ಮಂಗಳವಾರ, 6 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ
Home
ರೆಕ್ಕೆ-ಬೇರು (ಹಿಂದಿನ ಅಂಕಣಗಳು)
ADVERTISEMENT
ಶುಭ ವಿದಾಯ
ಅವರ ಮನೆ ಮಗಳು ಗೌರಿ, ಹಸೆಮಣೆ ಏರಿ ವಧುವಾಗಿ ಕುಳಿತಿದ್ದಾಳೆ. ಅಪ್ಪ ಅವ್ವನ ಪ್ರೀತಿ ಬೆಟ್ಟದಷ್ಟಿದ್ದರೂ, ಗಂಡನ ಬೆಚ್ಚನೆ ಪ್ರೀತಿಯ ಆಸೆ ಹೇಗಿರುತ್ತದೋ ಎಂಬ ಕೌತುಕ ಅವಳಿಗೆ. ರಾಮನಗರದ ಕರಿಯಪ್ಪ ಮಾಸ್ತರಿಗೆ ರಾಣೆಬೆನ್ನೂರಿಗೆ ವರ್ಗವಾಗಿದೆ.
Last Updated 7 ಮಾರ್ಚ್ 2015, 19:30 IST
ಉತ್ಕೃಷ್ಟತೆಯ ವ್ಯಾಖ್ಯಾನ
ಉತ್ಕೃಷ್ಟತೆ ಎಂದರೇನು? ಇದನ್ನು ಸಾಧಿಸುವುದು ಹೇಗೆ? ಉತ್ಕೃಷ್ಟತೆಗೂ ಸ್ಪಷ್ಟತೆಗೂ; ಉತ್ಕೃಷ್ಟತೆಗೂ ಶುಚಿತ್ವಕ್ಕೂ ಏನು ಸಂಬಂಧ? ಉತ್ಕೃಷ್ಟತೆಗೂ ಸತ್ಯಕ್ಕೂ ಸಂಬಂಧ ಉಂಟೋ? ನಾವು ಒಪ್ಪಿಕೊಂಡ ಕೆಲಸವನ್ನು ಚೆನ್ನಾಗಿ ಮಾಡಿ ಮುಗಿಸುವುದನ್ನು ಉತ್ಕೃಷ್ಟತೆ ಎನ್ನುತ್ತೇವೆ. ಚೆನ್ನಾಗಿ ಎಂದರೆ ಏನು? ಎಷ್ಟು ಚೆನ್ನಾಗಿ? ಯಾರಿಗೆ ಚೆನ್ನಾಗಿ? Perfection ಎಂಬುದು ಪಾರವಿಲ್ಲದ್ದು. ಯಾವ ಕೆಲಸವನ್ನು ಎಷ್ಟೇ ಅದ್ಭುತವಾಗಿ ಮಾಡಿ ಮುಗಿಸಿದ ಮೇಲೂ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನಿಸುತ್ತದೆ.
Last Updated 28 ಫೆಬ್ರುವರಿ 2015, 19:30 IST
ಅಮೃತೋತ್ಸವದಲ್ಲಿ ಆತ್ಮಾವಲೋಕನವಿರಲಿ
ಅತ್ತ ನಾನು ಓದಿದ ಮೈಸೂರು ವಿಶ್ವವಿದ್ಯಾನಿಲಯವು, ಇತ್ತ ಬೆಂಗಳೂರಿನ ಕೇಂದ್ರ ಗ್ರಂಥಾಲಯದ ಪಾರಂಪರಿಕ ಕಟ್ಟಡವು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ನೂರರ ಸಂಭ್ರಮದಲ್ಲಿ ಮುಳುಗಿರುವಾಗ ನಡುವಿನ ಮಂಡ್ಯವು ಅಮೃತೋತ್ಸವದ ಸವಿ ಉಣ್ಣುತ್ತಿದೆ. ಮೈಸೂರಿನಿಂದ ಮಂಡ್ಯ ಜಿಲ್ಲೆಯು ಸ್ವತಂತ್ರಪೂರ್ವದಲ್ಲೇ ಬೇರ್ಪಟ್ಟಿತು.
Last Updated 21 ಫೆಬ್ರುವರಿ 2015, 19:30 IST
ಗಟ್ಟಿ ಕಥೆಗಾರ ಪ್ರೊ.ಸುಧಾಕರ
ಅರವತ್ತರ ದಶಕದಲ್ಲಿ ಪ್ರೊ. ಸುಧಾಕರ, ಕೆಸರು ಗದ್ದೆಯಲ್ಲಿ ನಳನಳಿಸುವ, ಚಿನ್ನದ ಹೊಳಪಿನ, ನಾಟಿ ಪೈರಿನಂಥ ಕತೆಗಳನ್ನು ಬರೆದರು. ಅವರ ಕತೆಗಳಲ್ಲಿ ಕಣ್ಣಿ ಕಿತ್ತ ಹಸುಗಳಿದ್ದುವು. ಹೊರಲಾರದ ಹೊರೆ ಹೊತ್ತ ಹಳ್ಳಿಗರಿದ್ದರು. ಏಕನಾದ ಮಿಡಿಯುವ ಗೋಸಾಯಿಗಳಿದ್ದರು. ಯಾರಿಗೇನು ಕಮ್ಮಿ ಎಂದು ಬಂಡೆದ್ದ ತಳವರ್ಗದ ಪಾತ್ರಗಳಿದ್ದುವು. ಕೋಡಿಬೀಳುವ ಕೆರೆಗಳಿದ್ದುವು.
