ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಮಂಗಳವಾರ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಕಡೆಗೋಲು ಕೃಷ್ಣನಿಗೆ 1,108 ಸೀಯಾಳ (ಎಳನೀರು) ಅಭಿಷೇಕ ಹಾಗೂ ವಿಶೇಷ ಪಂಚಾಮೃತ ಅಭಿಷೇಕವನ್ನು ಮಾಡಲಾಯಿತು.ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯ ತೀರ್ಥ ಸ್ವಾಮೀಜಿ, ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ‌ಮಠದ ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
Last Updated 30 ಜೂನ್ 2020, 7:23 IST
ಅಕ್ಷರ ಗಾತ್ರ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
ADVERTISEMENT
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ
Photos | ಉಡುಪಿ ಕೃಷ್ಣನಿಗೆ ಮಹಾಭಿಷೇಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT