಗರಿಗೆದರಿದ ಉದ್ಯೋಗದ ಕನಸು

ಆಲ್ದೂರು | ಆವತಿ ಪಿಎಚ್‌ಸಿ: ಆರು ತಿಂಗಳಿನಿಂದ ವೈದ್ಯರಿಲ್ಲದೇ ರೋಗಿಗಳ ಪರದಾಟ!

Avathi PHC Doctor Shortage: ಆಲ್ದೂರು: ಇಲ್ಲಿಗೆ ಸಮೀಪದ ಆವತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರು ತಿಂಗಳಿನಿಂದ ವೈದ್ಯರಿಲ್ಲದೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ
Last Updated 17 ಡಿಸೆಂಬರ್ 2025, 7:19 IST
ಆಲ್ದೂರು | ಆವತಿ ಪಿಎಚ್‌ಸಿ: ಆರು ತಿಂಗಳಿನಿಂದ ವೈದ್ಯರಿಲ್ಲದೇ ರೋಗಿಗಳ ಪರದಾಟ!
ADVERTISEMENT

ಚಿಕ್ಕಮಗಳೂರು | ಹೌಸಿಂಗ್ ಬೋರ್ಡ್‌: ಎಲ್ಲೆಲ್ಲೂ ಕಸದ ರಾಶಿ,ದುರ್ವಾಸನೆ ನಡುವೆ ಜೀವನ

ಪ್ರತಿಷ್ಠಿತ ಬಡಾವಣೆಯ ರಸ್ತೆ ಬದಿಯಲ್ಲಿ ಕಸ
Last Updated 17 ಡಿಸೆಂಬರ್ 2025, 7:17 IST
ಚಿಕ್ಕಮಗಳೂರು | ಹೌಸಿಂಗ್ ಬೋರ್ಡ್‌: ಎಲ್ಲೆಲ್ಲೂ ಕಸದ ರಾಶಿ,ದುರ್ವಾಸನೆ ನಡುವೆ ಜೀವನ

ಮಕ್ಕಳು ನಾಡು–ನುಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ: ಮನಸುಳಿ ಮೋಹನ್

ಸದ್ವಿದ್ಯಾ ಶಾಲೆಯಲ್ಲಿ ರಸಋಷಿ ಕುವೆಂಪು ರಚಿತ ನಾಡಗೀತೆಯ ಶತ ವಸಂತ ಸಂಭ್ರಮಾಚರಣೆ
Last Updated 17 ಡಿಸೆಂಬರ್ 2025, 7:15 IST
ಮಕ್ಕಳು ನಾಡು–ನುಡಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ: ಮನಸುಳಿ ಮೋಹನ್

ಕೊಪ್ಪಕ್ಕೆ ಎಫ್ಎಸ್ಓ ಕಚೇರಿ ತರದಿದ್ದರೆ ಕಾನೂನು ಹೋರಾಟ: ಎಸ್.ಎನ್.ರಾಮಸ್ವಾಮಿ

Farmer Protest Koppa: ‘ರೈತರ ಭೂಮಿ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಒಂದು ತಿಂಗಳಲ್ಲಿ ಅರಣ್ಯ ವ್ಯವಸ್ಥಾಪನಾ ಅಧಿಕಾರಿ (ಎಫ್ಎಸ್ಓ) ಕಚೇರಿ ಕೊಪ್ಪಕ್ಕೆ ವರ್ಗಾಯಿಸದಿದ್ದರೆ ಕಾನೂನಾತ್ಮಕ ಹೋರಾಟ ಮಾಡಲಾಗುವುದು' ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಎಚ್ಚರಿಸಿದರು.
Last Updated 17 ಡಿಸೆಂಬರ್ 2025, 7:14 IST
ಕೊಪ್ಪಕ್ಕೆ ಎಫ್ಎಸ್ಓ ಕಚೇರಿ ತರದಿದ್ದರೆ ಕಾನೂನು ಹೋರಾಟ: ಎಸ್.ಎನ್.ರಾಮಸ್ವಾಮಿ
ADVERTISEMENT
ADVERTISEMENT
ADVERTISEMENT