Last Updated 14 ಫೆಬ್ರುವರಿ 2015, 19:30 IST
ಆದರ್ಶ ಮತ್ತು ವಾಸ್ತವ
ದಾರಿ ಸವೆದಷ್ಟೂ ದೂರ ಸರಿಯುವಂತೆ ಭಾಸವಾಗುವ ಊರಿನ ಹೆಸರು ಆದರ್ಶ. ಅದು ಮುಟ್ಟಲಾಗದ ಗುರಿ; ತಲುಪಲಾಗದ ಊರು. ಕೆಲವರು ಆದರ್ಶದ ಹಟಕ್ಕೆ ಬಿದ್ದು ದುರ್ಗಮ ಹಾದಿಯಲ್ಲಿ ಪ್ರಯಾಣಿಸಲು ಹೊರಡುತ್ತಾರೆ. ಈ ಕಲ್ಲುಮುಳ್ಳಿನ ಹಾದಿಯಲ್ಲಿ ಬೆಂದು ಬಸವಳಿಯುತ್ತಾರೆ. ಅದಕ್ಕಾಗಿ ವರ್ತಮಾನದ ಕ್ಷೇಮದ ನೆಲೆಯನ್ನು ಕೂಡಾ ತ್ಯಜಿಸುತ್ತಾರೆ. ಆದರ್ಶವಾದಿಯೊಬ್ಬ ತನ್ನ ಗುರಿ ಹುಡುಕಿ ಎಷ್ಟು ದೂರ ಪಯಣಿಸಿದ ಎಂದು ಚರ್ಚಿಸಬಹುದೇ ಹೊರತು ಅವನು ತಲುಪಿದ ಬಗ್ಗೆ ಖಾತರಿ ಇಲ್ಲ. ಆದರ್ಶವೆಂಬ ಸತ್ಯಕ್ಕೆ ಎಷ್ಟು ಹತ್ತಿರವಿದ್ದ ಎಂಬುದಷ್ಟೇ ಲೆಕ್ಕಾಚಾರ.
Last Updated 7 ಫೆಬ್ರುವರಿ 2015, 19:30 IST
ನಮ್ಮ ನೋವುಗಳು ತೀರಲಿಲ್ಲ
ದೇವನೂರು ಒಲ್ಲೆ ಎಂದ ಸಮ್ಮೇಳನ. ಸಿದ್ಧಲಿಂಗಯ್ಯ ಒಪ್ಪಿಕೊಂಡ ಸಮ್ಮೇಳನ. ಕಸಾಪದ ಶತಾಯುಷ್ಯ ಸಮ್ಮೇಳನ. ಎಂದಿನ ಮೆರವಣಿಗೆ, ಉದ್ಘಾಟನೆ, ಗೋಷ್ಠಿ, ಸನ್ಮಾನ, ಸಂವಾದ, ಮನರಂಜನೆ ಮತ್ತು ಸಮಾರೋಪಗಳ ಸರಪಳಿಯ ಅಖಿಲ ಭಾರತ ಎಂಬತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಮೈದಾನದಲ್ಲಿ ಆಟವಾಡುವ ತನ್ನ ಮಕ್ಕಳ ಸಂಭ್ರಮ, ಸಂತೋಷ, ಹಾರಾಟ, ನೂಕಾಟ, ಜಗಳ, ವಾಗ್ವಾದಗಳನ್ನು ತಾಯ ಮಂದಸ್ಮಿತ ನೋಟದಿಂದ ಸುಮ್ಮನೆ ನೋಡುತ್ತಾ ನಿಂತ ಬಾಹುಬಲಿಯ ದೈವಾಧ್ಯಕ್ಷತೆಯ ಶ್ರವಣಬೆಳಗೊಳದ ಸಮ್ಮೇಳನ.
Last Updated 31 ಜನವರಿ 2015, 19:30 IST
ಮೂರು ಲಕ್ಷ ರೂಪಾಯಿಗಳ ಹೊಸ ಹೀರೋಗಳು!
ಹೊಸದಾಗಿ ಬೆಳ್ಳಿತೆರೆಗೆ ಪರಿಚಯಿಸಲಾದ ಇಬ್ಬರು ಹೀರೋಗಳಂತೆ ಮೇಕಪ್ ಮಾಡಿಕೊಂಡು ಫಸ್ಟ್ಶಾಟ್ ಎದುರಿಸುತ್ತಿರುವ ಈ ಹೋರಿಗಳು ಎಷ್ಟು ಆಕರ್ಷಕವಾಗಿವೆ! ಇವುಗಳ ವಯಸ್ಸು ಒಂದು ವರ್ಷ ಎರಡು ತಿಂಗಳು. ಇನ್ನೂ ಹಲ್ಲಾಗಿಲ್ಲ.
Last Updated 24 ಜನವರಿ 2015, 19:30 IST
ADVERTISEMENT
ನಮ್ಮ ನೆಲದ ನೂರಾರು ತಾಯಂದಿರು
ಮೊನ್ನೆ ಅರುನಿಮಾ ಸಿನ್ಹಾ ಎಂಬ ದಿಟ್ಟ ಆಟಗಾರ್ತಿಯ ಬಗ್ಗೆ ಓದುತ್ತಿದ್ದೆ. ಈಕೆಯನ್ನು ದುಷ್ಟರು ನಾಲ್ಕು ವರ್ಷಗಳ ಹಿಂದೆ ಚಲಿಸುತ್ತಿದ್ದ ರೈಲಿನಿಂದ ತಳ್ಳಿದಾಗ ಕಾಲೊಂದು ಕತ್ತರಿಸಿಹೋಯಿತು. ಅರಿವಳಿಕೆ ಕೂಡಾ ಇಲ್ಲದ ಸಣ್ಣ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮುಂದೆ ಕೃತಕ ಕಾಲು ಜೋಡಿಸಿಕೊಂಡು ಎವರೆಸ್ಟ್ ಏರಿದ ಸಾಹಸಿ. ದಾರುಣತೆಯನ್ನು ದಾಟಿ ಸಾಧನೆಯ ಶಿಖರವನ್ನೇರಿದವರ ಬಗ್ಗೆಯೇ ಯೋಚಿಸುತ್ತಿದ್ದಾಗ ಮಿತ್ರರಾದ ಶಂಕರೇಗೌಡರು ಒಂದು ದೈತ್ಯ ಇಂಗ್ಲಿಷ್ ಪುಸ್ತಕ ಹಿಡಿದು ಬಂದರು.
Last Updated 17 ಜನವರಿ 2015, 19:30 IST
ಸಿಜಿಕೆ ಎಂಬ ಬೆಳದಿಂಗಳು
ಹಗಲುಗಳನ್ನು ಹೇಗಾದರೂ ಮರೆಯಬಹುದು. ಆದರೆ ಆಪ್ತರ ಹುಟ್ಟಿನ ಮತ್ತು ಸಾವಿನ ನಟ್ಟಿರುಳುಗಳನ್ನು ಮರೆಯುವುದು ಕಷ್ಟ. ಒಂದರಲ್ಲಿ ಸ್ವಾಗತ ಭಾಷಣದ ಉತ್ಸಾಹ, ಇನ್ನೊಂದರಲ್ಲಿ ವಂದನಾರ್ಪಣೆಯ ನಿಟ್ಟುಸಿರುಗಳು ಇರುತ್ತವೆ. ಗೆಳೆಯ ಸಿಜಿಕೆ ತೀರಿಕೊಂಡು ಒಂಬತ್ತು ವರ್ಷಗಳಾಯಿತು ಎಂದರೆ ನಂಬುವುದು ಕಷ್ಟ.
Last Updated 10 ಜನವರಿ 2015, 19:30 IST
ಹೊಸಗನ್ನಡ ಕವಿತೆಯ ಮೊದಲ ಹೆಜ್ಜೆ- ಬಿಎಂಶ್ರೀ
ನಮ್ಮೂರಿನ ಪಕ್ಕದ ಬೆಳ್ಳೂರಿನಲ್ಲಿ ಜನವರಿ ೩, ೧೮೮೪ ರಲ್ಲಿ ಹುಟ್ಟಿದ ಬಿಎಂಶ್ರೀ ಕನ್ನಡ, ಇಂಗ್ಲಿಷ್, ತಮಿಳು ಮತ್ತು ಸಂಸ್ಕೃತ ಬಲ್ಲವರಾಗಿದ್ದರು. ಆಗ ಪುಸ್ತಕಗಳಂತೆಯೇ ಭಾಷಣಗಳೂ, ವಿಶೇಷ ಉಪನ್ಯಾಸಗಳೂ ಚಿರಸ್ಥಾಯಿಯಾಗಿ ಉಳಿದುಬಿಡುತ್ತಿದ್ದವು.
Last Updated 3 ಜನವರಿ 2015, 19:30 IST
ADVERTISEMENT
<
1
2
...
8
>
ADVERTISEMENT
ADVERTISEMENT