‘ಶಿಕ್ಷಾರ್ಹ ಅಪರಾಧವೆನಿಸುವ ಯಾವುದೇ ಕೃತ್ಯವನ್ನು ಪಿಸಿಬಿ ಬೆಂಬಲಿಸುವುದಿಲ್ಲ. ಜನಾಂಗೀಯ ನಿಂದನೆಯನ್ನಂತೂ ಸಹಿಸುವುದೇ ಇಲ್ಲ. ಆದ್ದರಿಂದ ಸರ್ಫರಾಜ್ ಹೇಳಿಕೆಯ ಬಗ್ಗೆ ಮಂಡಳಿಗೆ ತೀವ್ರ ವಿಷಾದವಿದೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದು ‘ಇಂಥ ಘಟನೆಗಳು ತಂಡದ ಆಟಗಾರರಿಗೆ ನೈತಿಕ ಶಿಕ್ಷಣದ ಅಗತ್ಯವಿದೆ ಎಂಬುದನ್ನು ಸಾರಿ ಹೇಳುತ್ತದೆ’ ಎಂದಿದೆ.