Karnataka Budget 2021 Infographic: ಬಜೆಟ್ ಪ್ರಮುಖಾಂಶಗಳು
ಕೋವಿಡ್ ಮತ್ತು ಆರ್ಥಿಕ ಹಿಂಜರಿತದ ಸಂಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ 8ನೇ ಬಜೆಟ್ ಮಂಡಿಸಿದ್ದಾರೆ. ಬಜೆಟ್ನಲ್ಲಿ ಏನಿದೆ, ಯಾವ ಕ್ಷೇತ್ರಕ್ಕೆ ಏನು ಕೊಡುಗೆ ನೀಡಲಾಗಿದೆ, ಹೊಸ ಯೋಜನೆಗಳೇನಿವೆ? -ಈ ಎಲ್ಲದರ ಮಾಹಿತಿ ಇನ್ಫೊಗ್ರಾಫಿಕ್ಸ್ ರೂಪದಲ್ಲಿ ಇಲ್ಲಿದೆ. – ವಿನ್ಯಾಸ: ಭಾವು ಪತ್ತಾರ್
Karnataka Budget 2021 | Budget 2021 | Budget | BS Yediyurappa |ತೆರಿಗೆ/ ಆದಾಯ ಸಂಗ್ರಹಣೆ ಗುರಿ– ವಿನ್ಯಾಸ: ಭಾವು ಪತ್ತಾರ್
ಆಯವ್ಯಯ ಪಕ್ಷಿನೋಟ – ವಿನ್ಯಾಸ: ಭಾವು ಪತ್ತಾರ್
ಮಹಿಳಾ ದಿನದ ವಿಶೇಷ – ವಿನ್ಯಾಸ: ಭಾವು ಪತ್ತಾರ್
ಮಹಿಳೆಯ ಸಬಲೀಕರಣಕ್ಕೆ ಒತ್ತು – ವಿನ್ಯಾಸ: ಭಾವು ಪತ್ತಾರ್
ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆ– ವಿನ್ಯಾಸ: ಭಾವು ಪತ್ತಾರ್
ಕೃಷಿ ಕ್ಷೇತ್ರಕ್ಕೆ ಏನೆಲ್ಲ ಇದೆ? – ವಿನ್ಯಾಸ: ಭಾವು ಪತ್ತಾರ್
ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಸ್ಥಾಪನೆ – ವಿನ್ಯಾಸ: ಭಾವು ಪತ್ತಾರ್
ವಲಯವಾರು ಅನುದಾನ ಹಂಚಿಕೆ ವಿವರ ಇಲ್ಲಿದೆ–ವಿನ್ಯಾಸ: ಭಾವು ಪತ್ತಾರ್
ಮೀನುಗಾರಿಕೆ ಮತ್ತು ಮೀನು ಮಾರಾಟ–ವಿನ್ಯಾಸ: ಭಾವು ಪತ್ತಾರ್
ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ₹31,028 ಕೋಟಿ –ವಿನ್ಯಾಸ: ಭಾವು ಪತ್ತಾರ್
ನೀರಾವರಿ ಯೋಜನೆಗಳ ಜಾರಿಗೆ ಆದ್ಯತೆ–ವಿನ್ಯಾಸ: ಭಾವು ಪತ್ತಾರ್
ಹೊಸ ತೆರಿಗೆ ಹೊರೆ ಇಲ್ಲ–ವಿನ್ಯಾಸ: ಭಾವು ಪತ್ತಾರ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos | ಧಾರವಾಡ ಹೊರವಲಯದ ಗುಡ್ಡದಲ್ಲಿ ಕಾಣಿಸಿಕೊಂಡ ಆನೆ, ಅರಣ್ಯ ಇಲಾಖೆ ಕಾರ್ಯಾಚರಣೆ
ಧಾರವಾಡದಲ್ಲಿ ನಿನ್ನೆ (ಏ.18) ಬೆಳಿಗ್ಗೆ ಸ್ವಲ್ಪ ಸಮಯ ಕಾಣಿಸಿಕೊಂಡು ಮರೆಯಾಗಿದ್ದ ಆನೆಗಾಗಿ ನಿನ್ನೆ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ ಆನೆಯು ಸೋಮವಾರ (ಏ.19) ಬೆಳಿಗ್ಗೆ ಧಾರವಾಡ ಹೊರವಲಯದ ಲಕಮನಹಳ್ಳಿಯ ಡಬಲ್ ರಸ್ತೆಯ ಪಕ್ಕದಲ್ಲಿರುವ ಗುಡ್ಡದಲ್ಲಿ ಕಾಣಿಸಿಕೊಂಡಿದೆ. ಬಳಿಕ ಆನೆಯನ್ನು ಚದುರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.
Dharwad | Elephant | Forest Department |ಕೋಪಗೊಂಡ ಆನೆಯು ಕಲ್ಲಿನ ಕಂಬವನ್ನು ಕೆಡವಿತು.
ಆನೆಯನ್ನು ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆನೆ ಓಡಿಸುವ ಕಾರ್ಯ
ಆನೆ ಬೆದರಿಸಲು ಪಟಾಕಿ ಸಿಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ ಇಲಾಖೆ ಸಿಬ್ಬಂದಿ ಆನೆ ಬೆದರಿಸಲು ಪಟಾಕಿ ಸಿಡಿಸುತ್ತಿರುವುದು.
