ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವೈವಿಧ್ಯತೆ

ADVERTISEMENT

ನಿದ್ದೆ ಬಂದಲ್ಲೇ ಬಿದ್ದೆ!

ಆಹಹಾ... ಆರಾಮಗಾಳಿ, ಮರದ ತಂಪು, ದಣಿದ ದೇಹ, ಕುಸಿದ ಕಸುವು.. ಸಾಕಿಷ್ಟು ಕಣ್ರೆಪ್ಪೆಗಳು ಪರಸ್ಪರ ಅಪ್ಪಿ, ನಿಮ್ಮನ್ನ ನಿದ್ರಾಲೋಕಕ್ಕೆ ಕರೆದೊಯ್ದು ಕಂಗಳ ಬಾಗಿಲು ಹಾಕುತ್ತವೆ. ಒಮ್ಮೆ ಕಣ್ಮುಚ್ಚಿಕೊಂಡರೆ ಸಾಕು, ನಮ್ಮೊಳಗಿನ ಲೋಕ ಕಣ್ಬಿಡುತ್ತದೆ.
Last Updated 27 ಜುಲೈ 2024, 0:20 IST
ನಿದ್ದೆ ಬಂದಲ್ಲೇ ಬಿದ್ದೆ!

ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಬೆಂಗಳೂರಿನಂಥ ಮಹಾನಗರದ ಮಧ್ಯದಲ್ಲಿ, ತೀರಾ ಹತ್ತಿರದಿಂದ ಚಿರತೆಗಳನ್ನು ನೋಡುವ ಅವಕಾಶ ಕಲ್ಪಿಸಿದೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ. ಪಂಜರದ ಬದಲಿಗೆ ಕಾಡಿನಂತಹ ಆವರಣದೊಳಗೆ ಓಡಾಡಿಕೊಂಡಿರುವ ಚಿರತೆಗಳನ್ನು, ಅವುಗಳ ಚಿನ್ನಾಟವನ್ನು ಕಣ್ತುಂಬಿಕೊಳ್ಳುವುದೇ ವಿಶೇಷ ಅನುಭವ...
Last Updated 12 ಜುಲೈ 2024, 23:30 IST
ಬನ್ನೇರುಘಟ್ಟ ಪಾರ್ಕ್‌ನ ಹೊಸ ಇನಿಂಗ್ಸ್‌ ಚಿರತೆ ಸಫಾರಿ 

ಯೋಗಿಯ ಧ್ಯಾನದಲ್ಲಿ ಅರಳಿದ ಮೂರ್ತಿಗಳು..

ಮನದಂಗಳದೊಳು ರಾಮ ಒಡಮೂಡಿದ: ಗೀತಾ ರಾವ್‌ ಲೇಖನ
Last Updated 6 ಜುಲೈ 2024, 20:25 IST
ಯೋಗಿಯ ಧ್ಯಾನದಲ್ಲಿ ಅರಳಿದ ಮೂರ್ತಿಗಳು..

ಬಹು ಗರ್ಭಧಾರಣೆ ಸಮಸ್ಯೆಯೇ?

ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಎಂಬುದು ಒಂದು ವೈದ್ಯಕೀಯ ಪ್ರಕ್ರಿಯೆಯಾಗಿದ್ದು, ಇದು ಬಂಜೆತನದ ಸಮಸ್ಯೆ ಇರುವವರಿಗೆ ಮಗುವನ್ನು ಹೊಂದಲು ಸಹಾಯ ಮಾಡುತ್ತದೆ. ಇದು ಆಧುನಿಕ ವೈದ್ಯಕೀಯ ವಿಜ್ಞಾನದ ಚಮತ್ಕಾರವಾಗಿದೆ, ಆಗಾಗ್ಗೆ ಬಹು ಗರ್ಭಧಾರಣೆಯ (ಅವಳಿ, ತ್ರಿವಳಿ ಅಥವಾ ಹೆಚ್ಚು) ಸವಾಲನ್ನು
Last Updated 6 ಜುಲೈ 2024, 4:20 IST
ಬಹು ಗರ್ಭಧಾರಣೆ ಸಮಸ್ಯೆಯೇ?

ಮನ್ಮಥನಿಗೆ ವರುಷಕೊಂದು ಹೊಸತು ಜನ್ಮ

ಜನರಲ್ಲಿ ಇರುವ ಅಚಲ ನಂಬಿಕೆಯಿಂದ ಪರಂಪರೆಯೊಂದು ಹಲವಾರು ತಲೆಮಾರುಗಳಿಂದಲೂ ಕಳೆಗುಂದದೆ ಆಚರಣೆಗೆ ಒಳಗಾಗುತ್ತಿದೆ. ಹೀಗಾಗಿಯೇ ಓಣಿ ಓಣಿಗಳಲ್ಲಿ ರತಿ–ಮನ್ಮಥರನ್ನು ಪ್ರತಿಷ್ಠಾಪಿಸುವ ಪರಂಪರೆ ಕೆಲವು ಭಾಗಗಳಲ್ಲಿದೆ.
Last Updated 23 ಮಾರ್ಚ್ 2024, 23:42 IST
ಮನ್ಮಥನಿಗೆ ವರುಷಕೊಂದು ಹೊಸತು ಜನ್ಮ

ರಾಷ್ಟ್ರೀಯ ಗಣಿತ ದಿನ: ಗಣಿತವೇಕೆ ಕಬ್ಬಿಣದ ಕಡಲೆ?

