ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸಿನಿಮಾ ಜಗತ್ತು

ADVERTISEMENT

ಬಾಕ್ಸ್‌ ಆಫೀಸ್‌ನಲ್ಲಿ 'ದಿ ರಾಜಾ ಸಾಬ್‌' ಸದ್ದು: 4 ದಿನದಲ್ಲಿ ₹201 ಕೋಟಿ ಗಳಿಕೆ

Prabhas Movie: ಮಾರುತಿ ನಿರ್ದೇಶನದ, ನಟ ಪ್ರಭಾಸ್‌ ಅಭಿನಯದ ‘ದಿ ರಾಜಾ ಸಾಬ್‌’ ಚಿತ್ರವು 4 ದಿನಗಳಲ್ಲಿ ಬರೋಬ್ಬರಿ ₹201 ಕೋಟಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.
Last Updated 13 ಜನವರಿ 2026, 8:02 IST
ಬಾಕ್ಸ್‌ ಆಫೀಸ್‌ನಲ್ಲಿ 'ದಿ ರಾಜಾ ಸಾಬ್‌' ಸದ್ದು: 4 ದಿನದಲ್ಲಿ ₹201 ಕೋಟಿ ಗಳಿಕೆ

ಬಿಗ್‌ಬಾಸ್‌ನಿಂದ ಹೊರಬಂದ ರಾಶಿಕಾಗೆ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ: ವಿಡಿಯೊ

BBK12 Rashika Shetty: ಇನ್ನೇನು ಫಿನಾಲೆಗೆ ಕಾಲಿಡುವ ಹೊತ್ತಲ್ಲೇ ಕಳೆದ ವಾರ (ಭಾನುವಾರ) ರಾಶಿಕಾ ಶೆಟ್ಟಿ ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಟಾಸ್ಕ್ ಕ್ವೀನ್ ಎಂದೇ ಖ್ಯಾತಿ ಪಡೆದುಕೊಂಡಿರುವ ರಾಶಿಕಾ ಶೆಟ್ಟಿಗೆ ಕುಟುಂಬಸ್ಥರು, ಸ್ನೇಹಿತರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
Last Updated 13 ಜನವರಿ 2026, 7:32 IST
ಬಿಗ್‌ಬಾಸ್‌ನಿಂದ ಹೊರಬಂದ ರಾಶಿಕಾಗೆ ಕುಟುಂಬಸ್ಥರಿಂದ ಅದ್ಧೂರಿ ಸ್ವಾಗತ: ವಿಡಿಯೊ

BIGG BOSS 12: ಗಿಲ್ಲಿ ನಟನ ತಾಯಿಗೆ ವಿಶೇಷ ಉಡುಗೊರೆ ನೀಡಿದ ಅಶ್ವಿನಿ ಗೌಡ

Ashwini Gowda: ಕನ್ನಡದ ಬಿಗ್‌ಬಾಸ್ ಸೀಸನ್ 12 ಮುಕ್ತಾಯ ಹಂತದಲ್ಲಿದೆ. ಗ್ರ್ಯಾಂಡ್‌ ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಸೀಸನ್ ವಿನ್ನರ್ ಯಾರಾಗಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಮನೆಮಾಡಿದೆ. ಇದರೆ ನಡುವೆ ಅಶ್ವಿನಿ ಗೌಡ ಅವರು ಗಿಲ್ಲಿ ನಟನ ತಾಯಿಗೆ ವಿಶೇಷವಾದ ಉಡುಗೊರೆ ಒಂದನ್ನು ನೀಡಿದ್ದಾರೆ.
Last Updated 13 ಜನವರಿ 2026, 7:06 IST
BIGG BOSS 12: ಗಿಲ್ಲಿ ನಟನ ತಾಯಿಗೆ ವಿಶೇಷ ಉಡುಗೊರೆ ನೀಡಿದ ಅಶ್ವಿನಿ ಗೌಡ

ಧರ್ಮೇಂದ್ರ ಧೈರ್ಯಶಾಲಿಯಾಗಿದ್ದರು: ಸಹನಟನನ್ನು ನೆನೆದ ಹಿರಿಯ ನಟಿ ಸುಹಾಸಿನಿ

Dharmendra Memories: ಬಾಲಿವುಡ್ ದಂತಕಥೆ ಧರ್ಮೇಂದ್ರ ಅವರ ಕೊನೆಯ ಚಿತ್ರ 'ಇಕ್ಕಿಸ್' ಸಿನಿಮಾದಲ್ಲಿ ಅವರೊಂದಿಗೆ ನಟಿಸಿರುವ ಹಿರಿಯ ನಟಿ ಸುಹಾಸಿನಿ ಮುಲೆ ಅವರು ಸಂದರ್ಶನವೊಂದರಲ್ಲಿ ಧರ್ಮೇಂದ್ರ ಅವರ ಆತ್ಮೀಯತೆ ಹಾಗೂ ಹೃದಯಸ್ಪರ್ಶಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 13 ಜನವರಿ 2026, 6:50 IST
ಧರ್ಮೇಂದ್ರ ಧೈರ್ಯಶಾಲಿಯಾಗಿದ್ದರು: ಸಹನಟನನ್ನು ನೆನೆದ ಹಿರಿಯ ನಟಿ ಸುಹಾಸಿನಿ

