ಬುಧವಾರ, 14 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
#smarTomorrows
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
#smarTomorrows
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ಸಿನಿಮಾ ಜಗತ್ತು
ADVERTISEMENT
ಮಕರ ಸಂಕ್ರಾಂತಿ: ಇರುಮುಡಿ ಕಟ್ಟಿ ಅಯ್ಯಪ್ಪಸ್ವಾಮಿ ದರ್ಶನ ಪಡೆದ ನಟ ಶಿವರಾಜಕುಮಾರ್
Ayyappa Temple Visit: ತೀರ್ಥಹಳ್ಳಿ ಬಳಿಯ ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಮಹೋತ್ಸವದಂದು ನಟ ಶಿವರಾಜಕುಮಾರ್ ಇರುಮುಡಿ ಹೊತ್ತು ಅಯ್ಯಪ್ಪಸ್ವಾಮಿ ದರ್ಶನ ಪಡೆದರು.
Last Updated 14 ಜನವರಿ 2026, 13:43 IST
ಕುಣಿಗಲ್ ಉತ್ಸವದಲ್ಲಿ ಅನುಷಾ ರೈ ಮಿಂಚು: ವಿಡಿಯೊ ಹಂಚಿಕೊಂಡ ನಟಿ
Kunigal Utsava: ನಗರದ ಜಿಕೆಬಿಎಂಎಸ್ ಮೈದಾನದಲ್ಲಿ ಮೂರುದಿನಗಳ ಕಾಲ ‘ಕುಣಿಗಲ್ ಉತ್ಸವ’ ನಡೆಯಿತು. ಉತ್ಸವದ ಕೊನೆಯ ದಿನದ ಕಿಚ್ಚ ಸುದೀಪ್, ಮಾಜಿ ಬಿಗ್ಬಾಸ್ ಸ್ಪರ್ಧಿ ಅನುಷಾ ರೈ, ಗಾಯಕ ಚಂದನ್ ಶೆಟ್ಟಿ, ಅನು ಪ್ರಭಾಕರ್, ಡಾಲಿ ಧನಂಜಯ್, ಜೈದ್ ಖಾನ್ ಭಾಗಿಯಾಗಿದ್ದರು.
Last Updated 14 ಜನವರಿ 2026, 11:49 IST
‘ಸುವರ್ಣ’ ಸಂಕ್ರಾಂತಿ ಸಂಭ್ರಮ; ತಾರೆಯರ ಸಮಾಗಮ
Kannada TV Celebration: ಮಕರ ಸಂಕ್ರಾತಿಯ ಪ್ರಯುಕ್ತ ಕನ್ನಡದ ವಾಹಿನಿ ಸ್ಟಾರ್ ಸುವರ್ಣ ‘ಸುವರ್ಣ ಸಂಕ್ರಾಂತಿ ಸಂಭ್ರಮ‘ ಆಚರಿಸಲು ಸಜ್ಜಾಗಿದೆ. ಸುಗ್ಗಿ ಹಬ್ಬವನ್ನು 'ಆಸೆ' ಧಾರಾವಾಹಿಯ ಮನೆಯಲ್ಲಿ ಆಚರಿಸಲಾಗಿದೆ. ಹಳ್ಳಿಯ ಸೊಗಡಿನೊಂದಿಗೆ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಗಿದೆ.
Last Updated 14 ಜನವರಿ 2026, 11:43 IST
BBK 12: ‘ಮನಿ’ಗೂ ಅಭಿಮಾನಿಗೂ ಏನು ವ್ಯತ್ಯಾಸ? ಫ್ಯಾನ್ಸ್ ಮುಂದೆ ಗಿಲ್ಲಿ ಅಬ್ಬರ
Bigg Boss Contestant: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ನ 12ನೇ ಆವೃತ್ತಿಯ ಫಿನಾಲೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿಯಿವೆ. ಈ ನಡುವೆ ಗಿಲ್ಲಿನಟನ ಅಬ್ಬರ ಜೋರಾಗಿದೆ. ಗಿಲ್ಲಿನಟನ ಅಭಿಮಾನಿಯೊಬ್ಬ ಕೈಗೆ ಟ್ಯಾಟೂ ಹಾಕಿಕೊಂಡು ಬಿಬಿ ಮನೆಯೊಳಗೆ ಬಂದಿದ್ದಾನೆ.
Last Updated 14 ಜನವರಿ 2026, 6:56 IST
ದಳಪತಿ ವಿಜಯ್ ಅಭಿಮಾನಿಗಳಿಗೆ ನಿರಾಸೆ; ಥೇರಿ ಸಿನಿಮಾ ಮರುಬಿಡುಗಡೆ ರದ್ದು
Tamil Cinema Update: ದಳಪತಿ ವಿಜಯ್ ಅವರ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಕಾನೂನು ತೊಂದರೆಗಳನ್ನು ಎದುರಿಸುತ್ತಿದೆ. ಈ ನಡುವೆ 2016ರಲ್ಲಿ ಬಿಡುಗಡೆಯಾದ ಅವರ ‘ಥೇರಿ’ ಸಿನಿಮಾವನ್ನು ಮರುಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು.
Last Updated 14 ಜನವರಿ 2026, 5:39 IST
2026 ಜನವರಿ 14: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ
Top News Today: ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..
Last Updated 14 ಜನವರಿ 2026, 2:26 IST
ವಿಜಯ್ ರಾಘವೇಂದ್ರ ನಟನೆಯ ‘ಮಹಾನ್’ ಚಿತ್ರದ ಫಸ್ಟ್ಲುಕ್ ಬಿಡುಗಡೆ
Vijay Raghavendra Film: ವಿಜಯ್ ರಾಘವೇಂದ್ರ ರೈತನಾಗಿ ನಟಿಸಿರುವ ‘ಮಹಾನ್’ ಚಿತ್ರದ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ರೈತರ ಜೀವನವೈವಿಧ್ಯವನ್ನೇ ಆಧಾರವಿಟ್ಟಿರುವ ಈ ಚಿತ್ರ ಸಂಕ್ರಾಂತಿಯ ನಿಮಿತ್ತ ಬಿಡುಗಡೆಗೊಂಡಿದೆ.
Last Updated 13 ಜನವರಿ 2026, 23:30 IST
ADVERTISEMENT
ಹೊರಬಂತು ‘ಬಂಧಮುಕ್ತ’ದ ಹಾಡು
Kannada Film Music: ಪತ್ರಕರ್ತ ಕುಮಾರ ಬೇಂದ್ರೆ ನಿರ್ದೇಶನದ ‘ಬಂಧಮುಕ್ತ’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಮಹಿಳಾ ಸಬಲೀಕರಣದ ಕಥಾಹಂದರ ಹೊಂದಿರುವ ಈ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ.
Last Updated 13 ಜನವರಿ 2026, 23:13 IST
ಸಿನಿಮಾವಾಗುತ್ತಿದೆ ‘ಅಮೃತಾಂಜನ್’ ಕಿರುಚಿತ್ರ
Kannada Film Update: ‘ಅಮೃತಾಂಜನ್’ ಕಿರುಚಿತ್ರ ಈಗ ಸಿನಿಮಾವಾಗಿ ರೂಪಾಂತರಗೊಂಡಿದ್ದು, ಜ್ಯೋತಿ ರಾವ್ ಮೋಹಿತ್ ನಿರ್ದೇಶನದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದು ಹಾಸ್ಯ ಮತ್ತು ಭಾವನೆಗಳಿಂದ ಕೂಡಿದ ಕುಟುಂಬದ ಮನರಂಜನೆ ಸಿನಿಮಾ.
Last Updated 13 ಜನವರಿ 2026, 23:05 IST
ಬಿಗ್ಬಾಸ್ | ನನ್ನ ಹತ್ತಿರ ಕಾಮಿಡಿ ಬೇಡ ಎಂದು ಗಿಲ್ಲಿಗೆ ಹೇಳಿದ್ದೆ: ರಾಶಿಕಾ
Rashika Interview: ಕನ್ನಡ ಬಿಗ್ಬಾಸ್–12ರ ಸ್ಪರ್ಧಿ ರಾಶಿಕಾ ಫೈನಲ್ಗೆ ಒಂದು ವಾರ ಇರುವಂತೆ ಎಲಿಮಿನೇಟ್ ಆಗಿದ್ದಾರೆ. ಈ ಸಂದರ್ಶನದಲ್ಲಿ ತಮ್ಮ ಬಿಗ್ಬಾಸ್ ಜರ್ನಿ ಬಗ್ಗೆ ಮಾತನಾಡಿರುವ ರಾಶಿಕಾ, ಗಿಲ್ಲಿ ನನ್ನನ್ನು ಹೆಚ್ಚು ರೇಗಿಸುತ್ತಿರಲಿಲ್ಲ.
Last Updated 13 ಜನವರಿ 2026, 16:37 IST
ADVERTISEMENT
<
1
2
...
1000
>
ADVERTISEMENT
ADVERTISEMENT