ಬುಧವಾರ, 10 ಡಿಸೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

ನಟ ಚಿರಂಜೀವಿ ಹೇಳಿಕೆ: ಪ್ರಜ್ಞೆ ಕಳೆದುಕೊಂಡ ನಟ ಎಂದ ನೆಟ್ಟಿಗರು; ಏನಿದು ವಿವಾದ

Telugu Actor chiranjeevi Statement: ಇತ್ತೀಚೆಗೆ ನಡೆದ ತೆಲಂಗಾಣ ರೈಸಿಂಗ್ ಗ್ಲೋಬಲ್ ಶೃಂಗಸಭೆಯಲ್ಲಿ ತೆಲುಗು ನಟ ಚಿರಂಜೀವಿ ನೀಡಿದ ಹೇಳಿಕೆ ಇದೀಗ ವಿವಾದ ಸೃಷ್ಟಿಸಿದೆ.
Last Updated 10 ಡಿಸೆಂಬರ್ 2025, 16:10 IST
ನಟ ಚಿರಂಜೀವಿ ಹೇಳಿಕೆ: ಪ್ರಜ್ಞೆ ಕಳೆದುಕೊಂಡ ನಟ ಎಂದ ನೆಟ್ಟಿಗರು; ಏನಿದು ವಿವಾದ

ಕಾಶ್ಮೀರವನ್ನು ಕಣ್ತುಂಬಿಕೊಂಡ ನಿರೂಪಕಿ, ಶ್ವೇತಾ ಚಂಗಪ್ಪ: ಚಿತ್ರಗಳು ಇಲ್ಲಿವೆ

Shweta Changappa Photos: ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ಕಾಶ್ಮೀರ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದು, ಕಾಶ್ಮೀರದ ಪ್ರಕೃತಿ ಸೌಂದರ್ಯ ಶಾಶ್ವತವೆಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 15:30 IST
ಕಾಶ್ಮೀರವನ್ನು ಕಣ್ತುಂಬಿಕೊಂಡ ನಿರೂಪಕಿ, ಶ್ವೇತಾ ಚಂಗಪ್ಪ: ಚಿತ್ರಗಳು ಇಲ್ಲಿವೆ
err

ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್‌ಗೂ ಮುನ್ನ ದರ್ಶನ್ ಸಂದೇಶ

Darshan Jail Message: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಡಿ ಡೆವಿಲ್‌' ನಾಳೆ (ಡಿ.11) ತೆರೆಗೆ ಬರಲಿದೆ.
Last Updated 10 ಡಿಸೆಂಬರ್ 2025, 14:45 IST
ಸಿನಿಮಾದ ಯಶಸ್ಸಿನ ಮೂಲಕ ಉತ್ತರಿಸೋಣ: 'ಡೆವಿಲ್' ರಿಲೀಸ್‌ಗೂ ಮುನ್ನ ದರ್ಶನ್ ಸಂದೇಶ

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌: ರಿಲೇಷನ್‌ಶಿಪ್‌ ಬಗ್ಗೆ ಸುಳಿವು ನೀಡಿದ ನಟಿ!

Gaurav Kapoor: ನಟಿ ಕೃತಿಕಾ ಕಮ್ರಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದು, ರಿಲೇಷನ್‌ಶಿಪ್‌ನಲ್ಲಿದ್ದಾರೆ ಎಂಬ ಊಹಾಪೋಹಾಗಳಿಗೆ ಇದೀಗ ಪುಷ್ಠಿ ಸಿಕ್ಕಿದೆ.
Last Updated 10 ಡಿಸೆಂಬರ್ 2025, 14:26 IST
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌: ರಿಲೇಷನ್‌ಶಿಪ್‌ ಬಗ್ಗೆ ಸುಳಿವು ನೀಡಿದ ನಟಿ!

ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಸಲ್ಮಾನ್ ಖಾನ್

Salman Khan: ತಮ್ಮ ಪ್ರಚಾರ, ವ್ಯಕ್ತಿತ್ವದ ಹಕ್ಕುಗಳನ್ನು ರಕ್ಷಿಸುವಂತೆ ಕೋರಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
Last Updated 10 ಡಿಸೆಂಬರ್ 2025, 14:14 IST
ಹಕ್ಕುಗಳ ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟ ಸಲ್ಮಾನ್ ಖಾನ್

ಶಿವಣ್ಣನ ಕಂಠದಲ್ಲಿ ಮೂಡಿ ಬಂತು ಅಯ್ಯಪ್ಪನ ಭಕ್ತಿಗೀತೆ: ವಿಡಿಯೊ ನೋಡಿ

Ayyappa Devotional Video: ನಟ ಶಿವರಾಜ್ ಕುಮಾರ್ ಅವರ ಕಂಠಸಿರಿಯಲ್ಲಿ ಅಯ್ಯಪ್ಪನ ಭಕ್ತಿಗೀತೆಯೊಂದು ಮೂಡಿ ಬಂದಿದೆ. ಆನಂದ್‌ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ‘ತತ್ವಮಸಿಯೇ ಅಯ್ಯಪ್ಪ ತತ್ವಮಸಿಯೇ’ ಲಿರಿಕಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ.
Last Updated 10 ಡಿಸೆಂಬರ್ 2025, 12:25 IST
ಶಿವಣ್ಣನ ಕಂಠದಲ್ಲಿ ಮೂಡಿ ಬಂತು ಅಯ್ಯಪ್ಪನ ಭಕ್ತಿಗೀತೆ: ವಿಡಿಯೊ ನೋಡಿ

ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನ

Radhika Pandit Praise: ರಾಕಿಂಗ್‌ ಸ್ಟಾರ್ ಯಶ್‌, ರಾಧಿಕಾ ಪಂಡಿತ್‌ ದಾಂಪತ್ಯ ಜೀವನಕ್ಕೆ ನಿನ್ನೆ 8 ವರ್ಷಗಳು ಕಳೆದಿವೆ. 9ನೇ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ರಾಧಿಕಾ ಪಂಡಿತ್ ಅವರು ಪತಿ ಯಶ್ ಅವರ 10 ಗುಣಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ ಮತ್ತು ಹೊಗಳಿದ್ದಾರೆ
Last Updated 10 ಡಿಸೆಂಬರ್ 2025, 11:41 IST
ಎಲ್ಲದಕ್ಕೂ ಗಂಡನನ್ನು ಏಕೆ ಕರೀತೀರಿ? ಯಶ್‌ ಬಗ್ಗೆ ಪತ್ನಿ ರಾಧಿಕಾ ಪಂಡಿತ್ ಗುಣಗಾನ
ADVERTISEMENT

ಚಿತ್ರಗಳಲ್ಲಿ ನೋಡಿ: ಬೋಲ್ಡ್‌ ಲುಕ್‌ನಲ್ಲಿ ನಟಿ ರೀಷ್ಮಾ ನಾಣಯ್ಯ

Kannada Actress: ‘ಜೋಗಿ’ ಖ್ಯಾತಿಯ ಪ್ರೇಮ್‌ ನಿರ್ದೇಶನದ ‘ಏಕ್ ಲವ್ ಯಾ’ ಸಿನಿಮಾದ ಮೂಲಕ ಚಂದನವನ ಪ್ರವೇಶಿದ್ದ ನಟಿ ರೀಷ್ಮಾ ನಾಣಯ್ಯ ‘ವಾಮನ’ ಸಿನಿಮಾದಲ್ಲಿ ರೀಷ್ಮಾ ನಟಿಸಿದ್ದಾರೆ. ಬಿಡುಗಡೆಗೆ ಸಜ್ಜಾಗುತ್ತಿರುವ ಕೆಡಿ ಸಿನಿಮಾದಲ್ಲಿ ರೀಷ್ಮಾ ಕಾಣಿಸಿಕೊಳ್ಳಲಿದ್ದಾರೆ.
Last Updated 10 ಡಿಸೆಂಬರ್ 2025, 11:35 IST
ಚಿತ್ರಗಳಲ್ಲಿ ನೋಡಿ: ಬೋಲ್ಡ್‌ ಲುಕ್‌ನಲ್ಲಿ ನಟಿ ರೀಷ್ಮಾ ನಾಣಯ್ಯ

'ಪಡಿಯಪ್ಪ' ಚಿತ್ರದಲ್ಲಿ ರಮ್ಯಾ ಬದಲು ಇವರು ಇರಬೇಕಿತ್ತು: ರಜನಿಕಾಂತ್ ಮನದಾಳದ ಮಾತು

Padayappa Re Release:1999ರಲ್ಲಿ ಬಿಡುಗಡೆಯಾಗಿದ್ದ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಸೂಪರ್‌ಹಿಟ್ ಸಿನಿಮಾ 'ಪಡಿಯಪ್ಪ' ಮರು ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ರಜನಿಕಾಂತ್‌ ಅವರು ಚಿತ್ರದ ಕುರಿತು ಯಾರಿಗೂ ತಿಳಿಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
Last Updated 10 ಡಿಸೆಂಬರ್ 2025, 10:49 IST
'ಪಡಿಯಪ್ಪ' ಚಿತ್ರದಲ್ಲಿ ರಮ್ಯಾ ಬದಲು ಇವರು ಇರಬೇಕಿತ್ತು: ರಜನಿಕಾಂತ್ ಮನದಾಳದ ಮಾತು

2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?

Movie Earnings: 2025ರಲ್ಲಿ ಅನೇಕ ಸಿನಿಮಾಗಳು ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿವೆ. ಆ ಸಿನಿಮಾಗಳ ಮೂಲಕ ನಾಯಕರುಗಳು ಕೂಡ ಉತ್ತಮ ಸಂಭಾವನೆ ಪಡೆದುಕೊಂಡಿದ್ದಾರೆ
Last Updated 10 ಡಿಸೆಂಬರ್ 2025, 10:47 IST
2025ರಲ್ಲಿ ಅತ್ಯಧಿಕ ಗಳಿಕೆ ಕಂಡ ಸಿನಿಮಾಗಳ ನಾಯಕರುಗಳು: ರಿಷಬ್‌ಗೆ ಎಷ್ಟನೇ ಸ್ಥಾನ?
err
ADVERTISEMENT
ADVERTISEMENT
ADVERTISEMENT