ಶನಿವಾರ, 28 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಿನಿಮಾ ಜಗತ್ತು

ADVERTISEMENT

ದಾಂಪತ್ಯದಲ್ಲಿ ಬಿರುಕು: ವಿಜಯ್ ಸಂಸಾರದ ಬಗ್ಗೆ ಮಾತನಾಡಿದ್ದ ಅಪ್ಪನ ವಿಡಿಯೊ ವೈರಲ್

Vijay Divorce: ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ವಿಜಯ್ ತಂದೆ ಚಂದ್ರಶೇಖರ್ ಅವರು ಮಗ, ಸೊಸೆ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Last Updated 28 ಫೆಬ್ರುವರಿ 2026, 7:29 IST
ದಾಂಪತ್ಯದಲ್ಲಿ ಬಿರುಕು: ವಿಜಯ್ ಸಂಸಾರದ ಬಗ್ಗೆ ಮಾತನಾಡಿದ್ದ ಅಪ್ಪನ ವಿಡಿಯೊ ವೈರಲ್

ಹುಚ್ಚು ಅಭಿಮಾನಿಯಾಗಿದ್ದ ಸಂಗೀತಾ,ನಟ ವಿಜಯ್‌ಗೆ ವಿಚ್ಛೇದನ ನೀಡಲು ಮುಂದಾಗಿದ್ದೇಕೆ?

Vijay Wife Sangeetha: ನಟ, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರ ಪತ್ನಿ ಸಂಗೀತಾ ಅವರು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
Last Updated 28 ಫೆಬ್ರುವರಿ 2026, 6:55 IST
ಹುಚ್ಚು ಅಭಿಮಾನಿಯಾಗಿದ್ದ ಸಂಗೀತಾ,ನಟ ವಿಜಯ್‌ಗೆ ವಿಚ್ಛೇದನ ನೀಡಲು ಮುಂದಾಗಿದ್ದೇಕೆ?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಗಾಯಕ ಅನಿರುದ್ಧ ಶಾಸ್ತ್ರಿ–ಶ್ರೇಯಾ ಬಾಲಾಜಿ

Shreya Balaji: ‘ಸರಿಗಮಪ’, ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆ. 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಅನಿರುದ್ಧ ಶಾಸ್ತ್ರಿ
Last Updated 28 ಫೆಬ್ರುವರಿ 2026, 6:13 IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡದ ಗಾಯಕ ಅನಿರುದ್ಧ ಶಾಸ್ತ್ರಿ–ಶ್ರೇಯಾ ಬಾಲಾಜಿ

ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ

Ranav Gowda: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿ ಮೂಲಕ ಖ್ಯಾತಿ ಪಡೆದುಕೊಂಡಿರುವ ರಾಣವ್ ಗೌಡ ಹಾಗೂ ರಾಧಾ ಭಗವತಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೊವನ್ನು ಹಂಚಿಕೊಂಡ ಈ ಜೋಡಿ
Last Updated 28 ಫೆಬ್ರುವರಿ 2026, 5:25 IST
ಧಾರಾವಾಹಿ ಅಲ್ಲ, ನಿಜ ಜೀವನದಲ್ಲೂ ಒಂದಾದ ಅಮೃತಧಾರೆ ರಾಣವ್ ಗೌಡ, ರಾಧಾ ಭಗವತಿ ಜೋಡಿ

ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ

Veera Kambala Movie Review: ಕಂಬಳದ ಸುತ್ತ ಸುತ್ತುವ ಕಾಲ್ಪನಿಕ ಕಥೆ ‘ವೀರ ಕಂಬಳ’. ತುಳುನಾಡಿನ ಸಾಂಸ್ಕೃತಿಕ ಲೋಕ, ಕಂಬಳದ ನಂಬಿಕೆ ಹಾಗೂ ಆಚರಣೆಗಳನ್ನು ನಿರ್ದೇಶಕರು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 27 ಫೆಬ್ರುವರಿ 2026, 15:24 IST
ವೀರ ಕಂಬಳ ಸಿನಿಮಾ ವಿಮರ್ಶೆ: ತುಳುನಾಡಿನ ಸಂಸ್ಕೃತಿ ದರ್ಶನ ಮಾಡುವ ಚಿತ್ರ

