*
ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಜಯ ಗಳಿಸಿದ್ದರ ಶ್ರೇಯ ಬೌಲರ್ಗಳಿಗೆ ಸಲ್ಲಬೇಕು. ತಂಡದ ಬೌಲಿಂಗ್ ವಿಭಾಗದವರು ಎದುರಾಳಿಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಬೌಲರ್ಗಳು ಆರಂಭದಿಂದಲೇ ಶಿಸ್ತಿನ ದಾಳಿ ನಡೆಸುತ್ತ ಬಂದಿದ್ದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಯೋಜನೆಗಳನ್ನು ಹಾಕಿದ್ದೆವು. ಇದು ಫಲ ನೀಡಿತು
-ರೋಹಿತ್ ಶರ್ಮಾ, ಭಾರತ ತಂಡದ ನಾಯಕ