ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ಶಿವಮೊಗ್ಗ

ADVERTISEMENT

ಸರ್ಕಾರಿ ಯೋಜನೆಗೆ ಬಂಗಾರಪ್ಪ ಹೆಸರಿಡಿ: ಈಡಿಗರ ಸಂಘ ಮನವಿ

Last Updated 21 ಅಕ್ಟೋಬರ್ 2025, 19:34 IST
ಸರ್ಕಾರಿ ಯೋಜನೆಗೆ ಬಂಗಾರಪ್ಪ ಹೆಸರಿಡಿ: ಈಡಿಗರ ಸಂಘ ಮನವಿ

26ಕ್ಕೆ ‘ಶ್ರೀ ಲಲಿತಾದೇವಿ ವಿಜಯ’ ಕೃತಿ ಬಿಡುಗಡೆ

ರಾಜರಾಜೇಶ್ವರಿ ಕೃಪಾಪೋಷಿತ ಯಕ್ಷಮೇಳವು ಅ. 26ರಂದು ಸಂಜೆ 4.25 ಕ್ಕೆ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ‘ಶ್ರೀಲಲಿತಾದೇವಿ ವಿಜಯ’ ಯಕ್ಷ ಕೃತಿ ಬಿಡುಗಡೆ ಸಮಾರಂಭವನ್ನು ಆಯೋಜಿಸಿದೆ.
Last Updated 21 ಅಕ್ಟೋಬರ್ 2025, 5:03 IST
26ಕ್ಕೆ ‘ಶ್ರೀ ಲಲಿತಾದೇವಿ ವಿಜಯ’ ಕೃತಿ ಬಿಡುಗಡೆ

ಶಾಸಕ ಬೇಳೂರು ವಿರುದ್ಧದ ಆರೋಪ ನಿರಾಧಾರ: ಚಂದ್ರಮೌಳಿ ಗೌಡ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡ
Last Updated 21 ಅಕ್ಟೋಬರ್ 2025, 5:01 IST
ಶಾಸಕ ಬೇಳೂರು ವಿರುದ್ಧದ ಆರೋಪ ನಿರಾಧಾರ: ಚಂದ್ರಮೌಳಿ ಗೌಡ

ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಪ್ರದೇಶ 10ವರ್ಷಗಳಲ್ಲಿ ಮೂರು ಪಟ್ಟು ವಿಸ್ತರಣೆ

Crop Shift: ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆ ಪ್ರದೇಶ ಮೂರುಪಟ್ಟು ಹೆಚ್ಚಾಗಿದೆ. ಭತ್ತ ಮತ್ತು ಮುಸುಕಿನ ಜೋಳದ ಬೆಳೆ ಪ್ರದೇಶ ಕಡಿಮೆಯಾಗಿದ್ದು, ರೈತರು ಖಾತರಿ ಆದಾಯಕ್ಕಾಗಿ ಅಡಿಕೆಗೆ ತಿರುಗಿದ್ದಾರೆ. ಆಹಾರ ಉತ್ಪಾದನೆ ಕುಸಿತ ಆತಂಕ ಹೆಚ್ಚಿಸಿದೆ.
Last Updated 21 ಅಕ್ಟೋಬರ್ 2025, 5:00 IST
ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಬೆಳೆಪ್ರದೇಶ 10ವರ್ಷಗಳಲ್ಲಿ ಮೂರು ಪಟ್ಟು ವಿಸ್ತರಣೆ

ದನ ಕಳ್ಳ ಸಾಗಾಣೆ ಮಾಹಿತಿದಾರನ ಕೊಲೆ ಯತ್ನ: ನಾಲ್ವರ ಬಂಧನ

HOLEHONNUR: ಸಮೀಪದ ಮೂಡಲ ವಿಠಲಾಪುರ ಗ್ರಾಮದಲ್ಲಿ ಭಾನುವಾರ ಹಳೆ ದ್ವೇಷದ ಕಾರಣಕ್ಕೆ ಗುಂಪೊಂದು ಯುವಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದೆ. ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಬಂಧಿಸಲಾಗಿದೆ.
Last Updated 21 ಅಕ್ಟೋಬರ್ 2025, 4:57 IST
ದನ ಕಳ್ಳ ಸಾಗಾಣೆ ಮಾಹಿತಿದಾರನ ಕೊಲೆ ಯತ್ನ: ನಾಲ್ವರ ಬಂಧನ

ಚಿಕ್ಕ ವಯಸ್ಸಿನಲ್ಲೇ ಈಜು ಕಲಿಯಲು ಪ್ರೋತ್ಸಾಹಿಸಿ: ಮೈತ್ರಿ ಪಾಟೀಲ್

swimming– ‘ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕವಾಗಿರುವ ಈಜು ಕಲಿಯಲು ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಪೋಷಕರು ಪ್ರೋತ್ಸಾಹಿಸಬೇಕು’ ಎಂದು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಹೇಳಿದರು.
Last Updated 21 ಅಕ್ಟೋಬರ್ 2025, 4:51 IST
ಚಿಕ್ಕ ವಯಸ್ಸಿನಲ್ಲೇ ಈಜು ಕಲಿಯಲು ಪ್ರೋತ್ಸಾಹಿಸಿ: ಮೈತ್ರಿ ಪಾಟೀಲ್

ನವೆಂಬರ್‌ನಲ್ಲಿ 800 ಕೆಪಿಎಸ್‌ ಶಾಲೆಗಳ ಉದ್ಘಾಟನೆ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗದಲ್ಲಿ ಸಿಎಂ ಚಾಲನೆ; ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ವ್ಯವಸ್ಥೆ: ಮಧು ಬಂಗಾರಪ್ಪ
Last Updated 20 ಅಕ್ಟೋಬರ್ 2025, 19:42 IST
ನವೆಂಬರ್‌ನಲ್ಲಿ 800 ಕೆಪಿಎಸ್‌ ಶಾಲೆಗಳ ಉದ್ಘಾಟನೆ:  ಸಚಿವ ಮಧು ಬಂಗಾರಪ್ಪ
ADVERTISEMENT

ಅಂಗನವಾಡಿ ಕಾರ್ಯಕರ್ತೆಯರು ವಾತ್ಸಲ್ಯ ನೀಡುವ ತಾಯಿ ಸ್ವರೂಪರು: ನ್ಯಾಯಾಧೀಶ ಸಂತೋಷ್

Women Empowerment: ಶಿವಮೊಗ್ಗದಲ್ಲಿ ನಡೆದ ‘ಪೋಷಣ್ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್ ಅವರು ಅಂಗನವಾಡಿ ಕಾರ್ಯಕರ್ತರು ತಾಯಿ ಸ್ವರೂಪರಾಗಿದ್ದಾರೆ ಎಂದು ಹೇಳಿದರು.
Last Updated 20 ಅಕ್ಟೋಬರ್ 2025, 5:08 IST
ಅಂಗನವಾಡಿ ಕಾರ್ಯಕರ್ತೆಯರು ವಾತ್ಸಲ್ಯ ನೀಡುವ ತಾಯಿ ಸ್ವರೂಪರು: ನ್ಯಾಯಾಧೀಶ ಸಂತೋಷ್

ಶಿವಮೊಗ್ಗ - ಭದ್ರಾವತಿ ರೈಲು ಮಾರ್ಗ ಪರಿಶೀಲನೆ: ವಾಹನಗಳ ಓಡಾಟಕ್ಕೆ ಬದಲಿ ಮಾರ್ಗ

Shivamogga-Bhadravati Rail Check: ಎಲ್‌ಸಿ.ನಂ: 35,38 ಮತ್ತು 38/ಎ ಗಳನ್ನು ಮುಚ್ಚಲು, ವಾಹನಗಳು ಮತ್ತು ಸಾರ್ವಜನಿಕರು ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕಾಗಿದೆ. ವಿವಿಧ ದಿನಗಳಲ್ಲಿ ತಾತ್ಕಾಲಿಕ ಮಾರ್ಗಗಳ ವ್ಯವಸ್ಥೆ.
Last Updated 20 ಅಕ್ಟೋಬರ್ 2025, 5:07 IST
ಶಿವಮೊಗ್ಗ - ಭದ್ರಾವತಿ ರೈಲು ಮಾರ್ಗ ಪರಿಶೀಲನೆ: ವಾಹನಗಳ ಓಡಾಟಕ್ಕೆ ಬದಲಿ ಮಾರ್ಗ

ತೀರ್ಥಹಳ್ಳಿ | ಕಾರ್ಯಕರ್ತರ ವಿಶ್ವಾಸಕ್ಕೆ ಅಧ್ಯಕ್ಷ ಸ್ಥಾನ ಹಂಚಿಕೆ: ಆರಗ ಲೇವಡಿ

BJP Statement: ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಬಹುಮತದಲ್ಲಿದ್ದರೂ ಪದವಿಗಳ ಹಂಚಿಕೆಯಲ್ಲಿ ಕಾರ್ಯಕರ್ತರ ವಿಶ್ವಾಸವನ್ನು ದುರ್ಬಳಕೆ ಮಾಡುತ್ತಿರುವುದಾಗಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಬಿಜೆಪಿ ಈ ಆಡಳಿತವನ್ನು ಲೇವಡಿ ಮಾಡಿದೆ.
Last Updated 20 ಅಕ್ಟೋಬರ್ 2025, 5:07 IST
ತೀರ್ಥಹಳ್ಳಿ | ಕಾರ್ಯಕರ್ತರ ವಿಶ್ವಾಸಕ್ಕೆ ಅಧ್ಯಕ್ಷ ಸ್ಥಾನ ಹಂಚಿಕೆ: ಆರಗ ಲೇವಡಿ
ADVERTISEMENT
ADVERTISEMENT
ADVERTISEMENT