ಮಂಗಳವಾರ, 20 ಜನವರಿ 2026
×
ADVERTISEMENT

ಸಿನಿಮಾ ಜಗತ್ತು

ADVERTISEMENT

ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್

Censor Certificate Dispute: ವಿಜಯ್ ಅಭಿನಯದ 'ಜನ ನಾಯಗನ್' ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಪ್ರಶ್ನಿಸಿದ ಮೇಲ್ಮನವಿಯ ವಿಚಾರಣೆ ನಂತರ, ಮದ್ರಾಸ್ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
Last Updated 20 ಜನವರಿ 2026, 13:04 IST
ಜನ ನಾಯಗನ್: ಸೆನ್ಸಾರ್ ಮಂಡಳಿ ಮೇಲ್ಮನವಿ ಅರ್ಜಿ ಕಾಯ್ದಿರಿಸಿದ ಮದ್ರಾಸ್ ಹೈಕೋರ್ಟ್

ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

Shivarajkumar: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್‌, ನಟ ಪ್ರಕಾಶ್‌ ರಾಜ್‌, ಡಾಲಿ ಧನಂಜಯ್, ಮೇರು ಕಲಾವಿದರಾದ ಶ್ರೀನಾಥ್ ಗೌರವಿಸಲಾಯಿತು
Last Updated 20 ಜನವರಿ 2026, 12:49 IST
ಶಿವಣ್ಣ, ಪ್ರಕಾಶ್‌ ರಾಜ್, ಸೇರಿ ಮೇರು ಕಲಾವಿದರಿಗೆ ʻಉದಯ ಕನ್ನಡಿಗʼ ಪುರಸ್ಕಾರ

ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್

Dhruvanth Statement: ‘ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ. ಆದರೆ, ಬನಿಯನ್‌–ಚಡ್ಡಿಯಲ್ಲಿಯೇ ಇದ್ದುಕೊಂಡು ಬಡವ ಎನ್ನುವಂತೆ ತೋರಿಸಿಕೊಂಡರು’ ಎಂದು ಧ್ರುವಂತ್ ಹೇಳಿದ್ದಾರೆ.
Last Updated 20 ಜನವರಿ 2026, 12:40 IST
ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್

ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

Bigg Boss 12 Contestant: ‘ಬಡವ, ನಾನು ಇಂಥ ಸಮುದಾಯದವನು ಅಂತೆಲ್ಲ ಹೇಳಿಕೊಂಡು ನಾನು ಆಟ ಆಡಿಲ್ಲ’ ಎಂದು ಬಿಗ್‌ಬಾಸ್‌ ಸ್ಪರ್ಧಿ ಧ್ರುವಂತ್ ಸ್ಪಷ್ಟಪಡಿಸಿದ್ದು, ಬಡವರ ಮಕ್ಕಳ ಬೆಳವಣಿಗೆಗೆ ಯಾರು ತಡೆ ಇಲ್ಲವೆಂದು ಹೇಳಿದ್ದಾರೆ.
Last Updated 20 ಜನವರಿ 2026, 12:28 IST
ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

Atlee : ಚೆನ್ನೈ: ನಿರ್ದೇಶಕ ಆಟ್ಲಿ ಮತ್ತು ಪತ್ನಿ ಪ್ರಿಯಾ ಮೋಹನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಆಟ್ಲಿ, ನಮ್ಮ ಮನೆಗೆ ಹೊಸ ಸದಸ್ಯನ ಸೇರ್ಪಡೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
Last Updated 20 ಜನವರಿ 2026, 11:46 IST
ಎರಡನೇ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಆಟ್ಲಿ–ಪ್ರಿಯಾ ಮೋಹನ್ ದಂಪತಿ

ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್ ಭಾಗಿ

Mango Paccha: ಉಡುಪಿ ಕೃಷ್ಣ ಮಠದ ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಾಯಕ ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್, ನಾಯಕಿ ಕಾಜಲ್‌ ಕುಂದರ್‌ ಭಾಗಿಯಾಗಿದ್ದರು. ಉತ್ಸವದಲ್ಲಿ ಭಾಗಿಯಾಗಿದ್ದ ಪೃಥ್ವಿ ಅಂಬಾರ್, ಸಂಚಿತ್ ಸಂಜೀವ್ ಅವರಿಗೆ ಯು ಟಿ ಖಾದರ್ ಅಭಿನಂದಿಸಿದರು.
Last Updated 20 ಜನವರಿ 2026, 11:38 IST
ಶೀರೂರು ಪರ್ಯಾಯ ಮಹೋತ್ಸವದಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರದ ನಟ ಸಂಚಿತ್ ಸಂಜೀವ್ ಭಾಗಿ

ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು

Mutant Raghu: ಕನ್ನಡ ಬಿಗ್‌ಬಾಸ್‌ –12ರಲ್ಲಿ 5ನೇ ಸ್ಥಾನ ಪಡೆದ ಮ್ಯೂಟಂಟ್‌ ರಘು, ತಮ್ಮ ಗೆಳೆಯ ಗಿಲ್ಲಿನಟ ಅವರ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ್ದಾರೆ. ಆದರೆ, ಈ ಬಾರಿ ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಅವರೊಬ್ಬರೇ ಕಾರಣ ಎಂದರೆ ತಪ್ಪಾಗುತ್ತದೆ.
Last Updated 20 ಜನವರಿ 2026, 10:17 IST
ಬಿಗ್‌ಬಾಸ್‌ ಕ್ರೇಜ್‌ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು
ADVERTISEMENT

ಹುಟ್ಟೂರಲ್ಲಿ ಗಿಲ್ಲಿಗೆ ಅದ್ಧೂರಿ ಸ್ವಾಗತ: ಮಳವಳ್ಳಿ ಹೋಟೆಲ್‌ನಲ್ಲಿ ಉಚಿತ ಊಟ

Gilli Nata: ಕನ್ನಡ ಬಿಗ್‌ಬಾಸ್‌ 12ನೇ ಸೀಸನ್‌ನ ವಿಜೇತ ಮಳವಳ್ಳಿಯ ಗಿಲ್ಲಿ ನಟ ಅವರನ್ನು ಸೋಮವಾರ ಅವರ ಅಭಿಮಾನಿಗಳು ಮತ್ತು ಸ್ವಂತ ಜಿಲ್ಲೆ ಮಂಡ್ಯದ ಜನರು ಆತ್ಮೀಯವಾಗಿ ಸ್ವಾಗತಿಸಿದರು. ಮಳವಳ್ಳಿ ಪಟ್ಟಣ, ಹುಟ್ಟೂರು ದಡದಪುರ ಮತ್ತು ಬಂಡೂರಿನ ಜನ ಸಂಭ್ರಮಿಸಿದರು.
Last Updated 20 ಜನವರಿ 2026, 10:15 IST
ಹುಟ್ಟೂರಲ್ಲಿ ಗಿಲ್ಲಿಗೆ ಅದ್ಧೂರಿ ಸ್ವಾಗತ: ಮಳವಳ್ಳಿ ಹೋಟೆಲ್‌ನಲ್ಲಿ ಉಚಿತ ಊಟ

‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ನಟ ಗಣೇಶ್ ಸಾಥ್

Theertharupa Thandeyavarige: ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ, ನಿಹಾರ್ ಮುಕೇಶ್, ರಚನಾ ಇಂದರ್ ನಟನೆಯ ‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಾಥ್ ನೀಡಿದ್ದಾರೆ.
Last Updated 20 ಜನವರಿ 2026, 10:07 IST
‘ತೀರ್ಥರೂಪ ತಂದೆಯವರಿಗೆ’ ಚಿತ್ರಕ್ಕೆ ನಟ ಗಣೇಶ್ ಸಾಥ್

ಎಐ ಆಧಾರಿತ ಸಿನಿಮಾದಲ್ಲಿ ನಟಿಸಲಿರುವ ಅಜಯ್‌ ದೇವಗನ್

AI Cinema: ಬಾಲಿವುಡ್‌ ನಟ ಅಜಯ್ ದೇವಗನ್ ಮತ್ತು ನಿರ್ಮಾಪಕ ಡ್ಯಾನಿಶ್ ದೇವಗನ್ 'ಬಾಲ್ ತಾನಾಜಿ' ಎಂಬ ಮೊದಲ ಎಐ ಆಧಾರಿತ ಸಿನಿಮಾದ ನಿರ್ಮಾಣವನ್ನು ಘೋಷಿಸಿದ್ದಾರೆ, ಹೊಸ ಯುಗದ ಪ್ರೇಕ್ಷಕರನ್ನು ಸೆಳೆಯಲು ತಂತ್ರಜ್ಞಾನ ಬಳಕೆ.
Last Updated 20 ಜನವರಿ 2026, 7:32 IST
ಎಐ ಆಧಾರಿತ ಸಿನಿಮಾದಲ್ಲಿ ನಟಿಸಲಿರುವ ಅಜಯ್‌ ದೇವಗನ್
ADVERTISEMENT
ADVERTISEMENT
ADVERTISEMENT