ಬುಧವಾರ, 28 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು ಜ. 31ಕ್ಕೆ ಬಿಡುಗಡೆ

Dhanveer Gowda: ಧನ್ವೀರ್ ಗೌಡ ಹಾಗೂ ಸಂಜನಾ ಆನಂದ್ ನಟನೆಯ ‘ಹಯಗ್ರೀವ’ ಚಿತ್ರದ ‘ಮೊದಲನೆಯ ಮಾತು’ ಹಾಡಿನ ಬಿಡುಗೆಡೆ ದಿನಾಂಕ ಚಿತ್ರತಂಡ ಘೋಷಣೆ ಮಾಡಿದೆ.
Last Updated 28 ಜನವರಿ 2026, 10:07 IST
ಧನ್ವೀರ್ ನಟನೆಯ ಹಯಗ್ರೀವ ಚಿತ್ರದ ಹಾಡು ಜ. 31ಕ್ಕೆ ಬಿಡುಗಡೆ

JC Movie: ಜೈಲಿನ ಡಾರ್ಕ್‌ನೆಸ್ ಪಯಣದ ಬಗ್ಗೆ ಡಾಲಿ ಧನಂಜಯ್ ಮಾತು

Judicial Custody: ಡಾಲಿ ಪಿಕ್ಚರ್ಸ್ ನಿರ್ಮಾಣದ ಜೆಸಿ ಜುಡಿಷಿಯಲ್ ಕಸ್ಟಡಿ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ ಈ ಕುರಿತು ಚಿತ್ರದ ನಿರ್ಮಾಪಕ ಡಾಲಿ ಧನಂಜಯ್ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಚಿತ್ರದ ಮೂಲಕ ಏನಾದರೂ ಸಂದೇಶ ಕೊಡಬೇಕು ಎನ್ನುವುದು ಗುರಿ
Last Updated 28 ಜನವರಿ 2026, 9:33 IST
JC Movie: ಜೈಲಿನ ಡಾರ್ಕ್‌ನೆಸ್ ಪಯಣದ ಬಗ್ಗೆ ಡಾಲಿ ಧನಂಜಯ್ ಮಾತು

ಆನ್‌ಲೈನ್‌ನಲ್ಲಿ ‘ಹೇಳಿ ಹೋಗು ಕಾರಣ’ ನಕಲಿ ಪುಸ್ತಕ ಮಾರಾಟ: ಭಾವನಾ ಬೆಳಗೆರೆ ಗರಂ

Fake Kannada Book: ಹೇಳಿ ಹೋಗು ಕಾರಣ ಪ್ರೇಮ ಕಾದಂಬರಿ ಓದುಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೀಶೋ, ಫ್ಲಿಪ್ ಕಾರ್ಟ್, ಅಮೆಜಾನ್‌ಗಳಲ್ಲಿ ಪುಸ್ತಕವನ್ನು ಖರೀದಿಸುತ್ತಿದ್ದಾರೆ. ಪುಸ್ತಕವನ್ನು ನಕಲು ಮಾಡಿ, ಕಡಿಮೆ ಬೆಲೆಯಲ್ಲಿ ಓದುಗರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಭಾವನಾ ಬೆಳಗೆರೆ ಆರೋಪಿಸಿದ್ದಾರೆ.
Last Updated 28 ಜನವರಿ 2026, 8:30 IST
ಆನ್‌ಲೈನ್‌ನಲ್ಲಿ ‘ಹೇಳಿ ಹೋಗು ಕಾರಣ’ ನಕಲಿ ಪುಸ್ತಕ ಮಾರಾಟ: ಭಾವನಾ ಬೆಳಗೆರೆ ಗರಂ

ಮೋಹನ್‌ಲಾಲ್, ಮಮ್ಮುಟ್ಟಿ ನಟನೆಯ ‘ಪೇಟ್ರಿಯಾಟ್’ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ

Malayalam Cinema: ಮಲಯಾಳಂನ ಬಹುನಿರೀಕ್ಷಿತ ಮೋಹನ್‌ಲಾಲ್ ಹಾಗೂ ಮಮ್ಮುಟ್ಟಿ ನಟನೆಯ 'ಪೇಟ್ರಿಯಾಟ್' ಚಿತ್ರವು ಏಪ್ರಿಲ್‌ 23ರಂದು ತೆರೆ ಕಾಣಲಿದೆ. ‘ಮಾಲಿಕ್‘, ‘ಟೇಕ್ ಆಫ್’ ಚಿತ್ರದಿಂದ ಖ್ಯಾತ ಪಡೆದ ಮಹೇಶ್ ನಾರಾಯಣನ್ ಅವರು 'ಪೇಟ್ರಿಯಾಟ್' ಚಿತ್ರವನ್ನು ನಿರ್ದೇಶಿಸಿದ್ದಾರೆ.
Last Updated 28 ಜನವರಿ 2026, 6:36 IST
ಮೋಹನ್‌ಲಾಲ್, ಮಮ್ಮುಟ್ಟಿ ನಟನೆಯ ‘ಪೇಟ್ರಿಯಾಟ್’ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ

ಮಾತಿನ ಮಲ್ಲಿ ಮಲ್ಲಮ್ಮನ ಬದುಕು ಬದಲಿಸಿದ ಬಿಗ್‌ಬಾಸ್‌ ಶೋ: ಹೊಸ ಪಯಣ ಆರಂಭ

Bigg Boss mallamma: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಸೀಸನ್ 12 ಇತ್ತೀಚೆಗೆ ಅದ್ಧೂರಿಯಾಗಿ ಅಂತ್ಯ ಕಂಡಿತ್ತು. ಬಿಗ್‌ಬಾಸ್‌ ಕಾರ್ಯಕ್ರಮದಿಂದ ಸಾಕಷ್ಟು ಸ್ಪರ್ಧಿಗಳು ಜನಪ್ರಿಯತೆ ಪಡೆದುಕೊಂಡು, ಸಿನಿಮಾ, ಸಿನಿಮಾ ಅಂತ ಸಕ್ರಿಯರಾಗಿದ್ದಾರೆ.
Last Updated 28 ಜನವರಿ 2026, 5:49 IST
ಮಾತಿನ ಮಲ್ಲಿ ಮಲ್ಲಮ್ಮನ ಬದುಕು ಬದಲಿಸಿದ ಬಿಗ್‌ಬಾಸ್‌ ಶೋ: ಹೊಸ ಪಯಣ ಆರಂಭ

ಕನ್ನಡದ ಮೊದಲ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಸುವರ್ಣ ಸಂಭ್ರಮ

Publicity Agency: ಕನ್ನಡದ ಮೊದಲ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಸುವರ್ಣ ಸಂಭ್ರಮ. ಅದರ ಬೆನ್ನಲ್ಲೇ ವಿಶೇಷ ಲಾಂಛನವನ್ನು ಸಂಸ್ಥೆ ಇತ್ತೀಚೆಗಷ್ಟೇ ಅನಾವರಣಗೊಳಿಸಿತು.
Last Updated 28 ಜನವರಿ 2026, 0:30 IST
ಕನ್ನಡದ ಮೊದಲ ಸಿನಿಮಾ ಪ್ರಚಾರ ಸಂಸ್ಥೆ ರಾಘವೇಂದ್ರ ಚಿತ್ರವಾಣಿಗೆ ಸುವರ್ಣ ಸಂಭ್ರಮ

New Movie: ಐದು ಭಾಷೆಗಳಲ್ಲಿ ‘ಜಿರೋ ಟು ಒನ್‌’

Kannada Movie: ನಾಗವೇಣಿ ಸಂತೋಷ್‌ ನಿರ್ದೇಶಿಸಿ, ನಟಿಸುತ್ತಿರುವ ‘ಜಿರೋ ಟು ಒನ್‌’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಈ ಚಿತ್ರವು ಕನ್ನಡ, ಇಂಗ್ಲಿಷ್‌ ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳಲಿದ್ದು, ಐದು ಭಾಷೆಗಳಲ್ಲಿ ತೆರೆಕಾಣಲಿದೆ.
Last Updated 28 ಜನವರಿ 2026, 0:30 IST
New Movie: ಐದು ಭಾಷೆಗಳಲ್ಲಿ ‘ಜಿರೋ ಟು ಒನ್‌’
ADVERTISEMENT

Kannada Movies: ಸೆಟ್ಟೇರಲು ಸಜ್ಜಾದ ‘ತಿಕ್ಲು ರಾಮ’

Kannada Cinema: ಮಂಜುಕವಿ ನಿರ್ದೇಶನದ ‘ತಿಕ್ಲು ರಾಮ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ನಟ ಚೇತನ್‌ ಚಿತ್ರದ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
Last Updated 28 ಜನವರಿ 2026, 0:30 IST
Kannada Movies: ಸೆಟ್ಟೇರಲು ಸಜ್ಜಾದ ‘ತಿಕ್ಲು ರಾಮ’

ಠಾಣೆ ಮೆಟ್ಟಿಲೇರಿದ ವಾರಗಿತ್ತಿಯರ ಕಲಹ: ನಟಿ ಕಾವ್ಯಾಗೌಡ ಸೇರಿದಂತೆ 7ಜನರ ಮೇಲೆ FIR

Domestic Dispute FIR: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಕಾವ್ಯಾಗೌಡ ಹಾಗೂ ಪ್ರೇಮಾ ಅವರು ಪರಸ್ಪರ ದೂರು–ಪ್ರತಿದೂರು ನೀಡಿದ್ದು, ಒಟ್ಟು ಏಳು ಮಂದಿ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್‌ಗಳು ದಾಖಲಾಗಿವೆ.
Last Updated 27 ಜನವರಿ 2026, 23:30 IST
ಠಾಣೆ ಮೆಟ್ಟಿಲೇರಿದ ವಾರಗಿತ್ತಿಯರ ಕಲಹ: ನಟಿ ಕಾವ್ಯಾಗೌಡ ಸೇರಿದಂತೆ 7ಜನರ ಮೇಲೆ FIR

ಹಿನ್ನೆಲೆ ಗಾಯನಕ್ಕೆ ವಿದಾಯ: ಅರಿಜಿತ್‌ ಸಿಂಗ್ ಘೋಷಣೆ

Arijit Singh Retirement: ಹಿನ್ನೆಲೆ ಗಾಯನದಿಂದ ನಿವೃತ್ತಿ ತೆಗೆದುಕೊಳ್ಳುತ್ತಿರುವೆ. ಹೊಸದಾಗಿ ಯಾವುದೇ ಸಂಗೀತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುವುದಿಲ್ಲ’ ಎಂದು ಖ್ಯಾತ ಗಾಯಕ ಅರಿಜಿತ್‌ ಸಿಂಗ್ ಮಂಗಳವಾರ ಘೋಷಿಸಿದ್ದಾರೆ.
Last Updated 27 ಜನವರಿ 2026, 20:40 IST
ಹಿನ್ನೆಲೆ ಗಾಯನಕ್ಕೆ ವಿದಾಯ: ಅರಿಜಿತ್‌ ಸಿಂಗ್ ಘೋಷಣೆ
ADVERTISEMENT
ADVERTISEMENT
ADVERTISEMENT