ಮಂಗಳವಾರ, 30 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಪ್ರೊ.ಆರ್.ಸುನಂದಮ್ಮ
Last Updated 30 ಡಿಸೆಂಬರ್ 2025, 6:06 IST
ಮಕ್ಕಳನ್ನು ದೌರ್ಜನ್ಯಕ್ಕೆ ತಳ್ಳುವ ದೇವದಾಸಿ ಪದ್ದತಿ

ಚಿರತೆ ಕಾಟ:  ಭೀತಿಯಲ್ಲಿ ಗ್ರಾಮಸ್ಥರು

Chadchan Leopard Threat: ಚಡಚಣ ತಾಲ್ಲೂಕಿನ ತದ್ದೇವಾಡಿ, ಮಣಕಂಲಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅರಣ್ಯ ಇಲಾಖೆ ಹಾಗೂ ಪೊಲೀಸರಿಂದ ಜಂಟಿ ಕಾರ್ಯಾಚರಣೆ ಮುಂದುವರಿದಿದೆ.
Last Updated 30 ಡಿಸೆಂಬರ್ 2025, 6:03 IST
ಚಿರತೆ ಕಾಟ:  ಭೀತಿಯಲ್ಲಿ ಗ್ರಾಮಸ್ಥರು

ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

Education Policy Protest: ಸರ್ಕಾರ ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವುದನ್ನು ಎಸ್‌ಎಫ್‌ಐ (SFI) ವಿರೋಧಿಸಿದೆ. ಖಾಸಗಿ ಶಾಲೆಗಳ ಹಾವಳಿಯಿಂದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ತೆಕ್ಕಲಕೋಟೆಯಲ್ಲಿ ನಡೆದ ಸಭೆಯಲ್ಲಿ ದೂರಲಾಗಿದೆ.
Last Updated 30 ಡಿಸೆಂಬರ್ 2025, 5:53 IST
ವಿಲೀನದ ಹೆಸರಿನಲ್ಲಿ ಕನ್ನಡ ಶಾಲೆ ಮುಚ್ಚುವುದು ಸಲ್ಲ: ನಾಗರಾಜ್

3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ

ಭವ್ಯ ಮೆರವಣಿಗೆ: ಪ್ರತಿಭಾವಂತ ರೈತ ಮಕ್ಕಳಿಗೆ ಸನ್ಮಾನ
Last Updated 30 ಡಿಸೆಂಬರ್ 2025, 5:48 IST
3ನೇ ಬಾರಿ ರೈತರ ಹಬ್ಬ: ಎಲ್ಲೆಡೆ ಉತ್ಸಾಹ

ಬಳ್ಳಾರಿ: ಕಹಿಯಲ್ಲೇ ಸವೆದ 2025

ಇ.ಡಿ ದಾಳಿ, ಗುಂಡೇಟು, ಅಕ್ರಮ ಅದಿರು ಸಾಗಣೆ ಆರೋಪ, ಕಸಾಪ ಗೊಂದಲ| ವಿವಾದಗಳದ್ದೇ ಮೇಲಾಟ
Last Updated 30 ಡಿಸೆಂಬರ್ 2025, 5:46 IST
ಬಳ್ಳಾರಿ: ಕಹಿಯಲ್ಲೇ ಸವೆದ 2025