ಗಣಿತ ಬಾರದವರು ದಡ್ಡರು ಎಂದು ಬಿಂಬಿಸಿದಾಗ ಲೆಕ್ಕ ಮಾಡಲು ತನಗೆ ಬರದೇ ಹೋದರೆ ಎನ್ನುವ ಭಯ ಉಂಟಾಗುವುದು ಸಹಜ. ಡಿ.22 ರಾಷ್ಟ್ರೀಯ ಗಣಿತ ದಿನ. ಈ ಹಿನ್ನೆಲೆಯಲ್ಲಿ ಗಣಿತ ಕಲಿಕೆಯ ವಿಶ್ಲೇಷಣೆ ಇಲ್ಲಿದೆ...
Last Updated 17 ಡಿಸೆಂಬರ್ 2023, 23:43 IST
ರಾಷ್ಟ್ರೀಯ ಗಣಿತ ದಿನ: ಗಣಿತವೇಕೆ ಕಬ್ಬಿಣದ ಕಡಲೆ?

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆಯನ್ನು ಬಹುರಾಷ್ಟ್ರೀಯ ರಫ್ತು ನಿಯಂತ್ರಣ ವ್ಯವಸ್ಥೆ ಎಂದು ಕರೆಯಬಹುದು.
Last Updated 6 ಡಿಸೆಂಬರ್ 2023, 20:30 IST
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ
ADVERTISEMENT

ಬರಗಾಲದ ಸಂದರ್ಭದಲ್ಲಿನ ಬಹುರೂಪಿ ದಸರಾ

ಮೈಸೂರು ದಸರಾ ಆಗೀಗ ಸರಳತೆಗೆ ಹೊರಳಬೇಕಾದ ಅನಿವಾರ್ಯಕ್ಕೆ ಒಳಗಾಗಿರುವುದು ನಿಜ. ಈ ವರ್ಷ ಇನ್ನೂರಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿವೆ. ಮೇಲುನೋಟಕ್ಕೆ ಸರಳ ದಸರಾ ಎಂದು ಮೊದಲು ಹೇಳಲಾಗಿತ್ತಾದರೂ ವಾಸ್ತವ ಸ್ಥಿತಿ ಬೇರೆಯೇ ಇದೆ.
Last Updated 15 ಅಕ್ಟೋಬರ್ 2023, 0:30 IST
ಬರಗಾಲದ ಸಂದರ್ಭದಲ್ಲಿನ ಬಹುರೂಪಿ ದಸರಾ

ಕೊಮಗಟ ಮಾರು ದುರಂತ

ಕೊಮಗಟ ಮಾರು - ನೀರಮೇಲೆ ನಡೆದ ದುರಂತಕತೆ
Last Updated 12 ಅಕ್ಟೋಬರ್ 2023, 0:10 IST
ಕೊಮಗಟ ಮಾರು ದುರಂತ

ಓದಿನ ಪ್ರೀತಿ| ಮಕ್ಕಳಿಗೆ ಪುಸ್ತಕದ ಗುಂಗು ಹಿಡಿಸುವುದು ಹೇಗೆ? ಇಲ್ಲಿವೆ ಕೆಲ ಸಲಹೆಗಳು...

ಮಕ್ಕಳಿಗೆ ಶಾಲೆಯೇನೋ ಶುರುವಾಗಿದೆ. ಅಂದಿನ ಪಾಠವನ್ನು ಅಂದೇ ಓದಿಕೊಂಡರೆ ಪರೀಕ್ಷೆಯ ಸಂದರ್ಭದಲ್ಲಿ ಮಕ್ಕಳಿಗೆ ಹೊರೆಯಾಗದು. ಹೀಗೆ ಹೇಳುವುದು ಬಲು ಸುಲಭ.
Last Updated 5 ಜೂನ್ 2023, 23:31 IST
ಓದಿನ ಪ್ರೀತಿ| ಮಕ್ಕಳಿಗೆ ಪುಸ್ತಕದ ಗುಂಗು ಹಿಡಿಸುವುದು ಹೇಗೆ? ಇಲ್ಲಿವೆ ಕೆಲ ಸಲಹೆಗಳು...
ADVERTISEMENT