ಭಾನುವಾರ, 11 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿಮಾ ಜಗತ್ತು

ADVERTISEMENT

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ರಾಮಮೂರ್ತಿ ಎಂ.ಜಿ ಅಧ್ಯಕ್ಷ

ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ಹಿರಿಯ ನಿರ್ಮಾಪಕ ರಾಮಮೂರ್ತಿ ಎಂ.ಜಿ ಆಯ್ಕೆಯಾಗಿದ್ದಾರೆ.
Last Updated 11 ಜನವರಿ 2026, 3:05 IST
ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ರಾಮಮೂರ್ತಿ ಎಂ.ಜಿ ಅಧ್ಯಕ್ಷ

ಕಲ್ಟ್ ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ

Jaskaran Singh: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹಾಗೂ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ನಟನೆಯ 'ಕಲ್ಟ್' ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ‘ದ್ವಾಪರ...’ ಹಾಡಿನ ಮೂಲಕ ಕನ್ನಡಿಗರ ಮನ ಗೆದ್ದಿರುವ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ ಸೂಚಿಸಿದ್ದಾರೆ.
Last Updated 10 ಜನವರಿ 2026, 12:19 IST
ಕಲ್ಟ್ ಚಿತ್ರದ ‘ಹೃದಯವೂ ಕೇಳದೆ’ ಹಾಡಿಗೆ ಪಂಜಾಬಿ ಗಾಯಕ ಜಸ್ಕರಣ್ ಸಿಂಗ್ ಮೆಚ್ಚುಗೆ

ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

Ma Inti Bangaram Teaser: ಎರಡು ವರ್ಷಗಳ ವಿರಾಮದ ಬಳಿಕ ನಟಿ ಸಮಂತಾ ರುತ್ ಪ್ರಭು ಮತ್ತೆ ನಟನೆಗೆ ಮರಳಿದ್ದಾರೆ. ಕನ್ನಡದ ನಟ ದೂದ್ ಪೇಡಾ ದಿಗಂತ್‌ ಮಂಚಾಲೆ ಹಾಗೂ ಸಮಂತಾ ನಟನೆಯಲ್ಲಿ ಮೂಡಿಬರುತ್ತಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟ್ರೇಲರ್ ನಿನ್ನೆ (ಜ.9) ಶುಕ್ರವಾರದಂದು ಬಿಡುಗಡೆಯಾಗಿದೆ.
Last Updated 10 ಜನವರಿ 2026, 11:44 IST
ದೂದ್ ಪೇಡಾ ದಿಗಂತ್‌ಗೆ ಹೆಂಡತಿಯಾದ ಸಮಂತಾ; ‘ಮಾ ಇಂಟಿ ಬಂಗಾರಂ’ ಟ್ರೇಲರ್ ಬಿಡುಗಡೆ

ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್‌ ಕನಸು: ಕಿಚ್ಚನಿಂದ ಸಿಕ್ತು ಚಪ್ಪಾಳೆ

Kiccha Sudeep: ಕಿಚ್ಚ ಸುದೀಪ್ ಅವರು ವಾರದ ಪಂಜಾಯಿತಿ ನಡೆಸಲು ಬಿಗ್‌ಬಾಸ್‌ ವೇದಿಕೆಗೆ ಬಂದಿದ್ದಾರೆ. ಜೊತೆಗೆ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಅಶ್ವಿನಿ ಗೌಡ ಹಾಗೂ ಧ್ರುವಂತ್‌ಗೆ ಸುದೀಪ್ ಅವರು ಅಚ್ಚರಿ ಮೂಡಿಸಿದ್ದಾರೆ.
Last Updated 10 ಜನವರಿ 2026, 11:08 IST
ಕೊನೆಗೂ ನನಸಾಯ್ತು ಅಶ್ವಿನಿ ಗೌಡ, ಧ್ರುವಂತ್‌ ಕನಸು: ಕಿಚ್ಚನಿಂದ ಸಿಕ್ತು ಚಪ್ಪಾಳೆ

ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಚಿತ್ರದ ಹಾಡು ಬಿಡುಗಡೆ

Vinay Rajkumar: ವಿನಯ್ ರಾಜ್ ಕುಮಾರ್ ನಟನೆಯ ಗ್ರಾಮಯಣ ಚಿತ್ರದ ‘ತೊಟ್ಟಿಮನೆ ಸುಣ್ಣುದ್ ಗೋಡೆ’ ಹಾಡನ್ನು ನಿನ್ನೆ ಚಿತ್ರತಂಡ ಬಿಡುಗಡೆ ಮಾಡಿದೆ. ಸಂಪೂರ್ಣವಾಗಿ ಹಳ್ಳಿಚಿತ್ರಣ ಹೊಂದಿರುವ ಈ ಹಾಡಿಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Last Updated 10 ಜನವರಿ 2026, 10:46 IST
ವಿನಯ್ ರಾಜ್‌ಕುಮಾರ್ ನಟನೆಯ ಗ್ರಾಮಾಯಣ ಚಿತ್ರದ ಹಾಡು ಬಿಡುಗಡೆ

ಮಲೇಷ್ಯಾದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಸುತ್ತಾಟ

Lakshmi Nivasa Actress: ಕನ್ನಡದ ‘ಲಕ್ಷ್ಮೀ ನಿವಾಸ’ ಧಾರವಾಹಿಯಲ್ಲಿ ಲಲಿತಾ ಪಾತ್ರಧಾರಿ ವಿಜಯಲಕ್ಷ್ಮೀ ಸುಬ್ರಮಣಿ ಅವರು, ಮಗನ ಜತೆ ಮಲೇಷ್ಯಾ ಪ್ರವಾಸದಲ್ಲಿದ್ದಾರೆ. ಮಲೇಷ್ಯಾ ಪ್ರವಾಸದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 10 ಜನವರಿ 2026, 8:30 IST
ಮಲೇಷ್ಯಾದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ವಿಜಯಲಕ್ಷ್ಮೀ ಸುತ್ತಾಟ
err

Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ

Gulshan Devaiah Toxic Movie Exit: ಸಮಯ ಹೊಂದಾಣಿಕೆ ಆಗದ ಕಾರಣ ರಾಕಿಂಗ್ ಸ್ಟಾರ್ ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದಿಂದ ಹೊರ ನಡೆಯಬೇಕಾಯಿತು ಎಂದು ನಟ ಗುಲ್ಶನ್‌ ದೇವಯ್ಯ ಅವರು ಹೇಳಿದ್ದಾರೆ.
Last Updated 10 ಜನವರಿ 2026, 7:32 IST
Toxic Movie: ‘ಟಾಕ್ಸಿಕ್‌’ ಆಫರ್ ಕೈ ಬಿಡಲು ಕಾರಣ ತಿಳಿಸಿದ ಗುಲ್ಶನ್‌ ದೇವಯ್ಯ
ADVERTISEMENT

ಒಲಿದ ಅದೃಷ್ಟ: ಬಿಗ್‌ಬಾಸ್ 12ರ ಮೊದಲ ಫೈನಲಿಸ್ಟ್‌ ಆಗಿ ಫಿನಾಲೆ ತಲುಪಿದ ಧನುಷ್ ಗೌಡ

Bigg Boss Kannada: ಕನ್ನಡದ ಬಿಗ್‌ಬಾಸ್‌ ಸೀಸನ್ 12ರ ಮೊದಲು ಫೈನಲಿಸ್ಟ್‌ ಆಗಿ ಧನುಷ್‌ ಗೌಡ ಆಯ್ಕೆಯಾಗಿದ್ದಾರೆ. ಧನುಷ್ ಅವರು ಫಿನಾಲೆ ತಲುಪುತ್ತಿದ್ದಂತೆ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಧನುಷ್‌ ಗೌಡ ಬಿಗ್‌ಬಾಸ್‌ ಮನೆಯ ಕೊನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ.
Last Updated 10 ಜನವರಿ 2026, 7:24 IST
ಒಲಿದ ಅದೃಷ್ಟ: ಬಿಗ್‌ಬಾಸ್ 12ರ ಮೊದಲ ಫೈನಲಿಸ್ಟ್‌ ಆಗಿ ಫಿನಾಲೆ ತಲುಪಿದ ಧನುಷ್ ಗೌಡ

ಕುಟಂಬದೊಂದಿಗೆ ಕೊಡಮಣಿತ್ತಾಯ ದೈವದ ಉತ್ಸವದಲ್ಲಿ ಭಾಗಿಯಾದ ನಟಿ ರಕ್ಷಿತಾ

Kodamanithaya Festival: ನಟಿ ರಕ್ಷಿತಾ ಹಾಗೂ ಅವರ ಕುಟುಂಬ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಕೊಡಮಣಿತ್ತಾಯ ಉತ್ಸಾವದಲ್ಲಿ ಭಾಗಿಯಾಗಿದ್ದಾರೆ. ದೇವಾಸ್ಥಾನಕ್ಕೆ ಭೇಟಿ ನೀಡಿದ ಚಿತ್ರಗಳನ್ನು ಹಂಚಿಕೊಂಡ ರಕ್ಷಿತಾ ಅವರು ಕೆಲವೊಮ್ಮೆ ಸಣ್ಣ ನೆನಪುಗಳು ಹೃದಯವನ್ನು ಆವರಿಸಿಕೊಂಡು ಬಿಡುತ್ತವೆ.
Last Updated 10 ಜನವರಿ 2026, 6:37 IST
ಕುಟಂಬದೊಂದಿಗೆ ಕೊಡಮಣಿತ್ತಾಯ ದೈವದ ಉತ್ಸವದಲ್ಲಿ ಭಾಗಿಯಾದ ನಟಿ ರಕ್ಷಿತಾ
err

ಎಲ್ಲೆಲ್ಲೂ ಗಿಲ್ಲಿಯದ್ದೇ ಹವಾ: ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ

Instagram Followers Record: ಕನ್ನಡ ಬಿಗ್‌ಬಾಸ್‌ 12ನೇ ಆವೃತ್ತಿ ಫಿನಾಲೆ ಹಂತಕ್ಕೆ ತಲುಪಿದೆ. ಇನ್ನೇನು ಬಿಗ್‌ಬಾಸ್‌ ಫಿನಾಲೆಯ ದಿನಾಂಕ ಅಧಿಕೃತವಾಗಿ ಘೋಷಣೆಯಾಗಬೇಕಿದೆ. ಇದರ ನಡುವೆ ಗಿಲ್ಲಿ ನಟ ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆಯನ್ನು ಮಾಡಿದ್ದಾರೆ.
Last Updated 10 ಜನವರಿ 2026, 6:09 IST
ಎಲ್ಲೆಲ್ಲೂ ಗಿಲ್ಲಿಯದ್ದೇ ಹವಾ: ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದ ನಟ
ADVERTISEMENT
ADVERTISEMENT
ADVERTISEMENT