ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ ಅವರ ಫೋಟೊ ಗ್ಯಾಲರಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ (104) ಹೃದಯಾಘಾತದಿಂದ‌ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಬುಧವಾರ ಮಧ್ಯಾಹ್ನ ನಿಧನರಾದರು. ಇಳಿವಯಸ್ಸಿನಲ್ಲೂ ಚಟುವಟಿಕೆಯಿಂದ ಇದ್ದ ಅವರು ಹಲವು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಅವರಕೆಲವುಚಿತ್ರಗಳು ಇಲ್ಲಿವೆ.
Last Updated 26 ಮೇ 2021, 10:14 IST
ಅಕ್ಷರ ಗಾತ್ರ
ಡಾ.ಎಚ್.ಎಸ್ ದೊರೆಸ್ವಾಮಿ- ಪ್ರಜಾವಾಣಿ ಚಿತ್ರ
ಡಾ.ಎಚ್.ಎಸ್ ದೊರೆಸ್ವಾಮಿ- ಪ್ರಜಾವಾಣಿ ಚಿತ್ರ
ಡಾ.ಎಚ್.ಎಸ್ ದೊರೆಸ್ವಾಮಿ- ಪ್ರಜಾವಾಣಿ ಚಿತ್ರ
ADVERTISEMENT
ಹಿರಿಯ ಸ್ವಾತಂತ್ರ್ಯ ಸೇನಾನಿ ಶ್ರೀ ಎಚ್ ಎಸ್ ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು ಎಚ್.ಎಸ್. ದೊರೆಸ್ವಾಮಿ ಮತ್ತು ಲಲಿತಮ್ಮ ದೊರೆಸ್ವಾಮಿ ಅವರಿಗೆ ಗೌರವಾರ್ಪಣೆ ಮಾಡಿದರು. ಪಾಟೀಲ್ ಪುಟ್ಟಪ್ಪ, ಇಂದೂದರ ಹೊನ್ನಾಪುರ, ಪ್ರಕಾಶ್ ರೈ, ಡಾ.ವಿಜಯಾ ಮತ್ತು ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಹಿರಿಯ ಸ್ವಾತಂತ್ರ್ಯ ಸೇನಾನಿ ಶ್ರೀ ಎಚ್ ಎಸ್ ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು ಎಚ್.ಎಸ್. ದೊರೆಸ್ವಾಮಿ ಮತ್ತು ಲಲಿತಮ್ಮ ದೊರೆಸ್ವಾಮಿ ಅವರಿಗೆ ಗೌರವಾರ್ಪಣೆ ಮಾಡಿದರು. ಪಾಟೀಲ್ ಪುಟ್ಟಪ್ಪ, ಇಂದೂದರ ಹೊನ್ನಾಪುರ, ಪ್ರಕಾಶ್ ರೈ, ಡಾ.ವಿಜಯಾ ಮತ್ತು ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಹಿರಿಯ ಸ್ವಾತಂತ್ರ್ಯ ಸೇನಾನಿ ಶ್ರೀ ಎಚ್ ಎಸ್ ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು ಎಚ್.ಎಸ್. ದೊರೆಸ್ವಾಮಿ ಮತ್ತು ಲಲಿತಮ್ಮ ದೊರೆಸ್ವಾಮಿ ಅವರಿಗೆ ಗೌರವಾರ್ಪಣೆ ಮಾಡಿದರು. ಪಾಟೀಲ್ ಪುಟ್ಟಪ್ಪ, ಇಂದೂದರ ಹೊನ್ನಾಪುರ, ಪ್ರಕಾಶ್ ರೈ, ಡಾ.ವಿಜಯಾ ಮತ್ತು ಇತರರು ಇದ್ದಾರೆ –ಪ್ರಜಾವಾಣಿ ಚಿತ್ರ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಅವರ ಪತ್ನಿ ಲಲಿತಮ್ಮ –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಅವರ ಪತ್ನಿ ಲಲಿತಮ್ಮ –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಅವರ ಪತ್ನಿ ಲಲಿತಮ್ಮ –ಪ್ರಜಾವಾಣಿ ಚಿತ್ರ/ಆನಂದ್ ಬಕ್ಷಿ
ಜಿಗ್ನೇಶ್ ಮೇವಾನಿ ಜೊತೆ ಎಚ್‌.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಜಿಗ್ನೇಶ್ ಮೇವಾನಿ ಜೊತೆ ಎಚ್‌.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಜಿಗ್ನೇಶ್ ಮೇವಾನಿ ಜೊತೆ ಎಚ್‌.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಎಂ.ಜಿ. ರಸ್ತೆಯ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆಯಲ್ಲಿ ಎಚ್‌.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಎಂ.ಜಿ. ರಸ್ತೆಯ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆಯಲ್ಲಿ ಎಚ್‌.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಎಂ.ಜಿ. ರಸ್ತೆಯ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆಯಲ್ಲಿ ಎಚ್‌.ಎಸ್. ದೊರೆಸ್ವಾಮಿ–ಪ್ರಜಾವಾಣಿ ಚಿತ್ರ
ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂಘಟನೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಕಲ್ಪ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗುಜರಾತ್‍ನ ಶಾಸಕ ಜಿಗ್ನೇಶ್ ಮೇವಾನಿ ಮತ್ತಿತರರು –ಪ್ರಜಾವಾಣಿ ಚಿತ್ರ
ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂಘಟನೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಕಲ್ಪ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗುಜರಾತ್‍ನ ಶಾಸಕ ಜಿಗ್ನೇಶ್ ಮೇವಾನಿ ಮತ್ತಿತರರು –ಪ್ರಜಾವಾಣಿ ಚಿತ್ರ
ಸಂವಿಧಾನದ ಉಳಿವಿಗಾಗಿ ಕರ್ನಾಟಕ ಸಂಘಟನೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂಕಲ್ಪ ಸಮಾವೇಶದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಗುಜರಾತ್‍ನ ಶಾಸಕ ಜಿಗ್ನೇಶ್ ಮೇವಾನಿ ಮತ್ತಿತರರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT