ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

45 Movie: ಏಕಕಾಲಕ್ಕೆ 7 ಜಿಲ್ಲೆಗಳಲ್ಲಿ ‘45’ ಸಿನಿಮಾದ ಟ್ರೇಲರ್ ಬಿಡುಗಡೆ

45 Movie Release: ಬೆಂಗಳೂರು: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಮಲ್ಟಿಸ್ಟಾರರ್ ‘45’ ಚಿತ್ರದ ಟ್ರೇಲರ್ ಇಂದು ಏಕಕಾಲಕ್ಕೆ ಏಳು ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ.
Last Updated 15 ಡಿಸೆಂಬರ್ 2025, 7:49 IST
45 Movie: ಏಕಕಾಲಕ್ಕೆ 7 ಜಿಲ್ಲೆಗಳಲ್ಲಿ ‘45’ ಸಿನಿಮಾದ ಟ್ರೇಲರ್ ಬಿಡುಗಡೆ

ಅವಳಿ–ಜವಳಿ ಮಕ್ಕಳಿಗೆ ಜನ್ಮ ನೀಡಿದ ರಾಮಾಚಾರಿ ಖ್ಯಾತಿಯ ನಟಿ ಐಶ್ವರ್ಯ ಸಾಲಿಮಠ

Ramachari Actress Motherhood: ಕನ್ನಡ ಕಿರುತೆರೆ ನಟಿ ಐಶ್ವರ್ಯ ಸಾಲಿಮಠ ಅವಳಿ–ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಐಶ್ವರ್ಯ ಸಾಲಿಮಠ ಹಾಗೂ ವಿನಯ್​ ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Last Updated 15 ಡಿಸೆಂಬರ್ 2025, 7:38 IST
ಅವಳಿ–ಜವಳಿ ಮಕ್ಕಳಿಗೆ ಜನ್ಮ ನೀಡಿದ ರಾಮಾಚಾರಿ ಖ್ಯಾತಿಯ ನಟಿ ಐಶ್ವರ್ಯ ಸಾಲಿಮಠ

ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌

Messi Bollywood Meeting: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸದಲ್ಲಿದ್ದು, ಬಾಲಿವುಡ್ ನಟ ನಟಿಯರಾದ ಶಾರುಖ್ ಖಾನ್, ಶ್ರದ್ಧಾ ಕಪೂರ್, ಕರೀನಾ ಕಪೂರ್, ಅಜಯ್ ದೇವಗನ್ ಸೇರಿದಂತೆ ಅನೇಕರ ಭೇಟಿ ಆಗಿದ್ದಾರೆ.
Last Updated 15 ಡಿಸೆಂಬರ್ 2025, 7:32 IST
ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌

ವಿವಾದದ ನಡುವೆಯೂ ಯಶಸ್ಸು: ₹ 300 ಕೋಟಿ ಬಾಚಿಕೊಂಡ ರಣವೀರ್ ಸಿಂಗ್ 'ಧುರಂಧರ್'

Dhurandhar First Week Collection: ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಸಿನಿಮಾ ಬಿಡುಗೆಯಾಗಿ ಒಂದು ವಾರ ಕಳೆದಿದೆ. ಆದರೆ, ಚಿತ್ರಮಂದಿರಗಳಲ್ಲಿ ಚಿತ್ರದ ಅಬ್ಬರ ಕಡಿಮೆಯಾಗಿಲ್ಲ. ಇದೀಗ ಸಿನಿಮಾದ ಮೊದಲ ವಾರದ ಗಳಿಕೆಯ ಕುರಿತು ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
Last Updated 15 ಡಿಸೆಂಬರ್ 2025, 7:05 IST
ವಿವಾದದ ನಡುವೆಯೂ ಯಶಸ್ಸು: ₹ 300 ಕೋಟಿ ಬಾಚಿಕೊಂಡ ರಣವೀರ್ ಸಿಂಗ್ 'ಧುರಂಧರ್'

ಸದ್ದಿಲ್ಲದೆ ದಾಂಪತ್ಯಕ್ಕೆ ಅಡಿಯಿಟ್ಟ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ

Brahmagantu Actress geetha-bharathi-bhat Wedding: ಕನ್ನಡದ ನಟಿ ಗೀತಾ ಭಾರತಿ ಭಟ್ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಟಿಸಿದ್ದ ಗೀತಾ ಭಾರತಿ ಭಟ್ ಇದೀಗ ಹಸೆಮಣೆ ಏರಿದ್ದಾರೆ.
Last Updated 15 ಡಿಸೆಂಬರ್ 2025, 7:03 IST
ಸದ್ದಿಲ್ಲದೆ ದಾಂಪತ್ಯಕ್ಕೆ ಅಡಿಯಿಟ್ಟ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ

‘ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಸಿಗದು’: ದಿಲೀಪ್ ಆರೋಪ ಮುಕ್ತಿಗೆ ಭಾವನಾ ಅಸಮಾಧಾನ

bhavana menon, Dileep Case: 2017ರಲ್ಲಿ ಕೇರಳದಲ್ಲಿ ನಡೆದ ಅಪಹರಣ, ಅತ್ಯಾಚಾರ ಪ್ರಕರಣ ಒಂದರಲ್ಲಿ ಆರೋಪಿಯಾಗಿದ್ದ ನಟ, ನಿರ್ಮಾಪಕ ದಿಲೀಪ್‌ರನ್ನು ಕೇರಳದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೆ ನಟಿ ಭಾವನ ಮೆನನ್ ಸುದೀರ್ಘ ಪೋಸ್ಟ್ ಬರೆದುಕೊಂಡಿದ್ದಾರೆ.
Last Updated 15 ಡಿಸೆಂಬರ್ 2025, 6:29 IST
‘ಪ್ರತಿಯೊಬ್ಬರಿಗೂ ಸಮಾನ ನ್ಯಾಯ ಸಿಗದು’: ದಿಲೀಪ್ ಆರೋಪ ಮುಕ್ತಿಗೆ ಭಾವನಾ ಅಸಮಾಧಾನ

ಪ್ರದೀಪ್ ವರ್ಮ ನಿರ್ದೇಶನದ ಪ್ರೇಮಿಯ ಹಾಡು ಬಿಡುಗಡೆ

Kannada Romantic Song: ಅದ್ವಿಕ್ ಮತ್ತು ಸಾತ್ವಿಕಾ ಅಭಿನಯದ ‘ಪ್ರೇಮಿ’ ಚಿತ್ರದ ‘ಮನಸ್ಸು ಏನೋ ಕಾಡಿದೆ’ ಎಂಬ ಪ್ರಥಮ ಹಾಡು ಬಿಡುಗಡೆಯಾಗಿದೆ. ನೈಜ ಕಥೆಯನ್ನು ಆಧರಿಸಿದ ಪ್ರೇಮಕಥೆ ಚಿತ್ರಕ್ಕೆ ಎಸ್. ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ.
Last Updated 15 ಡಿಸೆಂಬರ್ 2025, 5:09 IST
ಪ್ರದೀಪ್ ವರ್ಮ ನಿರ್ದೇಶನದ ಪ್ರೇಮಿಯ ಹಾಡು ಬಿಡುಗಡೆ
ADVERTISEMENT

ಚಿತ್ರಮಂದಿರಗಳಲ್ಲಿ ‘ಧುರಂಧರ್’ ಅಬ್ಬರ

Ranveer Singh Movie: ರಣವೀರ್ ಸಿಂಗ್ ಅಭಿನಯದ ಧುರಂಧರ್ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ. ದೇಶಭಕ್ತಿ, ಬೇಹುಗಾರಿಕೆ ಹಾಗೂ ಪಾಕಿಸ್ತಾನದ ಭೂಗತ ಜಗತ್ತು ನೆಲೆಯಲ್ಲಿ ರೂಪುಗೊಂಡ ಚಿತ್ರ...
Last Updated 15 ಡಿಸೆಂಬರ್ 2025, 0:25 IST
ಚಿತ್ರಮಂದಿರಗಳಲ್ಲಿ ‘ಧುರಂಧರ್’ ಅಬ್ಬರ

ಬಾಲಿವುಡ್‌ಗೆ ಹೊರಟ ‘ಮಂಸೋರೆ’

Mansore Hindi Film: ಕನ್ನಡದ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಬಾಲಿವುಡ್ ಪ್ರವೇಶಿಸಿದ್ದಾರೆ. ಜೂಲಿಯೆಟ್ ಎಂಬ ಸಿನಿಮಾದ ನಿರ್ದೇಶನ ಮಾಡುತ್ತಿರುವ ಅವರು...
Last Updated 15 ಡಿಸೆಂಬರ್ 2025, 0:20 IST
ಬಾಲಿವುಡ್‌ಗೆ ಹೊರಟ ‘ಮಂಸೋರೆ’

‘ನೀ ನನ್ನ ದೇವತೆ’ ಎಂದ ‘ಸೂರಿ ಅಣ್ಣ’

Kannada Movie Song: ‘ಸಲಗ’ ದಿನೇಶ್ ಅಭಿನಯದ ‘ಸೂರಿ ಅಣ್ಣ’ ಚಿತ್ರದ ‘ನೀ ನನ್ನ ದೇವತೆ’ ಎಂಬ ಹೃದಯಸ್ಪರ್ಶಿ ಹಾಡು ಬಿಡುಗಡೆಯಾಗಿದೆ. ಚಿತ್ರ ಕುಟುಂಬದ ಅಸ್ತಿತ್ವ ಮತ್ತು ನಂಬಿಕೆಯನ್ನು ಕುರಿತ ಸಂದೇಶವೊಂದನ್ನು ಹೊಂದಿದೆ.
Last Updated 14 ಡಿಸೆಂಬರ್ 2025, 23:17 IST
‘ನೀ ನನ್ನ ದೇವತೆ’ ಎಂದ ‘ಸೂರಿ ಅಣ್ಣ’
ADVERTISEMENT
ADVERTISEMENT
ADVERTISEMENT