ಪತ್ರಕರ್ತರ ಕಲ್ಯಾಣ ನಿಧಿಗೆ ₹2 ಲಕ್ಷ: ಇಮಾಮ್ ನಿಯಾಜಿ

Vijayanagara Journalists: ವಿಜಯನಗರ ಪತ್ರಕರ್ತರ ಕಲ್ಯಾಣ ನಿಧಿಗೆ ಹುಡಾ ಅಧ್ಯಕ್ಷ ಎಚ್‌.ಎನ್‌.ಎಫ್‌. ನಿಯಾಜಿ ₹2 ಲಕ್ಷ ದೇಣಿಗೆ ಘೋಷಿಸಿದ್ದಾರೆ. ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಪತ್ರಕರ್ತರ ನಿವೇಶನ ಮತ್ತು ವಾರ್ತಾ ಭವನದ ಕುರಿತು ಭರವಸೆ ನೀಡಿದ್ದಾರೆ.
Last Updated 30 ಡಿಸೆಂಬರ್ 2025, 5:42 IST
ಪತ್ರಕರ್ತರ ಕಲ್ಯಾಣ ನಿಧಿಗೆ ₹2 ಲಕ್ಷ: ಇಮಾಮ್ ನಿಯಾಜಿ

₹14 ಸಾವಿರ ಕೋಟಿ ಅನುದಾನ ಆಕಾಶದಿಂದ ಇಳಿದು ಬಂತಾ; ಸಚಿವ ಭೈರತಿ ಸುರೇಶ

Harapanahalli Projects: ಸರ್ಕಾರದ ಬಳಿ ಹಣವಿಲ್ಲ ಎನ್ನುವ ಬಿಜೆಪಿ, ಜೆಡಿಎಸ್‌ಗೆ ತಿರುಗೇಟು ನೀಡಿದ ಸಚಿವ ಭೈರತಿ ಸುರೇಶ, ₹14 ಸಾವಿರ ಕೋಟಿ ಅನುದಾನದಡಿ ಕಾಮಗಾರಿಗಳು ಹೇಗೆ ನಡೆಯುತ್ತಿವೆ ಎಂದು ಪ್ರಶ್ನಿಸಿದರು. ಹರಪನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
Last Updated 30 ಡಿಸೆಂಬರ್ 2025, 5:34 IST
₹14 ಸಾವಿರ ಕೋಟಿ ಅನುದಾನ ಆಕಾಶದಿಂದ ಇಳಿದು ಬಂತಾ; ಸಚಿವ ಭೈರತಿ ಸುರೇಶ
ADVERTISEMENT

ಗುಂಡ್ಲುಪೇಟೆ | ಕಂದಾಯ ದಾಖಲೆ ಸಮರ್ಪಕ ವಿತರಣೆಗೆ ಆಗ್ರಹ

ತಾಲ್ಲೂಕು ಕಚೇರಿ ಎದುರು ರೈತ ಸಂಘಟನೆ ಪದಾಧಿಕಾರಿಗಳ ಪ್ರತಿಭಟನೆ
Last Updated 30 ಡಿಸೆಂಬರ್ 2025, 5:34 IST
ಗುಂಡ್ಲುಪೇಟೆ | ಕಂದಾಯ ದಾಖಲೆ ಸಮರ್ಪಕ ವಿತರಣೆಗೆ ಆಗ್ರಹ

ಚಾಮರಾಜನಗರ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು

ಕನ್ನಡದ ಶ್ರೇಷ್ಠ ಹಾಗೂ ಅಗ್ರಗಣ್ಯ ಕವಿ: ಶಾಸಕ ಸಿ.ಪುಟ್ಟರಂಗಶೆಟ್ಟಿ
Last Updated 30 ಡಿಸೆಂಬರ್ 2025, 5:33 IST
ಚಾಮರಾಜನಗರ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು

ಚಿಕ್ಕಲ್ಲೂರು ಜಾತ್ರೆ ಜ.3ರಿಂದ7ವರೆಗೆ

ಮಂಟೇಸ್ವಾಮಿ ಪರಂಪರೆಯ ವಿಶಿಷ್ಟ ಆಚರಣೆ; ಐದು ದಿನ ನಡೆಯುವ ಉತ್ಸವ
Last Updated 30 ಡಿಸೆಂಬರ್ 2025, 5:32 IST
ಚಿಕ್ಕಲ್ಲೂರು ಜಾತ್ರೆ ಜ.3ರಿಂದ7ವರೆಗೆ
ADVERTISEMENT
ADVERTISEMENT
ADVERTISEMENT