ಗುರುವಾರ, 25 ಡಿಸೆಂಬರ್ 2025
×
ADVERTISEMENT

ಕ್ರೀಡೆ

ADVERTISEMENT

ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

Sports Development India: ಕ್ರೀಡೆಯಲ್ಲಿ 2014ಕ್ಕೂ ಮೊದಲು ನಡೆಯುತ್ತಿದ್ದ ಅಕ್ರಮಗಳು ದಶಕಗಳ ಹಿಂದೆಯೇ ಕೊನೆಗೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಸಂಸದ ಖೇಲ್‌ ಮಹೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
Last Updated 25 ಡಿಸೆಂಬರ್ 2025, 11:41 IST
ಕ್ರೀಡೆಯಲ್ಲಿ 2014ಕ್ಕೂ ಮೊದಲು ಇದ್ದ ಸ್ವಜನ ಪಕ್ಷಪಾತ ಕೊನೆಯಾಗಿದೆ: ಪ್ರಧಾನಿ ಮೋದಿ

ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು

ಕೊಡವ ಕೌಟುಂಬಿಕ ಹಾಕಿ ಹೈ ಫ್ಲೈಯರ್ಸ್ ಕಪ್– 2025; ಚಾಂಪಿಯನ್ ಪಟ್ಟಕ್ಕೆ ಸ್ಪರ್ಧೆ
Last Updated 25 ಡಿಸೆಂಬರ್ 2025, 6:17 IST
ವಿರಾಜಪೇಟೆ: ಕುಪ್ಪಂಡ, ಚೇಂದಿರ ಹಣಾಹಣಿ ಇಂದು

ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

ಚಂದ್ರಕಾಂತ ಪಾಟೀಲ ಶಾಲೆಯಲ್ಲಿ ನೂತನ ಕ್ರೀಡಾಂಗಣ ಉದ್ಘಾಟಿಸಿದ ವೆಂಕಟೇಶ್ ಪ್ರಸಾದ್
Last Updated 25 ಡಿಸೆಂಬರ್ 2025, 5:08 IST
ಪಾಠ–ಆಟ ಸಮತೋಲನ ಇರಲಿ: ವೆಂಕಟೇಶ್ ಪ್ರಸಾದ್

Vijay Hazare Trophy: ಶತಕ, ದಾಖಲೆಗಳ ಭರಾಟೆ

Domestic Cricket Highlights: ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ, ಮುಂಬೈ, ಬಿಹಾರ, ಒಡಿಶಾ ಮತ್ತು ದೆಹಲಿ ತಂಡಗಳ ಆಟಗಾರರು ಶತಕ–ದ್ವಿಶತಕಗಳೊಂದಿಗೆ ದಾಖಲೆಗಳ ಮಳೆಗರೆದರು. ದೇವದತ್ತ ಪಡಿಕ್ಕಲ್, ರೋಹಿತ್ ಶರ್ಮಾ, ವೈಭವ ಸೂರ್ಯವಂಶಿ ಮತ್ತು ವಿರಾಟ್ ಕೊಹ್ಲಿ ಅವರ ಪ್ರದರ್ಶನ ಗಮನ ಸೆಳೆಯಿತು.
Last Updated 24 ಡಿಸೆಂಬರ್ 2025, 23:28 IST
Vijay Hazare Trophy: ಶತಕ, ದಾಖಲೆಗಳ ಭರಾಟೆ

ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು

ಬಾಲಭವನದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಪಾರ್ಕ್‌
Last Updated 24 ಡಿಸೆಂಬರ್ 2025, 22:49 IST
ಸ್ಕೇಟ್‌ ಬೋರ್ಡಿಂಗ್‌ ಪಾರ್ಕ್‌ ನಿರ್ಮಿಸಲು ಸಜ್ಜು

ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಆರ್ಯಸಿನ್ಹ್‌ ಶತಕ

Vijay Merchant Trophy Cricket: ಬೆಂಗಳೂರು: ಆರ್ಯಸಿನ್ಹ್‌ ಎನ್‌. ಚಾವ್ಡಾ ಅವರ ಶತಕ, ಶ್ಯಮಂತಕ್‌ ಅನಿರುದ್ಧ್‌ ಮತ್ತು ಆದಿತ್ಯ ಝಾ ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡವು ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಆಂಧ್ರಪ್ರದೇಶ
Last Updated 24 ಡಿಸೆಂಬರ್ 2025, 22:30 IST
ವಿಜಯ್‌ ಮರ್ಚೆಂಟ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ: ಆರ್ಯಸಿನ್ಹ್‌ ಶತಕ

ವಿಜಯ್ ಹಜಾರೆ ಟ್ರೋಫಿ: ವಿರಾಟ್ ಶತಕವೂ ಅಭಿಮಾನಿಗಳ ತವಕವೂ

ಕ್ರಿಕೆಟ್: ಆಂಧ್ರ ವಿರುದ್ಧ ಗೆದ್ದ ದೆಹಲಿ
Last Updated 24 ಡಿಸೆಂಬರ್ 2025, 22:30 IST
ವಿಜಯ್ ಹಜಾರೆ ಟ್ರೋಫಿ: ವಿರಾಟ್ ಶತಕವೂ ಅಭಿಮಾನಿಗಳ ತವಕವೂ
ADVERTISEMENT

ಇಶಾನ್ ಶತಕ ಭರ್ಜರಿ; ಕರ್ನಾಟಕ ಜಯಭೇರಿ

ವಿಜಯ್ ಹಜಾರೆ ಟ್ರೋಫಿ: ದಾಖಲೆ ಮೊತ್ತ ಬೆನ್ನಟ್ಟಿ ಗೆದ್ದ ಮಯಂಕ್‌ ಪಡೆ
Last Updated 24 ಡಿಸೆಂಬರ್ 2025, 21:56 IST
ಇಶಾನ್ ಶತಕ ಭರ್ಜರಿ; ಕರ್ನಾಟಕ ಜಯಭೇರಿ

ಬೂಮ್ರಾ, ಪಂತ್‌ ಕ್ಷಮೆ ಕೇಳಿದ್ದರು: ಬವುಮಾ

Temba Bavuma Statement: ಜೋಹಾನೆಸ್‌ಬರ್ಗ್‌: ಇತ್ತೀಚಿನ ಭಾರತ ಪ್ರವಾಸದ ವೇಳೆ ಅಭಿರುಚಿಹೀನ ಹೇಳಿಕೆ ನೀಡಿದ್ದಕ್ಕೆ ಜಸ್‌ಪ್ರೀತ್ ಬೂಮ್ರಾ ಮತ್ತು ರಿಷಭ್ ಪಂತ್ ತಮ್ಮ ಬಳಿ ಕ್ಷಮೆ ಕೇಳಿದ್ದರು ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರು ಬಹಿರಂಗಪಡಿಸಿದ್ದಾರೆ.
Last Updated 24 ಡಿಸೆಂಬರ್ 2025, 20:22 IST
ಬೂಮ್ರಾ, ಪಂತ್‌ ಕ್ಷಮೆ ಕೇಳಿದ್ದರು: ಬವುಮಾ

ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಮತ್ತೊಂದು ಸೋಲು

Karnataka Football Team: ಬೆಂಗಳೂರು: ಮಾಜಿ ಚಾಂಪಿಯನ್ ಕರ್ನಾಟಕ ತಂಡವು, ‘ಎಚ್‌’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಗೋವಾ ತಂಡದ ಎದುರು ಬುಧವಾರ 0–2 ಗೋಲುಗಳಿಂದ ಸೋಲು ಅನುಭವಿಸುವುದರೊಂದಿಗೆ, ಸತತ ಎರಡನೇ ವರ್ಷ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಟೂರ್ನಿಯಲ್ಲಿ ಲೀಗ್ ಹಂತದಲ್ಲಿಯೇ ಹೊರಬಿತ್ತು.
Last Updated 24 ಡಿಸೆಂಬರ್ 2025, 20:19 IST
ಸಂತೋಷ್‌ ಟ್ರೋಫಿ: ಕರ್ನಾಟಕಕ್ಕೆ ಮತ್ತೊಂದು ಸೋಲು
ADVERTISEMENT
ADVERTISEMENT
ADVERTISEMENT