‘ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸದಿದ್ದರೂ ರವಿಶಾಸ್ತ್ರಿ ಅವರಿಗೆ ಮನ್ನಣೆ ನೀಡಲಾಯಿತು. ಕುಂಬ್ಳೆ ಬಹಳ ಗೌರವಾನ್ವಿತ ದಿಗ್ಗಜ ಕ್ರಿಕೆಟಿಗ. ಅವರು ತಮ್ಮದೇ ಆದ ಹಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಅವರನ್ನು ಖಳನಾಯಕನಂತೆ ಬಿಂಬಿಸಲಾಯಿತು. ನಾನು ಕುಂಬ್ಳೆಯವರನ್ನು ಗೌರವಿಸುತ್ತೇನೆ. ಅವರನ್ನು ಬದಲಿಸಿದಾಗಲೂ ನಾನು ಪ್ರತಿಭಟಿಸಿದ್ದೆ’ ಎಂದು ಹೇಳಿದ್ದಾರೆ.