ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಚಂಡೀಗಢ ಎದುರಿನ ರಣಜಿ ಪಂದ್ಯದಲ್ಲಿ ಮನನ್ ವೋಹ್ರಾ ಅವರ ಕ್ಯಾಚ್ ಹಿಡಿದ ನಿಕಿನ್ ಜೋಸ್ ಅವರನ್ನು ಸಗ ಆಟಗಾರರು ಅಭಿನಂದಿಸಿದರು
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಎರಡು ವಿಕೆಟ್ ಪಡೆದ ಕರ್ನಾಟಕ ತಂಡದ ಕೆ.ಶಶಿಕುಮಾರ್
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