‘ಅಂಜನಿಪುತ್ರ’ದ ಹಾಡು ಚಿತ್ರೀಕರಣಗೊಂಡ ಜಾಗಕ್ಕೆ ಧೃತಿ ಪುನೀತ್ ರಾಜ್‌ಕುಮಾರ್ ಭೇಟಿ

Drithi Puneeth Rajkumar: ದಿವಂಗತ ಪುನೀತ್‌ರಾಜ್‌ಕುಮಾರ್ ಅವರ ಪುತ್ರಿ ಧೃತಿ ಅವರು ‘ಅಂಜನಿಪುತ್ರ’ ಸಿನಿಮಾ ಚಿತ್ರೀಕರಣ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೇ ಫೋಟೊಗಳನ್ನು ಧೃತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಜನವರಿ 2026, 6:36 IST
‘ಅಂಜನಿಪುತ್ರ’ದ ಹಾಡು ಚಿತ್ರೀಕರಣಗೊಂಡ ಜಾಗಕ್ಕೆ ಧೃತಿ ಪುನೀತ್ ರಾಜ್‌ಕುಮಾರ್ ಭೇಟಿ
err

ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ

Sanchith Sanjeev: ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ನಟನೆಯ ‘ಮ್ಯಾಂಗೋ ಪಚ್ಚ’ ಚಿತ್ರದ ಎರಡನೇ ಹಾಡು ಜನವರಿ 14ರಂದು ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ. ‘ಅರಗಿಣಿಯೇ.. ನಿನ್ನ ಹೊತ್ತ ತೇರು‘ ಎಂಬ ಹಾಡು ಬಿಡುಗಡೆಗೆ ಸಜ್ಜಾಗಿದೆ ಎಂದು ಪ್ರಿಯಾ ಸುದೀಪ್ ಮಾಹಿತಿ ನೀಡಿದ್ದಾರೆ.
Last Updated 13 ಜನವರಿ 2026, 6:00 IST
ಸುದೀಪ್ ಸೋದರಳಿಯನ ಚಿತ್ರದ ಅರಗಿಣಿಯೇ.. ಹಾಡಿಗೆ ಸಾನ್ವಿ ಧ್ವನಿ: ನಾಳೆ ಬಿಡುಗಡೆ

ಒಂದೇ ಫ್ರೇಮ್‌ನಲ್ಲಿ ‘ಶಾಸ್ತ್ರಿ’ ನಟಿ ಮಾನ್ಯ ನಾಯ್ಡು ಕುಟುಂಬ: ಚಿತ್ರಗಳು ಇಲ್ಲಿವೆ

Manya Naidu Daughter Birthday: ಡಾ ವಿಷ್ಣುವರ್ಧನ್ ಜೊತೆ ‘ವರ್ಷ’, ದರ್ಶನ್ ಜೊತೆ ‘ಶಾಸ್ತ್ರಿ’, ಶ್ರೀಮುರಳಿ ಜೊತೆ ‘ಶಂಭು’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದವರು ಮಾನ್ಯ ನಾಯ್ಡು ಅವರು ಖುಷಿಯಲ್ಲಿದ್ದಾರೆ. ಇತ್ತೀಚೆಗೆ ನಟಿ ಮಾನ್ಯ ಅವರು ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
Last Updated 13 ಜನವರಿ 2026, 5:58 IST
ಒಂದೇ ಫ್ರೇಮ್‌ನಲ್ಲಿ ‘ಶಾಸ್ತ್ರಿ’ ನಟಿ ಮಾನ್ಯ ನಾಯ್ಡು ಕುಟುಂಬ: ಚಿತ್ರಗಳು ಇಲ್ಲಿವೆ
err
ADVERTISEMENT

ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

Kantara Oscar Entry: ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡು 'ಕಾಂತಾರ ಅಧ್ಯಾಯ 1' ಸಿನಿಮಾಕ್ಕೆ ಶುಭಾಶಯ ಕೋರಿದ್ದಾರೆ. ಆದರೆ ಮೆಚ್ಚುಗೆ ವ್ಯಕ್ತಪಡಿಸುವ ಭರದಲ್ಲಿ ಎಡವಟ್ಟು ಮಾಡಿದ್ದಾರೆ.
Last Updated 13 ಜನವರಿ 2026, 4:29 IST
ಆಸ್ಕರ್ ಅಂಗಳಕ್ಕೆ 'ಕಾಂತಾರ ಅಧ್ಯಾಯ 1': ಶುಭ ಕೋರುವ ವೇಳೆ ನಟ ಒಬೆರಾಯ್‌ ಎಡವಟ್ಟು

‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

Kannada Movie Launch: ‘ಮನಸಾಗಿದೆ’ ಮತ್ತು ‘ಮಂಡ್ಯ ಹೈದ’ ಸಿನಿಮಾ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡಿರುವ ಯುವ ನಟ ಅಭಯ್‌ ಚಂದ್ರು ಮೂರನೇ ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.
Last Updated 13 ಜನವರಿ 2026, 0:44 IST
‘ವೀರಂ ವಿರೋಧಂ’ ಸಿನಿಮಾಗೆ ಆರ್‌.ಚಂದ್ರು ಸಾಥ್‌

ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಪೂರೈಸಿದ ನಟಿ ರಾಣಿ ಮುಖರ್ಜಿ

Rani Mukerji: 1996ರಲ್ಲಿ ‘ರಾಜಾ ಕಿ ಆಯೇಗಿ ಬಾರಾತ್‌’ ಸಿನಿಮಾ ಮೂಲಕ ನಟಿ ರಾಣಿ ಮುಖರ್ಜಿ ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಉರುಳಿದೆ.
Last Updated 13 ಜನವರಿ 2026, 0:01 IST
ಬಣ್ಣದ ಲೋಕಕ್ಕೆ ಕಾಲಿಟ್ಟು 30 ವರ್ಷ ಪೂರೈಸಿದ ನಟಿ ರಾಣಿ ಮುಖರ್ಜಿ
ADVERTISEMENT
ADVERTISEMENT
ADVERTISEMENT