ಶನಿವಾರ, 22 ನವೆಂಬರ್ 2025
×
ADVERTISEMENT

ಸಿನಿಮಾ ಜಗತ್ತು

ADVERTISEMENT

Sandalwood: ಹೊರಬಂತು ‘ಭಾರತಿ ಟೀಚರ್’ ಟ್ರೇಲರ್ 

Kannada Movie: ಶಿಕ್ಷಣ ತಂತ್ರವನ್ನೇ ಅರ್ಥವತ್ತಾಗಿ ಹೇಳುವ 'ಭಾರತಿ ಟೀಚರ್' ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಗೊಂಡಿದ್ದು, ಸಚಿವ ಮಧು ಬಂಗಾರಪ್ಪ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
Last Updated 21 ನವೆಂಬರ್ 2025, 23:30 IST
Sandalwood: ಹೊರಬಂತು ‘ಭಾರತಿ ಟೀಚರ್’ ಟ್ರೇಲರ್ 

ಕಿರುತೆರೆ ನಟಿ ಗೌತಮಿ ಜಾಧವ್‌ ಅವರ ಸೌಂದರ್ಯದ ಗುಟ್ಟೇನು?

Beauty Secrets: ಚರ್ಮದ ಆರೋಗ್ಯಕ್ಕಾಗಿ ಡಾಕ್ಟರ್ ಸಲಹೆಯಂತೆ ಕ್ರೀಮ್ ಬಳಕೆ, ವಿಟಮಿನ್ ಸಿ ಆಹಾರ, ಸಿತ್ರೀಕ್ ಹಣ್ಣುಗಳು ಮತ್ತು 'ವನತೈಲಂ' ಎಣ್ಣೆ ಬಳಸುವ ಮೂಲಕ ಗೌತಮಿ ಜಾಧವ್‌ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ.
Last Updated 21 ನವೆಂಬರ್ 2025, 23:30 IST
ಕಿರುತೆರೆ ನಟಿ ಗೌತಮಿ ಜಾಧವ್‌ ಅವರ ಸೌಂದರ್ಯದ ಗುಟ್ಟೇನು?

Sandalwood: 'ರುದ್ರ ಅವತಾರ' ತಾಳಿದ ಶಶಿಕುಮಾರ್‌

Kannada Movie Teaser: ಶಶಿಕುಮಾರ್‌ ಮತ್ತು ತಾರಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ರುದ್ರ ಅವತಾರ' ಟೀಸರ್ ಬಿಡುಗಡೆಯಾಗಿದೆ. ಪೋಷಕರ ಕುರಿತಾದ ಕಥೆಯುಳ್ಳ ಈ ಚಿತ್ರಕ್ಕೆ ಸವಾದ್ ಮಂಗಳೂರು ಆ್ಯಕ್ಷನ್‌ ಕಟ್ ಹೇಳಿದ್ದಾರೆ.
Last Updated 21 ನವೆಂಬರ್ 2025, 23:30 IST
Sandalwood: 'ರುದ್ರ ಅವತಾರ' ತಾಳಿದ ಶಶಿಕುಮಾರ್‌

ರಕ್ಷಿತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ: ನಟ ಸುದೀಪ್ ವಿರುದ್ಧ ದೂರು

Bigg Boss Controversy: ಬಿಗ್‌ಬಾಸ್‌ ರಿಯಾಲಿಟಿ ಶೋ ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪದಡಿ ನಿರೂಪಕ, ನಟ ಕಿಚ್ಚ ಸುದೀಪ್‌ ವಿರುದ್ಧ ಶುಕ್ರವಾರ ದೂರು ನೀಡಲಾಗಿದೆ.
Last Updated 21 ನವೆಂಬರ್ 2025, 23:13 IST
ರಕ್ಷಿತಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಆರೋಪ: ನಟ ಸುದೀಪ್ ವಿರುದ್ಧ ದೂರು

ಚಿಂತಾಮಣಿ | ‘ಅಖಂಡ–2’ ಟ್ರೇಲರ್ ಬಿಡುಗಡೆ: ನಟ ಬಾಲಕೃಷ್ಣ, ಶಿವರಾಜ್ ಕುಮಾರ್ ಭಾಗಿ

Akhanda sequel: ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರದ ಬಳಿ ಶುಕ್ರವಾರ ರಾತ್ರಿ ನಡೆದ ಅದ್ಧೂರಿ ಸಮಾರಂಭದಲ್ಲಿ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ-2’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು
Last Updated 21 ನವೆಂಬರ್ 2025, 15:53 IST
ಚಿಂತಾಮಣಿ | ‘ಅಖಂಡ–2’ ಟ್ರೇಲರ್ ಬಿಡುಗಡೆ: ನಟ ಬಾಲಕೃಷ್ಣ, ಶಿವರಾಜ್ ಕುಮಾರ್ ಭಾಗಿ

ಹಾರರ್ ಚಿತ್ರ ಮಾಡಲು ನಿರ್ದೇಶಕ ದೆವ್ವವಾಗಬೇಕೇ?: ರಾಜಮೌಳಿ ಬೆನ್ನಿಗೆ ನಿಂತ RGV

Freedom of Expression: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹನುಮಂತನ ಕುರಿತು ನಿರ್ದೇಶಕ ಎಸ್.ಎಸ್. ರಾಜಮೌಳಿ ನೀಡಿರುವ ಹೇಳಿಕೆ ವಿವಾದಕ್ಕೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.
Last Updated 21 ನವೆಂಬರ್ 2025, 15:53 IST
ಹಾರರ್ ಚಿತ್ರ ಮಾಡಲು ನಿರ್ದೇಶಕ ದೆವ್ವವಾಗಬೇಕೇ?: ರಾಜಮೌಳಿ ಬೆನ್ನಿಗೆ ನಿಂತ RGV

Movie Review: ಸಿದ್ಧಸೂತ್ರಗಳಿಂದ ಹೊರಬರದ ‘ಮಾರುತ’

Kannada Movie Review: ಮಾರುತ ಚಿತ್ರದ ಕಥಾವಸ್ತು ಇಂದಿನ ಕಾಲಘಟ್ಟದಂತಿದ್ದರೂ ನಿರ್ದೇಶನವು ಹಳೆಯ ಸಿದ್ಧಸೂತ್ರಗಳಲ್ಲಿ ಸಿಮಿತವಾಗಿದೆ. ಮೊದಲಾರ್ಧ ನಿಧಾನ, ದ್ವಿತೀಯಾರ್ಧ ಮಾತ್ರವೇ ವೇಗವಾಗಿ ಸಾಗುತ್ತದೆ.
Last Updated 21 ನವೆಂಬರ್ 2025, 12:30 IST
Movie Review: ಸಿದ್ಧಸೂತ್ರಗಳಿಂದ ಹೊರಬರದ ‘ಮಾರುತ’
ADVERTISEMENT

DKD ವೇದಿಕೆಗೆ ಬಂದ 7 ವರ್ಷದ ಬಾಲಕ: ಈತನ ಡ್ಯಾನ್ಸ್‌ಗೆ ಮನಸೋತ ಶಿವಣ್ಣ, ರಚಿತ ರಾಮ್

Dance Reality Show: ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ 7 ವರ್ಷದ ಪ್ರೀತಮ್ ಭರ್ಜರಿ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದು, ತೀರ್ಪುಗಾರರಾದ ರಚಿತಾ ರಾಮ್, ಶಿವಣ್ಣ ಹಾಗೂ ವಿಜಯ್ ರಾಘವೇಂದ್ರ ಅಚ್ಚರಿ ಪಟ್ಟರು.
Last Updated 21 ನವೆಂಬರ್ 2025, 12:25 IST
DKD ವೇದಿಕೆಗೆ ಬಂದ 7 ವರ್ಷದ ಬಾಲಕ: ಈತನ ಡ್ಯಾನ್ಸ್‌ಗೆ ಮನಸೋತ ಶಿವಣ್ಣ, ರಚಿತ ರಾಮ್

ತಾಯ್ತನದ ಚಿತ್ರ ಹಂಚಿಕೊಂಡು ಅಚ್ಚರಿ ಮೂಡಿಸಿದ ನಟಿ ನಿತ್ಯಾ ಮೆನನ್

Celebrity Motherhood: ನಟಿ ನಿತ್ಯಾ ಮೆನನ್ ತಾಯ್ತನದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ‘ವಂಡರ್ ವುಮೆನ್’ ಚಿತ್ರದ ಚಿತ್ರೀಕರಣದ ವೇಳೆ ತೆಗೆದ ಚಿತ್ರಗಳು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
Last Updated 21 ನವೆಂಬರ್ 2025, 11:11 IST
ತಾಯ್ತನದ ಚಿತ್ರ ಹಂಚಿಕೊಂಡು ಅಚ್ಚರಿ ಮೂಡಿಸಿದ ನಟಿ ನಿತ್ಯಾ ಮೆನನ್
err

'ನೋಡಿವಳ ಅಂದಾವ ಮುತ್ತಿನ ಮಾಲೆ ಚಂದಾವ' ಗಾಯಕಿ ಶ್ರೇಯಾ ಘೋಷಲ್ ವಿಭಿನ್ನ ನೋಟ

Indian Singer: 'ನೋಡಿವಳ ಅಂದಾವ ಮುತ್ತಿನ ಮಾಲೆ ಚಂದಾವ' ಗಾಯಕಿ ಶ್ರೇಯಾ ಘೋಷಲ್ ವಿಭಿನ್ನ ನೋಟ ಕೆಂಪು ಗೌನ್ ಧರಿಸಿ ಮಿಂಚಿದ ಗಾಯಕಿ ಶ್ರೇಯಾ ಘೋಷಲ್ ಹಿಂದಿ ತೆಲುಗು ಕನ್ನಡ ಸೇರಿದಂತೆ ಅನೇಕ ಭಾಷೆಯ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಸೆಳೆದಿದ್ದಾರೆ
Last Updated 21 ನವೆಂಬರ್ 2025, 10:45 IST
'ನೋಡಿವಳ ಅಂದಾವ ಮುತ್ತಿನ ಮಾಲೆ ಚಂದಾವ' ಗಾಯಕಿ ಶ್ರೇಯಾ ಘೋಷಲ್ ವಿಭಿನ್ನ ನೋಟ
ADVERTISEMENT
ADVERTISEMENT
ADVERTISEMENT