ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PHOTOS | ಜಿ.ಮಾದೇಗೌಡ ‘ಹೋರಾಟದ ಹಾದಿ’

ಮಂಡ್ಯ: ಅನಾರೋಗ್ಯದಿಂದ ಬಳಲುತ್ತಿದ್ದ ರೈತಹಿತರಕ್ಷಣಾ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಜಿ.ಮಾದೇಗೌಡ ಶನಿವಾರ ಭಾರತೀನಗರದ ಜಿ.ಮಾದೇಗೌಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಿಧನರಾದರು. 94 ವರ್ಷ ವಯಸ್ಸಿನ ಜಿ.ಮಾದೇಗೌಡರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದು ಐಸಿಯುನಲ್ಲಿ ಚಿಕಿತ್ಸೆ ಪಡೆಯತ್ತಿದ್ದರು.
Last Updated 17 ಜುಲೈ 2021, 15:36 IST
ಅಕ್ಷರ ಗಾತ್ರ
ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಮಾಜಿ ಸಂಸದ ಜಿ.ಮಾದೇಗೌಡ
ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಮಾಜಿ ಸಂಸದ ಜಿ.ಮಾದೇಗೌಡ
ಬಾಲಗಂಗಾಧರನಾಥ ಸ್ವಾಮೀಜಿ ಅವರೊಂದಿಗೆ ಮಾಜಿ ಸಂಸದ ಜಿ.ಮಾದೇಗೌಡ
ADVERTISEMENT
ಪ್ರತಿಭಟನೆಯೊಂದರಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಪ್ರತಿಭಟನೆಯೊಂದರಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಪ್ರತಿಭಟನೆಯೊಂದರಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಮಂಡ್ಯ ಜಿಲ್ಲಾ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಮಂಡ್ಯ ಜಿಲ್ಲಾ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಮಂಡ್ಯ ಜಿಲ್ಲಾ ಹೈನುಗಾರಿಕೆ ಮತ್ತು ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಕೋಳಿ ಸಾಕಾಣಿಕೆದಾರರ ಸಮ್ಮೇಳನಲ್ಲಿ ಜಿ.ಮಾದೇಗೌಡ ಭಾಗವಹಿಸಿದ್ದರು.
ಧರಣಿ ಉದ್ದೇಶಿಸಿ ಜಿ.ಮಾದೇಗೌಡ ಮಾತನಾಡಿದರು.
ಧರಣಿ ಉದ್ದೇಶಿಸಿ ಜಿ.ಮಾದೇಗೌಡ ಮಾತನಾಡಿದರು.
ಧರಣಿ ಉದ್ದೇಶಿಸಿ ಜಿ.ಮಾದೇಗೌಡ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT