‘ಅವಕಾಶ ಸಿಗದಿದ್ದಾಗ ಮಾನವಸಹಜವಾಗಿ ಅಭದ್ರತೆ ಕಾಡುತ್ತದೆ. ನಾವು (ನಿವೃತ್ತರು) ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಇಲ್ಲ. ಇನ್ನು ಮುಂದೆ ನಮ್ಮ ದೇಶದೊಳಗೆ ನಾವು ಆಡಲು ಸಾಧ್ಯವೂ ಇಲ್ಲ. ಜೊತೆಗೆ ಕೂಲಿಂಗ್ ಆಫ್ ಬಂದರೆ ಬೇರೆ ಕಡೆ ಹೋಗಲೂ ಆಗದು‘ ಎಂದು ಜಿಯೊ ಸಿನಿಮಾ ಏರ್ಪಡಿಸಿದ್ದ ಸಂವಾದದಲ್ಲಿ ಬೇಸರ ವ್ಯಕ್ತಪಡಿಸಿದರು.