ಈ ರಾಜ್ಯದ ಪ್ರತಿ ಕುಟುಂಬಕ್ಕೂ ನಾನು ಹಿರಿಯ ಮಗನಿದ್ದಂತೆ, 98 ಲಕ್ಷ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಿದ್ದೇನೆ, ಹಿರಿಯ ನಾಗರಿಕರಿಗೆ ಮಾಸಿಕ ₹2000 ಪಿಂಚಣಿ ನೀಡಲಾಗುತ್ತಿದೆ, ಗೋದಾವರಿ ನದಿ ನೀರನ್ನು ವಿಶಾಖಪಟ್ಟಣದವರೆಗೂ ತರಲಾಗಿದೆ, ಉತ್ತರ ಆಂಧ್ರಪ್ರದೇಶದ ಸುಜಲಾ ಶ್ರವಂತಿ ನೀರಾವರಿ ಯೋಜನೆ ಈ ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.