ಕನ್ನಡದ ಹೆಮ್ಮೆ, ಜಾಗತಿಕ ಪಥ: ಹೊಂಬಾಳೆ ಫಿಲ್ಮ್ಸ್‌ ಮಹತ್ವದ ಹೆಜ್ಜೆ

Hombale Films Overseas Distribution: ರಾಜಕುಮಾರ, ಕೆಜಿಎಫ್ ಚಾಪ್ಟರ್ 1 ಮತ್ತು 2, ಕಾಂತಾರ, ಕಾಂತಾರ ಅಧ್ಯಾಯ–1, ಮಹಾವತಾರ ನರಸಿಂಹ ಮತ್ತು ಸಲಾರ್ ನಂತಹ ಹಿಟ್ ಸಿನಿಮಾಗಳ ಮೂಲಕ ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ಹೊಂಬಾಳೆ ಫಿಲ್ಮ್ಸ್, ಈಗ ‘ಓವರ್ಸೀಸ್
Last Updated 27 ಫೆಬ್ರುವರಿ 2026, 12:32 IST
ಕನ್ನಡದ ಹೆಮ್ಮೆ, ಜಾಗತಿಕ ಪಥ: ಹೊಂಬಾಳೆ ಫಿಲ್ಮ್ಸ್‌ ಮಹತ್ವದ ಹೆಜ್ಜೆ

ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ

Malayalam Actor Dileep: ಭಾರಿ ವಿವಾದಕ್ಕೆ ಕಾರಣವಾಗಿದ್ದ 2017ರ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳ ಚಿತ್ರನಟ ದಿಲೀಪ್ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಕೇರಳ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿದೆ.
Last Updated 27 ಫೆಬ್ರುವರಿ 2026, 12:14 IST
ಲೈಂಗಿಕ ದೌ‌ರ್ಜನ್ಯ ಪ್ರಕರಣ: ಮಲಯಾಳ ನಟ ದಿಲೀಪ್ ವಿರುದ್ಧ ಹೈಕೋರ್ಟ್‌ಗೆ ಮೇಲ್ಮನವಿ
ADVERTISEMENT

ಕೇರಳ ಸ್ಟೋರಿ–2 ಸಿನಿಮಾ ಬಿಡುಗಡೆ ಗೆ ಹೈಕೋರ್ಟ್‌ ಅಸ್ತು

The Kerala Story 2 Verdict: ವಿವಾದಿತ ‘ದಿ ಕೇರಳ ಸ್ಟೋರಿ–2’ ಚಿತ್ರ ಬಿಡುಗಡೆಗೆ ಏಕ ಸದಸ್ಯ ಪೀಠ ನೀಡಿದ್ದ ತಡೆಯನ್ನು ಕೇರಳ ಹೈಕೋರ್ಟ್‌ ಶುಕ್ರವಾರ ತೆರವುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಸ್‌.ಎ. ಧರ್ಮಾಧಿಕಾರಿ ಹಾಗೂ ಪಿ.ವಿ ಬಾಲಕೃಷ್ಣನ್ ಅವರಿದ್ದ ವಿಭಾಗೀಯ ಪೀಠವು ತಡೆ ತೆರವುಗೊಳಿಸಿತು.
Last Updated 27 ಫೆಬ್ರುವರಿ 2026, 11:42 IST
ಕೇರಳ ಸ್ಟೋರಿ–2 ಸಿನಿಮಾ ಬಿಡುಗಡೆ ಗೆ ಹೈಕೋರ್ಟ್‌ ಅಸ್ತು

ಟಿಕೆಟ್‌ ಹಣ ವಾಪಾಸ್ ಮಾಡಿ, ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಂಡ ‘ಕೇರಳ ಸ್ಟೋರಿ’

Kerala High Court: ದಿ ಕೇರಳ ಸ್ಟೋರಿ 2 ಸಿನಿಮಾ ಬಿಡುಗಡೆಯಾಗಿಲ್ಲ. ಬುಕ್ಕಿಂಗ್‌ ಆಗಿದ್ದ ಟಿಕೆಟ್ ಹಣವನ್ನು ಕೂಡ ವಾಪಾಸ್ ಮಾಡಲಾಗಿದೆ ಎಂದು ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
Last Updated 27 ಫೆಬ್ರುವರಿ 2026, 10:44 IST
ಟಿಕೆಟ್‌ ಹಣ ವಾಪಾಸ್ ಮಾಡಿ, ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಂಡ ‘ಕೇರಳ ಸ್ಟೋರಿ’

ಮದುವೆ ಬೆನ್ನಲ್ಲೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ಮಿಕಾ–ವಿಜಯ್ ದೇವರಕೊಂಡ ದಂಪತಿ

Newly Married Couple: ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಫೆಬ್ರುವರಿ ಇಪ್ಪತ್ತಾರರಂದು ಉದಯಪುರದ ಐಟಿಸಿ ಮೆಮೆಂಟೋಸ್‌ನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ಬೆನ್ನಲ್ಲೆ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Last Updated 27 ಫೆಬ್ರುವರಿ 2026, 10:22 IST
ಮದುವೆ ಬೆನ್ನಲ್ಲೆ ಸಾರ್ವಜನಿಕವಾಗಿ ಕಾಣಿಸಿಕೊಂಡ ರಶ್ಮಿಕಾ–ವಿಜಯ್ ದೇವರಕೊಂಡ ದಂಪತಿ
ADVERTISEMENT
ADVERTISEMENT
ADVERTISEMENT