PHOTOS | ಜೆಡಿಎಸ್ 'ಜನತಾ ಜಲಧಾರೆ'ಗೆ ಚಾಲನೆ
UPDATED : Apr 16 2022, 15:16 IST
ರಾಜ್ಯದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ಜಾತ್ಯತೀತ ಜನತಾ ದಳವು 'ಜನತಾ ಜಲಧಾರೆ' ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಲಮಟ್ಟಿಯ ಕೃಷ್ಣಾ ನದಿ ತೀರದಲ್ಲಿ ಗಂಗಾಪೂಜೆ ನೆರವೇರಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಹಾಗೂ ಪಕ್ಷದ ಮುಖಂಡರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
HD Kumaraswamy | Politics | JDS | Krishna River |'ಜನತಾ ಜಲಧಾರೆ' ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡರಿಂದ ಚಾಲನೆ
ಕೃಷ್ಣಾ ನದಿಗೆ ಗಂಗಾಪೂಜೆ ನೆರವೇರಿಸಿದ ಎಚ್ಡಿಕೆ
ಕೃಷ್ಣೆಗೆ ಬಾಗಿನ ಸಮರ್ಪಿಸಿದ ಜೆಡಿಎಸ್ ಮುಖಂಡರು
ಆಲಮಟ್ಟಿ ಆಣೆಕಟ್ಟೆ ವೃತ್ತದಿಂದ ಕೃಷ್ಣಾ ನದಿ ತಟದ ಚಂದ್ರಮ್ಮಾ ದೇವಿ ದೇವಸ್ಥಾನದ ವರೆಗೆ ಭವ್ಯ ಮೆರವಣಿಗೆ
ಸಾರೋಟಿಗೆ ಮಹಿಳೆಯರಿಂದ ಪುಷ್ಪಾರ್ಚನೆ
ಪೂಜಾ ಕಾರ್ಯಕ್ರಮದಲ್ಲಿ ತಲ್ಲೀನರಾದ ಕುಮಾರಸ್ವಾಮಿ
ಗಂಗಾ ಪೂಜೆ ವೇಳೆ ಎಚ್ಡಿಕೆಗೆ ಜೆಡಿಎಸ್ ನಾಯಕರ ಸಾಥ್
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಗ್ಲಾಮರ್ ಗೊಂಬೆ ನಿಖಿತಾ ಶರ್ಮಾ: ಹೃದಯ ಬಡಿತ ಹೆಚ್ಚಿಸಿಕೊಂಡ ಪಡ್ಡೆ ಹುಡುಗರು!
UPDATED : Jun 25 2022, 14:56 IST
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ನಿಖಿತಾ ಶರ್ಮಾ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಪ್ಯಾರಿಸ್ನಲ್ಲಿ ‘ಕನಸಿನ ರಾಣಿ‘: ಮಗ, ಮಗಳೊಂದಿಗೆ ಪ್ರವಾಸದಲ್ಲಿ ಮಿಂದ ನಟಿ ಮಾಲಾಶ್ರೀ
UPDATED : Jun 23 2022, 12:13 IST
ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ತಾಯಿಯೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಮಗ, ಮಗಳೊಂದಿಗೆ ಮಾಲಾಶ್ರೀ
ಕುಟುಂಬದೊಂದಿಗೆ ಮಾಲಾಶ್ರೀ
ಮಾಲಾಶ್ರೀ
ಮಾಲಾಶ್ರೀ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ನಾಗ ಚೈತನ್ಯ ಜೊತೆ ಶೋಭಿತಾ ಧುಲಿಪಾಲ ಡೇಟಿಂಗ್: ‘ಮೇಜರ್‘ ಬೆಡಗಿಯ ಬಿಂದಾಸ್ ಫೋಟೊಗಳು
UPDATED : Jun 22 2022, 15:01 IST
ನಟಿ ಶೋಭಿತಾ ಧುಲಿಪಾಲ ಅವರೊಂದಿಗೆ ನಾಗ ಚೈತನ್ಯ ಡೇಟಿಂಗ್ ಮಾಡುತ್ತಿರುವ ವಿಷಯ ಬಹಿರಂಗವಾಗಿದೆ. ನಟಿ ಶೋಭಿತಾ ಧುಲಿಪಾಲ ಅವರ ಬಿಂದಾಸ್ ಫೋಟೊಗಳು ಇಲ್ಲಿವೆ.
Bollywood | Naga Chaitanya |ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಶೋಭಿತಾ ಧುಲಿಪಾಲ
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos: ಮೈಸೂರು ಅರಮನೆಯೊಳಗೆ ಇಡ್ಲಿ, ಮೈಸೂರು ಪಾಕ್ ಸವಿದ ಪ್ರಧಾನಿ ಮೋದಿ
UPDATED : Jun 21 2022, 18:45 IST
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ಅರಮನೆಯಲ್ಲಿ ಕೆಲ ಸಮಯ ಕಳೆದರು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಹ್ವಾನದ ಮೇರೆಗೆ ಅವರೊಂದಿಗೆ ಮಂಗಳವಾರ ಉಪಾಹಾರ ಸೇವಿಸಿದರು.
Mysore | Mysore palace | Narendra Modi | Mysuru | yoga day | Breakfast |ಮೈಸೂರಿನ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಅವರ ಪತ್ನಿ ತ್ರಿಷಿಕಾ ಕುಮಾರಿ ಮತ್ತು ಮಗ ಆದ್ಯವೀರ್ ಅವರು ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕ್ಯಾಮೆರಾ ಮುಂದೆ ನಿಂತ ಕ್ಷಣ.
ಅರಮನೆಯೊಳಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜವಂಶಸ್ಥರೊಂದಿಗೆ ಮಾತುಕತೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯಪಾಲರಾದ ಥಾವರ್ಚಂದ್ ಗೆಹಲೋತ್ ಇದ್ದರು.
ಹೂವಿನ ಹಾರ ಹಾಕಿ ಪ್ರಧಾನಿ ಅವರನ್ನು ಸ್ವಾಗತಿಸಿದ ಯದುವೀರ್ ಒಡೆಯರ್
ಮೈಸೂರು ಅರಮನೆಯೊಳಗೆ ಪ್ರವೇಶಿಸಿದ ಪ್ರಧಾನಿ ಮೋದಿ
ಮೋದಿ ಅವರನ್ನು ಸ್ವಾಗತಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್
ಪುಟಾಣಿ ಆದ್ಯವೀರ್ಗೆ ಹಾರ ಹಾಕಿದ ಪ್ರಧಾನಿ ನರೇಂದ್ರ ಮೋದಿ
ಹೀಗಿದೆ ಅರಮನೆಯೊಳಗೆ...
ಉಪಹಾರಕ್ಕೆ ಸಜ್ಜುಗೊಳಿಸಿರುವುದು
ಮೈಸೂರು ಅರಮನೆಯೊಳಗಿನ ನೋಟ
ಪ್ರಧಾನಿಗೆ ಉಡುಗೊರೆ ನೀಡಿದ ಪ್ರಮೋದಾದೇವಿ ಒಡೆಯರ್
ನೆನಪಿಗಾಗಿ ಕ್ಲಿಕ್....
ಗ್ಯಾಲರಿಗಳನ್ನು ಟ್ರೆಂಡಿಂಗ್ ✖
ಮನರಂಜನೆ