ಆನೆ ಬೆದರಿಸಲು ಬಂದೂಕು ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಪಟಾಕಿ ಸದ್ದಿಗೆ ಬೆದರಿದ ಆನೆ
ಕೋಪಗೊಂಡ ಆನೆಯು ದೊಡ್ಡ ಮಣ್ಣಿನ ದಿಬ್ಬವನ್ನು ಕೆಡವಿತು.
ರೊಚ್ಚಿಗೆದ್ದ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿ ಓಡಲು ಮುಂದಾದ ಆನೆ
ಬೆದರಿಕೆಗೆ ಮಣಿದು ಕಾಲ್ಕಿತ್ತ ಆನೆ
ಸ್ಥಳದಿಂದ ಕಾಲ್ಕಿತ್ತು ಬೇರೆಡೆಗೆ ತೆರಳುತ್ತಿರುವ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿದ್ದ ಆನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ ನೋಡಿ: ವೀಕೆಂಡ್ ಕರ್ಫ್ಯೂ– ಹೇಗಿದೆ ರಾಷ್ಟ್ರ ರಾಜಧಾನಿ ದೆಹಲಿ?
ಸದಾ ಜನರಿಂದ ಗಿಜಿಗುಡುತ್ತಿದ್ದ ನವದೆಹಲಿ ರೈಲು ನಿಲ್ದಾಣದೆದುರು ಶನಿವಾರ ಕಂಡುಬಂದ ದೃಶ್ಯ
ಜನರಿಲ್ಲದೆ ಭಣಗುಡುತ್ತಿರುವ ದೆಹಲಿಯ ಪ್ರಸಿದ್ಧ ಕನಾಟ್ ಪ್ಲೇಸ್
ಕನಾಟ್ ಪ್ಲೇಸ್ ಮಾರುಕಟ್ಟೆ ಸಂಪೂರ್ಣ ಖಾಲಿ ಖಾಲಿ
ಜನರಿಲ್ಲದೆ ಭನಗುಡುತ್ತಿರುವ ದೆಹಲಿಯ ಪ್ರಸಿದ್ಧ ಕನಾಟ್ ಪ್ಲೇಸ್
ನವದೆಹಲಿಯ ಕನಾಟ್ ಪ್ಲೇಸ್ ಮಾರುಕಟ್ಟೆಯಲ್ಲಿ ಜನಸಂಚಾರ ಇಲ್ಲದ್ದರಿಂದ ಆಹಾರ ಸಿಗದೆ ಪರದಾಡುತ್ತಿದ್ದ ಬೀದಿ ನಾಯಿಗಳಿಗೆ ಪ್ರಾಣಿ ಪ್ರಿಯರೊಬ್ಬರು ಆಹಾರ ವಿತರಿಸುತ್ತಿದ್ದ ದೃಶ್ಯ ಶನಿವಾರ ಕಂಡು ಬಂತು
ರಾಜೀವ್ ಚೌಕ್ ರಸ್ತೆ ಬಿಕೋ ಎನ್ನುತ್ತಿದೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photo: ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವ
ಪುತ್ತೂರು/ಉಪ್ಪಿನಂಗಡಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ಮನೆತನದ ಕಡಬ ತಾಲ್ಲೂಕಿನ ಪಾಲ್ತಾಡಿ ಗ್ರಾಮದ ಕೆಳಗಿನ ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವವು ಅಚ್ಚುಕಟ್ಟಾದ ವ್ಯವಸ್ಥೆಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ವೈಭವದಿಂದ ಆರಂಭಗೊಂಡಿತು.
Naleenkumar Kateel | Nalin Kumar Kateel |ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 01
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 02
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 03
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 04
ಸಂಸದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತರವಾಡು ಮನೆಯಲ್ಲಿ ನಡೆದ ಧರ್ಮ ನೇಮೋತ್ಸವದ ಚಿತ್ರ 05
ಧರ್ಮ ನೇಮೋತ್ಸವದಲ್ಲಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಮುಖಂಡ ಮಿಥುನ್ ರೈ ಭಾಗವಹಿಸಿದ್ದರು. ಚಿತ್ರ 06
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
Photos- ಸಾರಿಗೆ ನೌಕರರ ಮುಷ್ಕರದಿಂದ ರಾಜ್ಯದ ವಿವಿಧೆಡೆ ಜನರ ಪರದಾಟ
ಯಶವಂತಪುರ ಬಸ್ ಡಿಪೋ ನಲ್ಲಿ ಬಸ್ ಗಳು ನಿಂತಿರುವ ದೃಶ್ಯ
ಕೆಂಪೇಗೌಡ ಬಸ್ ನಿಲ್ದಾಣದ ದೃಶ್ಯ
ಮೆಜೆಸ್ಟಿಕ್ ಬಸ್ ನಿಲ್ದಾಣದ ದೃಶ್ಯ
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆಟವಾಡುತ್ತಿರುವ ಪೊಲೀಸರು
ಬೆಂಗಳೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಕಮಲ್ ಪಂತ್
ಜಾಲಹಳ್ಳಿಯಲ್ಲಿ ಪರದಾಡುತ್ತಿರುವ ಜನರು
ಗುರುಗುಂಟೆಪಾಳ್ಯದ ದೃಶ್ಯ
ಚಾಮರಾಜನಗರದ ದೃಶ್ಯ
ಮಂಗಳೂರು ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