ಈ ಸಂಬಂಧ ವಿಡಿಯೊದಲ್ಲಿ ಮಾತನಾಡಿರುವ ಅವರು,ʼಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಭಾರತದ ಹೈಕಮಿಷನ್ಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಲಸಿಕೆ ಇದೀಗ ಇಲ್ಲಿವೆ. ನಾವು ಉತ್ಸುಕರಾಗಿದ್ದೇವೆ. ಜಗತ್ತುಸಾಮಾನ್ಯ ಸ್ಥಿತಿಗೆ ಮರಳುವುದನ್ನು ಎದುರು ನೋಡುತ್ತಿದ್ದೇನೆ. ನಾವೀಗ ಹಿಂದೆಂದಿಗಿಂತಲೂ ಹೆಚ್ಚು ಹತ್ತಿರದವರಾಗಿದ್ದೇವೆ. ಭಾರತ ಮತ್ತು ಜಮೈಕಾದ ಜನರು ಈಗ ಸಹೋದರಾಗಿದ್ದೇವೆʼ ಎಂದು ಹೇಳಿದ್ದಾರೆ.