ಶನಿವಾರ, 9 ಆಗಸ್ಟ್ 2025
×
ADVERTISEMENT
ADVERTISEMENT

ರಕ್ಷಾಬಂಧನ: ಬಾಂಧವ್ಯದ 'ಬೀಜ'

Published : 8 ಆಗಸ್ಟ್ 2025, 23:30 IST
Last Updated : 8 ಆಗಸ್ಟ್ 2025, 23:30 IST
ಫಾಲೋ ಮಾಡಿ
Comments
ಸಂರಕ್ಷಣೆ–ಸ್ವಾವಲಂಬನೆ
2018ರಲ್ಲಿ ಸಹಜ ಸಮೃದ್ಧ ಸಂಸ್ಥೆಯ ಬೆಂಬಲದೊಂದಿಗೆ ಆರಂಭವಾದ ಸಂಸ್ಥೆ ಕೃಷಿಕಲಾ. ಸಾಂಪ್ರದಾಯಿಕ ತಳಿಗಳನ್ನು ಉಳಿಸುವುದರೊಂದಿಗೆ ಅವುಗಳಿಗೆ ಹೊಸ ರೂಪ ನೀಡಲು ಇದು ಶ್ರಮಿಸುತ್ತಿದೆ. ವಿನಾಶದ ಅಂಚಿನಲ್ಲಿರುವ 45 ಸೋರೆ ತಳಿಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಮುಂದಾಳತ್ವ ವಹಿಸಿದೆ. ಸೋರೆ ಬುರುಡೆಗಳನ್ನು ಬಳಸಿ, ವಿಭಿನ್ನ ಕಲಾಕೃತಿಗಳನ್ನಾಗಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಮೀಣ ಮಹಿಳೆಯರಿಗೆ ಜೀವನೋಪಾಯ ಕಲ್ಪಿಸಿಕೊಟ್ಟಿದ್ದಕ್ಕಾಗಿ ಕೃಷಿಕಲಾಕ್ಕೆ ದೆಹಲಿಯ ಸಮಾಜ ಕಲ್ಯಾಣ ಸಂಸ್ಥೆಯಾದ ಎಂ3ಎಂ ಪ್ರತಿಷ್ಠಾನದ ಪ್ರತಿಷ್ಠಿತ ತ್ರಿವೇಣಿ ಪ್ರಶಸ್ತಿಯೂ ಲಭಿಸಿದೆ. ಪ್ರಶಸ್ತಿಯು ₹ 7 ಲಕ್ಷ ರೂಪಾಯಿ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ‘ಮುಂದಿನ ದಿನಗಳಲ್ಲಿ ಬೀಜಗಳನ್ನು ಬಳಸಿ ಮ್ಯಾಚಿಂಗ್‌ ಆಭರಣಗಳನ್ನು ತಯಾರಿಸುವ ಯೋಜನೆಯಿದೆ’ ಎನ್ನುತ್ತಾರೆ ಸೀಮಾ ಪ್ರಸಾದ್‌. ಬೀಜಗಳನ್ನು ಸಂರಕ್ಷಿಸುವುದರೊಂದಿಗೆ ಗ್ರಾಮೀಣ ಮಹಿಳೆಯರ ಬದುಕಿಗೆ ಸ್ವಾವಲಂಬನೆ ಒದಗಿಸುವುದು ಕೃಷಿಕಲಾದ ಉದ್ದೇಶವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT